Screenshot 2022 10 25 23 45 40 502 com.google.android.apps .nbu .files

ಆನೇಕಲ್:ಕರ್ನಾಟಕ ರಿಪಬ್ಲಿಕನ್ ಸೇನಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ…!

DISTRICT NEWS ಬೆಂಗಳೂರು

ಆನೇಕಲ್: ತಾಲೂಕಿನ ಕರ್ನಾಟಕ ರಿಪಬ್ಲಿಕನ್ ಸೇನಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸೇರ್ಪಡೆ ಕಾರ್ಯಕ್ರಮ ಆನೇಕಲ್ಲಿನ ಚಂದಾಪುರ ರಸ್ತೆಯ ಕಾವಲ ಹೊಸಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಕೆ.ಆರ್.ಎಸ್ ನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಸಮುದಾಯದ ಸರ್ವರನ್ನು ವಿಶ್ವಾಸಕ್ಕೆ ಪಡೆದು ಸಂಘಟಿಸಲು ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿ ಪದಾಧಿಕಾರಿಗಳ ಆಯ್ಕೆ ಮಾಡಿ ಸನ್ಮಾನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅದ್ಯಕ್ಷರಾಗಿ ಹೊಂಪಲಘಟ್ಟ ರವಿ,ಆನೇಕಲ್ ತಾಲ್ಲೂಕು ಅದ್ಯಕ್ಷರಾಗಿ ಜಾಲಿ ವೆಂಕಟೇಶ್,ಕಾರ್ಮಿಕರ ಜಿಲ್ಲಾ ಅದ್ಯಕ್ಷರಾಗಿ ರಾಜು ಕಲ್ಕೆರೆ,ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಸಭಿಹ ಭಾನು,ಕಾರ್ಯದರ್ಶಿ ಶಿವಪ್ಪ,ಫಿರೋಜ್,ಜಿಗಣಿ ಹೋಬಳಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಶೇಕ್ ಅಫ್ಜಲ್,ತಾಲೂಕು ಕಾರ್ಮಿಕ ಕಾರ್ಯದರ್ಶಿ ತಾಯಪ್ಪ,ಮುನಿರಾಜು,ಜಿಗಣಿ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾಗಿ ದೇವಿಕುಮರಿ,ಹುಲಿಮಂಗಲ ಗ್ರಾ.ಪಂ ಅಧ್ಯಕ್ಷರಾಗಿ ಲಕ್ಷ್ಮಿ ,ಕೂಡ್ಲು ಗ್ರಾ.ಪಂ ಅಧ್ಯಕ್ಷರಾಗಿ ಜಯರಾಮ್ ತಾಲೂಕು ಕಾರ್ಯದರ್ಶಿ ಬಿ.ಎಂ ವೆಂಕಟೇಶ್ ಆಯ್ಕೆಯಾದರೂ ಕಾರ್ಯಕ್ರಮದಲ್ಲಿ ಸಂಪಿಗೆ ನಾಗರಾಜ್,ಸಲೀಂ,ಮಹಮದ್ ಯಾಕೂಬ್ ಜಾಫರ್ ಪಟೇಲ್,ನಾಗರಾಜು ರೆಡ್ಡಿ ,ಪ್ರಭಶೆಟ್ಟಿ,ಸಂಪಂಗಿ ಅಣ್ಣಯ್ಯ,ರಾಮರೆಡ್ಡಿ,ಎಲ್.ಎಂ ವೆಂಕಟೇಶ್,ರಮೇಶ್,ನರಸಿಂಹ,ಮುನಿಯಪ್ಪ,ಸುರೇಶ್,ದೊಡ್ಡ ಹಾಗದೆ ಯಲ್ಲಪ್ಪ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.