images 1

ಮೇ 11ರಿಂದ ಕನ್ನಡ ಭಾಷೆಯಲ್ಲಿ ‘ಮಾಲ್ಗುಡಿ ಡೇಸ್’

ಬೆಂಗಳೂರು ಮೇ೪ :- ಜೀ಼ ಕನ್ನಡ ದಲ್ಲಿ  ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು. ರಾಷ್ಟ್ರೀಯ ಚಾನೆಲ್ ನಲ್ಲಿ ಕನ್ನಡಿಗರು ರೂಪಿಸಿದ ಯಶಸ್ವಿ ಧಾರಾವಾಹಿ, ದಿ.ಶಂಕರ್ ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್’ಜೀ಼ ಕನ್ನಡ ವಾಹಿನಿಯಲ್ಲಿ ಮೇ  11 ರಿಂದ ಕನ್ನಡ ಭಾಷೆಯಲ್ಲಿ ಪ್ರಸಾರವಾಗಲಿದೆ. ಮೇ  11ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ […]

Continue Reading

‘Baahubali 2: The Conclusion’ completes 3 years: Prabhas thanks his Fans- Team

Bengaluru, 28th April 2020: Rebel Star Prabhas is known for the dedication and efforts he puts into his films. He became a pan-Indian phenomenon with the ‘Baahubali’ franchise. ‘Baahubali 2: The Conclusion’ released in 2017 created a storm at the box office, today is celebrating the completion of three years.  On this occasion, Prabhas expressed his […]

Continue Reading
Aakashane Adarisuva Lyrics

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಟೈಟಲ್ ಸಾಂಗ್ ಬಿಡುಗಡೆ

ಬೆಂಗಳೂರು ಏ ೨೭ :-  ಕೋರಾನವೈರಸ್‌ ನಿಂದ ಲಾಕ್‌ ಡೌನ್‌ ನಲ್ಲಿ ಮನೆಯಲ್ಲಿ ಕೂತಿರುವ ಕನ್ನಡ ಚಿತ್ರ ರಸಿಕರಿಗೆ ಇಂದು ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ ೩ ಚಿತ್ರದ ಟೈಟಲ್‌ ಸಾಂಗ್‌ ಬಿಡುಗಡೆಯಾಗಿದೆ. ಸ್ಯಾಂಡಲ್‌ವುಡ್ನ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ ಏಪ್ರಲ್‌ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು ಆದರೆ ಲಾಕ್‌ ಡೌನ್‌ ಕಾರಣದಿಂದ ಮುಂದೆ ಹೋಗಿದೆ.ಆನಂದ್‌ ಆಡಿಯೋ ಸಂಸ್ಥೆ ತನ್ನ ಯೂಟ್ಯೂಬ್‌ ಚಾನಲ್‌ ನಲ್ಲಿ ಶೀರ್ಶಿಕೆ ಗೀತೆಯನ್ನು ಬಿಡುಗಡೆ ಮಾಡಿದೆ. ಈ ಟೈಟಲ್‌ ಸಾಂಗ್‌ ನ್ನು ಸಾಹಿತಿ  ಡಾ.ನಾಗೇಂದ್ರ […]

Continue Reading
Raj Birthday 7 Copy

ಅಣ್ಣಾವ್ರ ಹುಟ್ಟುಹಬ್ಬ ಆಚರಣೆಗೂ ಬ್ರೇಕ್ ಹಾಕಿದ ಲಾಕ್ ಡೌನ್..!

ಬೆಂಗಳೂರು ಏ ೨೪ :- ಕೊರೊನಾ ಸೋಂಕಿನಿಂದ  ಇಡೀ ದೇಶ ಲಾಕ್‌ ಡೌನ್‌  ಹಾಗಿರುವ ಹಿನ್ನೆಲೆಯಲ್ಲಿ  ಯಾವದೇ ಸಂಭ್ರಮ ಸಡಗರವಿಲ್ಲದೆ ನಡೆದಿದೆ ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್‌ ಕುಮಾರ್‌ ಅವರ  ೯೧ ನೇ ಹುಟ್ಟುಹಬ್ಬ. ಶಿವಣ್ಣ , ಪುನೀತ್ ರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಈ ಮೂವರೂ ಸಹ ಈ ಬಾರಿಯ ಅಪ್ಪಾಜಿಯ  ಹಟ್ಟುಹಬ್ಬವನ್ನು  ಮನೆಯಲ್ಲೇ ಆಚರಿಸಿ ಅಂತ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದರು. ಶಿವರಾಜ್‌ ಕುಮಾರ್ ದಂಪತಿಗಳು  ಅಣ್ಣಾವ್ರ ಸ್ಮಾರಕಕ್ಕೆ  ಆಗಮಿಸಿ ವಿಶೇಷ ಪೂಜೆ […]

Continue Reading
YOgraj 1

ಲಾಕ್​ಡೌನ್​ ನಡುವೆಯೂ ಆ್ಯಕ್ಷನ್ ಕಟ್ ಹೇಳಿದ ಯೋಗರಾಜ್​ ಭಟ್​

ಲಾಕ್​ಡೌನ್​ ನಡುವೆಯೂ ಇದ್ದಕ್ಕಿದಂತೆ ನಿರ್ದೇಶಕ ಯೋಗರಾಜ್​ ಭಟ್​​​ ರಸ್ತೆಗಿಳಿದಿದರು. ಬಿಳಿ ಹ್ಯಾಟು, ಸನ್​ಗ್ಲಾಸ್ ಧರಿಸಿ, ಕ್ಯಾಮೆರಾ ಹಿಡ್ದು ಆ್ಯಕ್ಷನ್​ ಕಟ್ ಹೇಳುತ್ತಿದರು.​ ಇದೇನಪ್ಪಾ(?) ಲಾಕ್​ಡೌನ್​ ನಡುವೆ ಭಟ್ರು ಸಿನಿಮಾ ಶೂಟಿಂಗ್​ ಮಾಡುತ್ತಾರೆ. ಯಾವ್​ ಸಿನಿಮಾ ಏನ್​ ಕಥೆ(?) ಯಾರು ಶೂಟಿಂಗ್​ಗೆ​ ಪರ್ಮಿಷನ್​ ಕೊಟ್ರು ಅನ್ನೋ ಪ್ರಶ್ನೆಗಳು ಎದ್ದಿತ್ತು. ಸಾಲದಕ್ಕೆ ನೂರಾರು ಜನ ಪೊಲೀಸರು ಅಲ್ಲಿ ಸೇರಿದರು. ಟೌನ್​ಹಾಲ್​ ಮುಂದೆ ಯೋಗರಾಜ್​ ಭಟ್ರು ಶೂಟಿಂಗ್​ ಮಾಡಿದ್ದು ನಿಜ, ಪೊಲೀಸರು ಅಲ್ಲಿ ಸೇರಿದ್ದು ನಿಜ. ಆದರೆ, ಅದು ಸಿನಿಮಾ ಶೂಟಿಂಗ್​ […]

Continue Reading