IMG 20220914 WA0044

ಮಧುಗಿರಿ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ…!

DISTRICT NEWS ತುಮಕೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ (ರಿ).

ಮಧುಗಿರಿ : ಇಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ವತಿಯಿಂದ ಪಾವಗಡ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ. ಮಧುಗಿರಿ ತಾಲೂಕ ಕಚೇರಿಯ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಮಾಡಿ. ಅಲ್ಲಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ವರೆಗೂ ಪ್ರತಿಭಟನಾ ರಾ ಲಿ ಮಾಡಿಕೊಂಡ ಬಂದರು.

ನಂತರ ಉಪವಿಭಾಗಾಧಿಕಾರಿ. ಸೋಮಪ್ಪ ಕಡಕೋಳ ರವರಿಗ.ವಿವಿಧ ಬೇಡಿಕೆಗಳಈಡೇರಿಕಗಾಗಿ ಮನವಿಯನ್ನು ನೀಡಿ ನಮ್ಮ ಮನವಿಯನ್ನು ಅತಿ ತುರ್ತಾಗಿ ಸರ್ಕಾರಕ್ಕೆ ಮುಟ್ಟುವಂತೆ ಮಾಡಬೇಕು ಮತ್ತು ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗನೆ ಪರಿಹರಿಸಿ ಕೊಡಬೇಕೆಂದು ಮನವಿಯನ್ನು ಕೊಡುತ್ತಿದ್ದೇವೆ.

IMG 20220914 WA0046

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ರವರು. ನೀವು ಏನು ವಿವಿಧ ಬೇಡಿಕೆಗಳಿಗೆಆಗ್ರಹಿಸಿ ನನಗೆ ಮನ ವಿಯನ್ನು ಕೊಟ್ಟಿದ್ದೀರಾ. ಈ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿ. ಅಲ್ಲಿಂದಸರ್ಕಾರದ ಗಮನಕ್ಕೆ ತರಬಯಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಸತ್ಯಪ್ಪ ಮಧುಗಿರಿ. ಡಾಕ್ಟರ್ ಕೆ ಶಿವಕುಮಾರ್ ರಾಜ್ಯ ಸಂಚಾಲಕರು. ಶ್ರೀರಾಮಪ್ಪನವರು ಜಿಲ್ಲಾಧ್ಯಕ್ಷರು. ತಾಲೂಕ ಅಧ್ಯಕ್ಷರಾದ ರಾಜಕುಮಾರ್. ಪ್ರಧಾನ ಕಾರ್ಯದರ್ಶಿ ಗಂಗಾಧರ. ಇನ್ನೂ ಮುಂತಾದವರು ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.