IMG 20220817 WA0004

ಆನೇಕಲ್: ಜಿಗಣಿ ಶಂಕರ್ ನೇತೃತ್ವದಲ್ಲಿ ಕೆ ಆರ್ ಎಸ್ ಪದಾಧಿಕಾರಿಗಳ ಪೂರ್ವಭಾವಿ ಸಭೆ

DISTRICT NEWS ಬೆಂಗಳೂರು

ಆನೇಕಲ್: ಕರ್ನಾಟಕ ರಿಪಬ್ಲಿಕನ್ ಸೇನೆಯು ಇಂದು ರಾಜ್ಯಧ್ಯಕ್ಷ ರಾದ ಜಿಗಣಿ ಶಂಕರ್ ನೇತೃತ್ವದಲ್ಲಿ ತಾಲ್ಲೂಕು ಸಮಿತಿಗೆ ಕಾರ್ಯಕರ್ತರು ಸೇರ್ಪಡೆಯಾದರು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಗಪುರದಲ್ಲಿರುವ ದೀಕ್ಷಾ ಭೂಮಿಯ ಪವಿತ್ರವಾದ ಸ್ಥಳಕ್ಕೆ ಕರ್ನಾಟಕ ರಿಪಬ್ಲಿಕನ್ ಸೇನಾ ಪದಾಧಿಕಾರಿಗಳು ಅಕ್ಟೋಬರ್14ರಂದು ಹೋಗಿರುವುದರ ಬಗ್ಗೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರೊಂದಿಗೆ ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯಧ್ಯಕ್ಷ ರಾದ ಜಿಗಣಿ ಶಂಕರ್ ತಿಳಿಸಿದರು. ಉಪಸ್ಥಿತರಿದ್ದ ಕೆ ಆರ್ ಎಸ್ ಪದಾಧಿಕಾರಿಗಳಾದ ನಟರಾಜ್,ನಾಗರಾಜ್ ರೆಡ್ಡಿ ,ಪ್ರತಿಭಾ ಶೆಟ್ಟಿ, ಆನೇಕಲ್ ತಾಲ್ಲೂಕು ಅಧ್ಯಕ್ಷ ಹೊಂಪಲಘಟ್ಟ ರವಿ, ಜಾಲಿ ,ಶೇಕ್ ಅಬ್ದುಲ್ ವೆಂಕಟೇಶ್ ,ಸಂಪಂಗಿನಾಗರಾಜು,ಅಣ್ಣಯ್ಯ,ಮುನಿಯಲ್ಲಪ್ಪ,ನಾಗೇಶ್,ಯಲ್ಲಪ್ಪ,ಸಲ್ಲಿಂ,ಸಾಧಿಹ ಭಾನು,ದೇವರಾಜು,ಹಾರಗದ್ದೆ ವಿಜಿ,ಮುನಿಚೌಡಪ್ಪ,ರಮೇಶ್,ಸುರೇಶ್,ರಾಮ್ ಕುಮಾರ್,ಸಾಯಿನಾಗರಾಜು,ಮುನಿರಾಜು,ಕಮಲ,ಜಯರಾಂ,ರಾಮಮೂರ್ತಿ ಇದ್ದರು :

ವರದಿ ಹರೀಶ್ ಗುರುಮೂರ್ತಿ ಆನೇಕಲ್