IMG 20210711 WA0028

ಪಾವಗಡ: ವಿಕಲಚೇತನ ವ್ಯಕ್ತಿಗೆ ಸೈಕಲ್ ಕೊಡುಗೆ…!

DISTRICT NEWS ತುಮಕೂರು

ಪಾವಗಡ.ನೊಂದವರ ಆಶಾ ಕಿರಣ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್(ರಿ)
“ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್(ರಿ) ಮಾರ್ಗದರ್ಶಕರಾದ ಶ್ರೀ ಎಸ್ ಆರ್ ರಾಘವೇಂದ್ರ ರವರು ಇಂದು ಲಿಂಗದಹಳ್ಳಿ ಗ್ರಾಮದ ಕೃಷ್ಣಪ್ಪ ಎನ್ನುವ ವಿಕಲಚೇತನ ವ್ಯಕ್ತಿಗೆ ಸೈಕಲ್ ಕೋಡಿಸಿದ್ದಾರೆ..ಒಂದು ಕಡೆ ಸಮಾಜದ ಕಟ್ಟ ಕಡೇಯ ಸಾಮಾನ್ಯ ವ್ಯಕ್ತಿಗೇ ಸೌಲಭ್ಯ ಕಲ್ಪಿಸಿ ವೈದ್ಯಕೀಯವಾಗಿ ಸ್ಪಂದಿಸ ಬೇಕು ಎನ್ನುವ ತುಡಿತದಿಂದ ಹುಟ್ಟಿದ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್(ರಿ) ಅಂದರೇ ತಪ್ಪಲ್ಲ ಟ್ರಸ್ಟ್ ನ ಸೇವಾ ಮಾಣಿಕ್ಯದಾತರ ಸೇವಾ ಮನೋಭಾವನೆಯ ಸಹಕಾರದಿಂದ ನೊಂದವರ ಮನೇಗೇ ಭೇಟಿ ನೀಡಿ ಸಹಾಯ ಹಸ್ತ ನೀಡುತ್ತಿದ್ದಾರೆ ಕೊರೋನ ಸಂದರ್ಭದಲ್ಲಿ 18 ಸಾವಿರಕ್ಕೂ ಹೆಚ್ಚು ಆಹಾರ ಸಾಮಗ್ರಿಗಳ ಕಿಟ್ ಗಳು ತಾಲ್ಲೂಕಿನ ಅನೇಕ ಜನರಿಗೆ ವೈದ್ಯಕೀಯ ನೆರವು ನೀಡಿ ನಿಮ್ಮ ನೋವಿನ ಜತೆ ಇಡೀ ಬಳಗ ನಿಮ್ಮ ಜತೆಗಿದೆ ಎನ್ನುವ ಸಾಂತ್ವಾನವನ್ನು ನೀಡುತ್ತಾ ಬಂದಿದೆ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್(ರಿ) ತಾಲ್ಲೂಕಿನ ಉತ್ತಮ ಸೇವೆ ಮಾಡುತ್ತಾ ಬಂದಿದೆ ಎಂದು ಸಾರ್ವಜನಿಕ ಮಾತಾಗಿದೆೆ

ವರದಿ: ಬುಲೆಟ್ ವೀರಸೇನಯಾದವ್