C202005113497

ʻ ದೀದಿ ʼನಾಡಿಗೆ ʻಮೋದಿʼ ,ಎಲ್ಲರ ಚಿತ್ತ ಬಂಗಾಳ ದತ್ತ….!

ನವ ದೆಹಲಿ ಮೇ 21:-  ಅಂಫನ್‌ ಚಂಡಮಾರುತದಿಂದ ತತ್ತರಿಸಿರು ಪಶ್ಚಿಮ ಬಂಗಾಳದ ಪರಿಸ್ಥಿಯನ್ನು ಅವಲೋಕಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಶ್ಚಿಮ ಬಂಗಾಳ ಒಡಿಶಾ ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದಲ್ಲಿ ಎಲ್ಲರ ಚಿತ್ತ ಮೋದಿ-ದೀದಿ ಭೇಟಿ ಮೇಲೆ ಇರಲಿದೆ, ಇನ್ನು ಯುಪಿಎ ಅಧಿನಾಯಕಿ ಸೋನಿಯಾ  ಶುಕ್ರವಾರ ಕರೆದಿರುವ  ವಿರೋಧಪಕ್ಷ ನಾಯಕರ ವಿಡಿಯೋಕಾನ್ಫರೆನ್ಸ್‌ ಸಭೆ ಮಂಕಾಗುವ ಲಕ್ಷಣಗಳೇ ಹೆಚ್ಚಾಗಿವೆ. ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಉಂಟಾಗಿರುವ ನಷ್ಟವನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಪ್ರಧಾನಿ ಮೋದಿ. ಚಂಡಮಾರುತದಿಂದ ತತ್ತರಿಸಿರು ಬಂಗಾಳ […]

Continue Reading