District News
ಪಾವಗಡ: ಹೆಣ್ಣು ಸ್ವಾವಲಂಬಿಯಾಗಿ ಬದುಕಲು ಆಕೆಗೆ ಆತ್ಮಸ್ಥೈರ್ಯ ತುಂಬಿ.
ಹೆಣ್ಣು ಸ್ವಾವಲಂಬಿಯಾಗಿ ಬದುಕಲು ಆಕೆಗೆ ಆತ್ಮಸ್ಥೈರ್ಯ ತುಂಬಿ. ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ. ಪಾವಗಡ : ಸಮಾಜದಲ್ಲಿ ಹೆಂಡತಿಗೆ ಆತ್ಮಸ್ಥೈರ್ಯವನ್ನು ತುಂಬವ ಕೆಲಸ ಗಂಡನ ದಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಏರ್ಪಡಿಸಿದ್ದ ಸಂತಾಪ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯು ಯಾವುದೇ ಸಮಸ್ಯೆ ಬಂದರೂ ಸದೃಢವಾಗಿ ತನ್ನ ಜೀವನ ತಾನು ನಡೆಸಲು ಆಕೆಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬ ಕೆಲಸ ಪತಿಯದಾಗಿರುತ್ತದೆ ಎಂದು ಮೃತ […]
Film News
ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ….!
*ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ: ಸಿಎಂ ಸಿದ್ದರಾಮಯ್ಯ* *ಅಂಬೇಡ್ಕರ್ ಮತ್ತು ಇವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು : ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ* ಬೆಂಗಳೂರು ಫೆ 29: ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ 15 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. […]
National News
Modi : 2024-25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಏನಿದೆ….!
2024-25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನ ಸಾರಾಂಶ ಭಾರತದ ನೈಜ ಜಿಡಿಪಿ 2023-24ನೇ ಸಾಲಿನಲ್ಲಿ ಶೇಕಡಾ 7.3 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2024-2025 ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು ಮುಂದಿನ ವರ್ಷಕ್ಕೆ ಬಂಡವಾಳ ವೆಚ್ಚವನ್ನು ಶೇಕಡಾ 11.1 ರಷ್ಟು ಹೆಚ್ಚಳದೊಂದಿಗೆ ರೂ 11,11,111 ಕೋಟಿಗೆ ಹೆಚ್ಚಿಸಲಾಗುತ್ತಿದೆ, ಇದು ಜಿಡಿಪಿಯ ಶೇಕಡಾ 3.4 ಆಗಿರುತ್ತದೆ 2024-25 ರಲ್ಲಿನ […]
Sports
ಸಿಯಟ್ ಐಎಸ್ಆರ್ಎಲ್ ಗ್ರ್ಯಾಂಡ್ ಫಿನಾಲೆ…!
“ಸಿಯಟ್ ಐಎಸ್ಆರ್ಎಲ್ ಗ್ರ್ಯಾಂಡ್ ಫಿನಾಲೆಃ ಹೈ-ಆಕ್ಟೇನ್ ಆಕ್ಷನ್ ಮತ್ತು ಚಾಂಪಿಯನ್ ಶಿಪ್ ಪ್ರದರ್ಶನಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ” ಬೆಂಗಳೂರು, ಫೆಬ್ರವರಿ 21,2024: ಸಿಯಾಟ್ ಇಂಡಿಯನ್ ಸೂಪರ್ ಕ್ರಾಸ್ ರೇಸಿಂಗ್ ಲೀಗ್ (ಐಎಸ್ಆರ್ಎಲ್) ತನ್ನ ಗ್ರ್ಯಾಂಡ್ ಫಿನಾಲೆಗಾಗಿ ಸಜ್ಜಾಗುತ್ತಿದೆ, ಇದು ಐತಿಹಾಸಿಕ ಉದ್ಘಾಟನಾ ಋತುವಿನ ಪರಾಕಾಷ್ಠೆಯನ್ನು ಗುರುತಿಸುತ್ತದೆ, ಇದು ರಾಷ್ಟ್ರದಾದ್ಯಂತದ ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳನ್ನು ಆಕರ್ಷಿಸಿದೆ. ಮೂರನೇ ಮತ್ತು ಅಂತಿಮ ಸುತ್ತು ಫೆಬ್ರವರಿ 25 ರಂದು ರೋಮಾಂಚಕ ನಗರವಾದ ಬೆಂಗಳೂರಿನಲ್ಲಿ ನಡೆಯಲಿದ್ದು, ಇದು ವಿಶ್ವದ ಮೊದಲ ಫ್ರ್ಯಾಂಚೈಸ್ ಆಧಾರಿತ ಸೂಪರ್ […]
Follow Us
-
Mahalingappa commented on ಪಾವಗಡ: ಮರಳು ದಂಧೆ ಗೆ ಯುವಕನ ಬಲಿ:: Ckpura pavagada Tumkur district
-
Kumar commented on Karnataka:ಬಿಜೆಪಿ-ಜನಸಂಘ ತಮ್ಮ ಹುಟ್ಟಿನಿಂದಲೇ ಮೀಸಲಾತಿ – ಸಾಮಾಜಿಕ ನ್ಯಾಯದ ವಿರೋಧಿಗಳು…!: Don’t make nonsense
-
Krishna Murthy commented on ಮಧುಗಿರಿ: ಜನಪರ<br>ಯೋಜನೆಗಳ ಜಾರಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ: Krishna Murthy
-
Manjunatha b r commented on ಪಾವಗಡ :ಸರ್ಕಾರಿ ಶಾಲೆ ಮಾರಾಟ- ಲೋಕಾಯುಕ್ತ ತನಿಖೆ….!: ನಿಜಕ್ಕೂ ಈ ವಿಚಾರವಾಗಿ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬ
-
Manjunathabr commented on ಪಾವಗಡ :ಸರ್ಕಾರಿ ಶಾಲೆ ಮಾರಾಟ- ಲೋಕಾಯುಕ್ತ ತನಿಖೆ….!: ನಿಜಕ್ಕೂ ಈ ವಿಚಾರವಾಗಿ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬ