IMG 20210811 WA0006

ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ….!

*ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* ಬೆಂಗಳೂರು, ಆಗಸ್ಟ್ ೧೧ : ಕನ್ನಡ ಚಿತ್ರರಂಗ ಸೃಜನಾತ್ಮಕ ಕ್ಷೇತ್ರವಾಗಿದ್ದು, ಅದರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಶೇ.೧೦೦ ರಷ್ಟು ಆಸನಗಳ ಭರ್ತಿಗೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು […]

Continue Reading
E4eMXoLVIAI3B1n

ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಆಹ್ವಾನ

ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಆಹ್ವಾನ ಬೆಂಗಳೂರು, ಜೂನ್ 22 (ಕರ್ನಾಟಕ ವಾರ್ತೆ) : ಕೋವಿಡ್ -19 ನ ಎರಡನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿ ಯವರು ಘೋಷಿಸಿದ್ದ ಮೂರು ಸಾವಿರ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ನ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್ಲೈನ್ […]

Continue Reading
ಪಯಣ ಮುಗಿಸಿದ ಸಂಚಾರಿ

ಜೀವನ ಸಂಚಾರ ಮುಗಿಸಿದ ವಿಜಯ್….‌!

ಪಯಣ ಮುಗಿಸಿದ ಸಂಚಾರಿ…… ಬೆಂಗಳೂರು :-  ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಜಯ್‌ ತಮ್ಮ ಬದುಕಿನ ಸಂಚಾರ ಮುಗಿಸಿದ್ದಾರೆ. ಸ್ಯಾಂಡಲ್‌ ವುಡ್‌ ನ ಪ್ರತಿಭೆ ಯ ಸಂಚಾರ ಅಂತ್ಯ ವಾಗಿರುವುದು ನಂಬಲು ಸಾದ್ಯವಾಗುತ್ತಿಲ್ಲ. ನಟನಾಗಿ ಮಾತ್ರವಲ್ಲ ಸಮಾಜದ ಒಳಿತಿಗಾಗಿ ಸದಾ ಸಮಾಜ ಸೇವೆಯಲ್ಲಿ ತೊಡಗಿದ್ದ ವ್ಯಕ್ತಿ ಇಂದು ತನ್ನು ಜೀವನ ಸಂಚಾರ ಮುಗಿಸಿದ್ದಾರೆ.  ಸಂಚಾರಿ ವಿಜಯ್​ ಅವರ ಮೆದುಳಿಗೆ ತೀವ್ರವಾದ ಪೆಟ್ಟಾಗಿದ್ದು, ಅವರ  ಮೆದಳು ನಿಷ್ಕ್ರಯ ವಾಗಿದೆ  ಎಂದು ವೈದ್ಯರು ತಿಳಿಸಿದ್ದಾರೆ. ಮೆದಳು ನಿಷ್ಕ್ರಯ ವಾಗಿರುವುದರಿಂದ  ಮುಂದೆ ಬ್ರೈನ್‌ […]

Continue Reading
IMG 20210426 WA0023

ಕೋಟಿ ನಿರ್ಮಾಪಕ ಕೊರೊನಾ ಗೆ ಬಲಿ….!

ನಟಿ ಮಾಲಾಶ್ರೀ ಪತಿ ಕೋಟಿ ನಿರ್ಮಾಪಕ ಎಂಬ ಖ್ಯಾತಿ ಯ ರಾಮ ಅವರನ್ನು ಕೊರೊನಾ ಬಲಿ ತೆಗೆದುಕೊಂಡಿದೆ *ರಾಮು ಅವರ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ.* ಬೆಂಗಳೂರು: –   ಕನ್ನಡ ಚಲನಚಿತ್ರರಂಗದಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ರಾಮು ಅವರು ಕನ್ನಡದಲ್ಲಿ ಅದ್ದೂರಿ ಚಿತ್ರಗಳ ಟ್ರೆಂಡ್ ಹುಟ್ಟು ಹಾಕಿದಂತಹ ನಿರ್ಮಾಪಕ. ಇವರನ್ನು ಬಲಿತೆಗೆದುಕೊಂಡ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ […]

Continue Reading
IMG 20200816 WA0004

బిగ్ బాస్- 4 ప్రోమో వచ్చిందోచ్….!

బిగ్ బాస్- 4 ప్రోమో వచ్చిందోచ్ *మళ్ళీ నాగార్జునే హోస్ట్ *50రోజులకే పరిమితం కానున్న 4వ సీజన్ బెంగళూరు, ఆగస్టు 16:తెలుగు టీవీ ప్రేక్షకులంతా ఎంతో ఆసక్తితో ఎదురుచూస్తున్న బిగ్ బాస్- 4 టీజర్ తానే వచ్చింది. 3వ సీజన్ లో హోస్ట్ గా అలరించిన కింగ్ నాగార్జున 4వ సీజన్ కు కూడా రెట్టించిన ఉత్సాహంతో సిద్ధమయ్యారు. శనివారం విడుదల చేసిన టీజర్ లో నాగార్జున మూడు పాత్రల్లో కనిపించి 4వ సీజన్ పై మరింత […]

Continue Reading
IMG 20200815 WA0021

S P B : బాలు బాగు కోసం ప్రార్థనలు

బాలు బాగు కోసం ప్రార్థనలు: *టాలీవుడ్, కోలీవుడ్ ప్రముఖుల ట్వీట్ల వెల్లువ *కృత్రిమ శ్వాస పైనే గాన సామ్రాట్ బెంగళూరు ఆగస్టు 15: దక్షిణ భారత గాన గంధర్వుడు ఎస్పీ బాలసుబ్రహ్మణ్యం త్వరగా కోలుకోవాలని టాలివుడ్, కోలీవుడ్ ప్రముఖులు గెట్ వెల్ సూన్ పేరిట హ్యాష్ ట్యాగ్ లతో ప్రార్థిస్తున్నారు. ఈనెల 5న కరోనా లక్షణాలతో చికిత్స ప్రారంభించిన బాలు శుక్రవారం ఐసీయూలో చేరారు. చెన్నయ్ లోన ఎంజిఎం హెల్త్ కేర్ ఆస్పత్రిలో ఆయనకు కృత్రిమ శ్వాస […]

Continue Reading
IMG 20200623 090117

కోట్లకు పడగలెత్తిన అల్లు అర్జున్, ‘పుష్ప’ కు భారీ రెమ్యూనరేషన్ డిమాండ్…!

కోట్లకు పడగలెత్తిన అల్లు అర్జున్ *’పుష్ప’ కు భారీ రెమ్యూనరేషన్ డిమాండ్ *కరోనా కష్టాల నేపథ్యంలో కాస్త తగ్గాలని నిర్మాతల మనవి బెంగుళూరు, జూన్ 23:తన సొంత బ్యానర్ పై తీసిన ‘అల వైకుంఠపురంలో’ తో రూ. 200కోట్ల విజయాన్ని సొంతం చేసుకున్న స్టైలిష్ స్టార్ అల్లు అర్జున్ తన తదుపరి చిత్రం *పుష్ప’ కు భారీ రెమ్యూనరేషన్ డిమాండ్ చేస్తున్నట్లు టాలీవుడ్ ట్రేడ్ వర్గాల భోగట్టా. ఇంతకీ అసలు విషయానికి వస్తే.. ఇప్పటి వరకు అల్లు […]

Continue Reading
1ad8eb03 48e3 4ab5 b8c4 f4596161fd38

Sushant Singh Rajput Death : ಧೋನಿ ಸಿನಿಮಾ ನಾಯಕ ಸುಶಾಂತ್ ರಜಪೂತ್ ನಿಧನ,

Sushant Singh Rajput Death : ಧೋನಿ ಸಿನಿಮಾನಾಯಕ, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮುಂಬೈನಲ್ಲಿ ನೇಣು ಬಿಗಿದುಕೊಂಡು  ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈ ಜೂನ್‌ 14 :- ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌  ಮುಂಬೈ ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಖಿನ್ನತೆ ಕಾರಣ ಎನ್ನಲಾಗಿದೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳ್ಳಿಗ್ಗೆ ಅವರ ಮನೆಯ ಕೆಲಸದವರು ಬಂದು ನೋಡಿದಾಗ ಈ ವಿಷಯ ತಿಳಿದಿದೆ. […]

Continue Reading
IMG 20200610 WA0044

ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ…!

*ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ; ಹಿರಿಯ ಕಲಾವಿದರಿಂದ ಡಾ. ಅಶ್ವತ್ಥನಾರಾಯಣಗೆ ಮನವಿ* *ಬೆಂಗಳೂರು*: ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವಂತೆ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಕಲಾವಿದರು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದ್ದಾರೆ. ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್‌, ಲಕ್ಷ್ಮಿ ದೇವಮ್ಮ, ಬಿ.ಎಲ್‌. ಮಂಜುಳಾ, ಗಣೇಶ್‌ ರಾವ್‌, ಬೆಂಗಳೂರು ನಾಗೇಶ್‌, ಶೋಭಾ ರಾಘವೇಂದ್ರ ಸೇರಿದಂತೆ ಹಿರಿಯ ಕಲಾವಿದರು ಡಾ. […]

Continue Reading