IMG 20210112 WA0017

ಪಾವಗಡ:ಜಯಕರ್ನಾಟಕ ಸಂಘಟನೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ…

DISTRICT NEWS ತುಮಕೂರು

ಪಾವಗಡ.ಜಯಕರ್ನಾಟಕ ಸಂಘಟನೆ ಪಾವಗಡ ತಾಲೂಕು ಘಟಕ ಅಧ್ಯಕ್ಷತೆಯಲ್ಲಿ ನಗರ ಘಟಕ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸಂಘಟನೆಯ ಬಲವರ್ಧನೆ, ನಾಡು ನುಡಿ ಜಲ ಭಾಷೆ ಮತ್ತು ಮೂಲಭೂತ ಸೌಕರ್ಯಗಳ ಹಕ್ಕುಗಳಿಗಾಗಿ ಸಂಘಟನೆಯು ನಿರಂತರ ಹೋರಾಟಗಳ ಮುಖೇನಾ ಕಾರ್ಯಪ್ರವೃತ್ತತನ್ನಾಗಿಸುವುದು..

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಪಾವಗಡ ತಾಲ್ಲೂಕು ಘಟಕದ ಅಧ್ಯಕ್ಷರಾದ ಗೋವರ್ಧನ್, ಉಪಾಧ್ಯಕ್ಷರು ಅಕ್ಕಲಪ್ಪ, ಕಾರ್ಯಾಧ್ಯಕ್ಷರು ಅನಿಲ್, ಖಜಾಂಜಿ ರಂಜಿತ್ ಕುಮಾರ್, ಕಾರ್ಯದರ್ಶಿ ಡಿ ರಫಿ, ಸಹಕಾರ್ಯದರ್ಶಿ ಗೋಪಾಲ್, ಸಂಚಾಲಕರು ಫಕ್ರುದಿನ್, ಹಾಗೂ ನಗರ ಘಟಕದ ಅಧ್ಯಕ್ಷರಾದ ಆಂಜನೇಯಲು, ಉಪಾಧ್ಯಕ್ಷರು ಅಶ್ವತ್ ಕುಮಾರ್, ಕಾರ್ಯಾಧ್ಯಕ್ಷರು ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ವಿ ಮುರಳಿ, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.