IMG 20210109 WA0004

ಪಾವಗಡ: ಬಿಜೆಪಿ ಎಸ್ ಸಿ ಮೋರ್ಚಾ ಗೆ ನೂತನ ಸಾರಥಿ….!

DISTRICT NEWS ತುಮಕೂರು

ಪಾವಗಡ: ಬಿಜೆಪಿ ಎಸ್ ಸಿ ಮೋರ್ಚಾ ನೂತನ ಅಧ್ಯಕ್ಷರಾಗಿ ಡಿ ರಾಜೇಂದ್ರ ನೇಮಕವಾಗಿದ್ದಾರೆ. ಪಾವಗಡ ತಾಲ್ಲೂಕು ಬಿಜೆಪಿ ಅಧ್ಯಕ್ಷ ರವಿಶಂಕರ್ ನಾಯಕ್ ತಾಲ್ಲೂಕು ಎಸ್  ಸಿ ಮೋರ್ಚಾ ದ 14 ಜನರ ತಂಡವನ್ನು ಪ್ರಕಟಿಸಿದ್ದಾರೆ.

ಎಸ್ ಸಿ ಮೋರ್ಚ  ಪ್ರಧಾನ ಕಾರ್ಯದರ್ಶಿಯಾಗಿ ಬಿ ಹೊಸಹಳ್ಳಿ ಗ್ರಾಮದ ಪ್ರಸಾದ್ ಬಾಬು.ಉಪಾಧ್ಯಕ್ಷರಾಗಿ ವಳ್ಳೂರು ವೆಂಕಟೇಶ್ ,ಕಣೀವೇನ ಹಳ್ಳಿ ಶಂಕರ್ ನಾಯ್ಕ. ಕಾರ್ಯದರ್ಶಿಗಳಾಗಿ ಬಾಲಮ್ಮನ ಹಳ್ಳಿ ಸುಬ್ಬಾ ನಾಯ್ಕ, ಕುಣಿಹಳ್ಳಿ ಮಂಜುನಾಥ್ ಖಜಾಂಚಿಯಾಗಿ ಬ್ಯಾಡನೂರು ಗ್ರಾಮದ ಸಂಜಪ್ಪ.ಎ. ( ಸಂಚಪ್ಪ) ಸೇರಿದಂತೆ 14 ಜನ ಸದಸ್ಯರುಗಳು ನೇಮಕಗೊಂಡಿರುತ್ತಾರೆ.

IMG 20210109 WA0003