1dc7c330 5635 41a5 bad0 ef486dadcdcd

ಬೆಳಗಾವಿ ಜಿಲ್ಲೆಯಲ್ಲಿ ಇಂದು 22 ಕೊರೊನಾ ಪಾಸಿಟಿವ್..ಬೆಚ್ಚಿ ಬಿದ್ದ ಬೆಳಗಾವಿ ಜನ

ಬೆಳಗಾವಿ ಮೇ ೧೦ ;_ಮಹಾಮಾರಿ ಕೊರೊನಾ ಬೆಳಗಾವಿ ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿದೆ.ಒಂದು ಕಡೆ ತಬ್ಲಿಗಿ ಜಮಾತ್ ಸದಸ್ಯರು ಕುಡಚಿ ಮತ್ತು ಹಿರೆಬಾಗೇವಾಡಿಯಲ್ಲಿ ಇಲ್ಲಿಯವರೆಗೆ ಎಪ್ಪತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿತ್ತು.ಮೊನ್ನೆಯಷ್ಟೇ 11 ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಬೆಚ್ಚಿ ಬಿದ್ದಿದ್ದ ಕುಂದಾನಗರಿ ಜನರಿಗೆ ಇಂದು ಮತ್ತೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ.ರಾಜಸ್ಥಾನದ ಅಜ್ಮೀರ ಪ್ರವಾಸಕ್ಕೆ ತೆರಳಿದ್ದ 22 ಜನರಿಗೆ ಇಂದು ಕೊರೊನಾ ಸೋಂಕು ದೃಢ ಪಟ್ಟಿದ್ದು. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಹೌದು […]

Continue Reading
33214810 ea6a 4deb 8503 e146998bde91

ಸಿಎಂ ತವರಿಗೂ ಕೊರೋನಾ,ಒಂದೇ ದಿನ 53 ಪಾಜಿಟೀವ್, ಆತಂಕದಲ್ಲಿ ಕರ್ನಾಟಕ…!

ಸಿಎಂ ತವರಿಗೂ ಕೊರೋನಾ,ಒಂದೇ ದಿನ 53 ಪಾಜಿಟೀವ್‌, ಆತಂಕದಲ್ಲಿ ಕರ್ನಾಟಕ…! ಬೆಂಗಳೂರು ಮೇ 10:-  ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಆತಂಕ ಸೃಷ್ಟಿಸುತ್ತಿದೆ, ಕಳೆದ ಮೂರುದಿನದಿಂದ 140 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ, ಲಾಕ್‌ ಡೌನ್‌ ಜಾರಿಗೆ ಮುಂಚೆ  ಶ್ಯಾಂಪಲ್‌  ತೆಗೆದುಕೊಂಡ  ಪ್ರಕರಣಗಳು ಈ ರೀತಿ ಇದ್ದರೆ, ಲಾಕ್‌ ಡೌನ್‌ ಸಡಿಲಿಸಿದ ನಂತರ ಏನಾಗಲಿದೆ ಎಂಬ ಭಯ ರಾಜ್ಯದ ಜನರಲ್ಲಿ ಕಾಡ ತೊಡಗಿದೆ, ಶುಕ್ರವಾರ-48, ಶನಿವಾರ-41, ಭಾನುವಾರ  ಬೆಳಗಿನ ವರದಿ ಪ್ರಕಾರ 53 ಪ್ರಕರಣ ಬೆಳಕಿಗೆ […]

Continue Reading
f632b07d c890 4995 b7ba f9334ea399c6

ಚಿಂತಾಮಣಿ ಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು. ಆತಂಕದಲ್ಲಿ ಜನ…!

ಚಿಕ್ಕಬಳ್ಳಾಪುರ ಮೇ ೧೦: ಚಿಂತಾಮಣಿಯಲ್ಲಿ‌‌  ನಿನ್ನೆ ಯ ದಿನ ಮೂದಲನೇ  ಕೊರೊನಾ ಸೂಂಕು ಪತ್ತೆಯಾದ ಬೆನ್ನಲ್ಲೆ  ಇಂದು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.   ಪ್ರತಿಷ್ಠಿತ ಜ್ಯುವೆಲರಿ ಶಾಪ್ ಮಾಲೀಕ  71 ವರ್ಷದ ವೃದ್ದನಿಗೆ ಕೊರೊನಾ ಸೂಂಕು ಪತ್ತಯಾಗಿದ್ದು ‌.ಚಿಂತಾಮಣಿ ನಗರದ . ಎನ್ ಆರ್‌ ಎಕ್ಷಟೆನ್ಷಂನ್ ನಿವಾಸಿಯಾದ ಇವರು ಕೊರೊನಾ ಹೇಗೆ ಬಂದಿದೆ ಎಂಬುವುದು ನಗರದ್ಯಾಂತ ಸದ್ಯಕ್ಕೆ ಆತಂಕದ ಪರಿಸ್ಥಿತಿ ಕರಣವಾಗಿದೆ.     ಸೋಂಕಿತನ ಪತ್ನಿ ಮೇ 5 ರಂದು ಹೃದಯಘಾತದಿಂದ ಮೃತ ಪಟ್ಟು .ಅಂತ್ಯ ಕ್ರಿಯೆ ವೇಳೆ […]

Continue Reading
ad8e1f9a b9e1 4efa aba2 5ccee26e313e

ದಾವಣಗೆರೆ ಯಲ್ಲಿ ಕೋವಿಡ್19 ಪರೀಕ್ಷಾ ಪ್ರಯೋಗಾಲಯ ಆರಂಭ…!

ದಾವಣಗೆರೆ, ಮೇ 9, 2020 : ಕೋವಿಡ್-19  ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ  ನಡೆದ ಪರಾಮರ್ಶೆ  ಸಭೆಯಲ್ಲಿ ಮಾತನಾಡಿದ ಸಚಿವರು, ಇದುವರೆಗೂ ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯುತವಾಗಿ ಕರೋನಾ  ಸೋಂಕನ್ನು ಹಿಮ್ಮೆಟ್ಟಿಸಿದೆ. ಲಾಕ್  ಡೌನ್  ಸಡಿಲಿಕೆ  ಬಳಿಕ ಜನರು ಕೂಡ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದರು. ಇಡೀ ದೇಶದಲ್ಲಿ ಪ್ರಾರಂಭದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ರಾಜ್ಯದಲ್ಲಿ […]

Continue Reading
27a456a4 2b21 47d9 b689 5ec06692d8bb

ರೈತ ಮುಖಂಡರೊಂದಿಗೆ ಮುಖ್ಯಮಂತ್ರಿ ಸಭೆ,ಅನ್ನದಾತರಿಗೆ ಭರವಸೆ ನೀಡಿದ ಬಿಎಸ್ ವೈ..!

ಬೆಂಗಳೂರು ಮೇ ೭:- ಕೋವಿಡ್‌ ೧೯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ರೈತರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ರೈತ ಮುಖಂಡರ ಜೊತೆ  ಗೃಹ ಕಚೇರಿ ಕೃಷ್ಣದಲ್ಲಿ  ಚರ್ಚಿಸಿದರು. ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು  ಸರ್ಕಾರದ ಇತಿಮಿತಿಯಲ್ಲಿ  ರೈತರಿಗೆ  ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ರೈತರಿಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಲಾಗುವುದು ಮತ್ತು ಶೀಘ್ರದಲ್ಲೇ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗುವುದು ಎಂದರು.

Continue Reading
vicepresident 289x300 1

ಕೋವಿಡ್ ೧೯- ಬಿಎಸ್ ವೈ ವಿಶೇಷ ಪ್ಯಾಕೇಜ್ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ.

ಬೆಂಗಳೂರು ಮೇ ೬ :- ಕೋವಿಡ್ – 19 ಲಾಕ್ಡೌನ್ ಅವಧಿಯಲ್ಲಿ ಎಂಎಸ್ಎಂಇ ವಲಯಕ್ಕೆ ಪರಿಹಾರ ನೀಡಲು, ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಸರ್ಕಾರವು ನಮ್ಮ ಮನವಿ ಸ್ವೀಕರಿಸಿ, ವಿದ್ಯುತ್ ಬಿಲ್ ಗಳ ನಿಗದಿತ ಶುಲ್ಕದ ಮನ್ನಾ, ಸಮಯೋಚಿತ ಪಾವತಿಗೆ ಶೇಕಡ ಒಂದರಷ್ಟು ರಿಯಾಯಿತಿ, ಪಾವತಿಗೆ ಕಂತಿನ ಸೌಲಭ್ಯಗಳು, ೨೦೨೦ರ ಜೂನ್ ೩೦ರವರೆಗೆ ವಿದ್ಯುತ್ ಸಂಪರ್ಕ ಕಡಿತದಿಂದ ವಿನಾಯಿತಿ ಮತ್ತು ವಿಳಂಬದ ಪಾವತಿಗೆ ಶೇಕಡ ೫೦ ರಿಂದ ೭೦ರ ವರೆಗೆ ದಂಡದ […]

Continue Reading
EVUFkkIUwAEm6G2

ಲಾಕ್ ಡೌನ್ ಮೇ 16 ವರೆಗೆ ವಿಸ್ತರಣೆ

ಬೆಂಗಳೂರು ಏ26:- ಕೊರೋನಾ ಸೋಂಕು ದೇಶದಲ್ಲಿ ತೀವ್ರವಾಗಿ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೇ 3 ರಂದು ಕೊನೆಯಾಗುತ್ತಿರು ಲಾಕ್ ಡೌನ್ ಕೆಲ ರಾಜ್ಯ ಗಳು ವಿಸ್ತರಿಸಿವೆ. ದೆಹಲಿ,ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್,ಓಡಿಶಾ,ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರಗಳು ಮೇ16 ವರೆಗೂ ವಿಸ್ತರಿಸಿವೆ. ಮೇ 3ಕ್ಕೆ ಲಾಕ್ ಡೌನ್ 2 ಕೊನೆಯಾಗುತ್ತಿರುವ ಹಿನ್ನೆಲೆ ಯಲ್ಲಿ ನಾಳೆ ಪ್ರಧಾನಿ ಮೋದಿ ಯವರು ದೇಶದ ಎಲ್ಲಾ ಮುಖ್ಯಮಂತ್ರಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿರುವ ರಾಜ್ಯಗಳು ಕರ್ನಾಟಕ, ತಮಿಳುನಾಡು, ಆಂದ್ರ, […]

Continue Reading