Karnataka: ಬಜೆಟ್ 2024- 25 ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿ ಗೋಷ್ಠಿ – ನೇರಪ್ರಸಾರ(Live)….!
ಬಜೆಟ್ 2024- 25 ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿ ಗೋಷ್ಠಿ – ನೇರಪ್ರಸಾರ
Continue Readingಬಜೆಟ್ 2024- 25 ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿ ಗೋಷ್ಠಿ – ನೇರಪ್ರಸಾರ
Continue Readingರಾಜ್ಯ ಬಜೆಟ್ 2024-25 ರಲ್ಲಿ ಯಾರಿಗೆ ಏನು ಸಿಗಲಿದೆ : ಸಿಎಂ ಸಿದ್ದರಾಮಯ್ಯರಿಂದ 15ನೇ ಬಜೆಟ್ ಮಂಡನೆ, ಗ್ಯಾರಂಟಿ ಯೋಜನೆ ಮಧ್ಯೆ ಹೆಚ್ಚಿದ ನಿರೀಕ್ಷೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 15ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಈ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ನಡುವೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಬಜೆಟ್ ಗಾತ್ರ 3.75 ಲಕ್ಷ ಜೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ […]
Continue Readingಮಲೇಷ್ಯಾ ಪ್ರವಾಸೋದ್ಯಮ- ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ, ಮಲೇಷ್ಯಕ್ಕೆ ಭೇಟಿ ನೀಡುತ್ತಿರುವ ಐದನೇ ಅತಿದೊಡ್ಡ ದೇಶವಾಗಿ ಭಾರತ ಭಾರತೀಯ ಪ್ರವಾಸಿಗರಿಗೆ “ಪ್ರವೇಶ ವೀಸಾ” ನಿಯಮ ರದ್ದು.. ಬೆಂಗಳೂರು, 12 ಫೆಬ್ರವರಿ 2024 – “ಬಲವಾದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧದಿಂದಾಗಿ ಮಲೇಷ್ಯಾಕ್ಕೆ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಭಾರತವು ಮಲೇಷ್ಯಾದ ಐದನೇ ಅತಿ ದೊಡ್ಡ ಪ್ರವಾಸಿಗರ ಮೂಲವಾಗಿದೆ” ಎಂದು ‘ಟೂರಿಸಂ ಮಲೇಷ್ಯಾ’ದ ಹೊಸದಿಲ್ಲಿಯ ನಿರ್ದೇಶಕರಾದ ಅಕ್ಮಲ್ ಅಜೀಜ್ ತಿಳಿಸಿದರು. ಭಾರತದಲ್ಲಿ ಮಲೇಷ್ಯಾ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ […]
Continue Reading*ಇದು ಚುನಾವಣಾ ಬಜೆಟ್* *ದೇಶದ ಒಟ್ಟು ಸಾಲವನ್ನು 190 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಜೆಟ್* *ಸಾಲಕ್ಕಾಗಿ ಬಡ್ಡಿ ಪಾವತಿಸುವುದು 1. 91 ಕೋಟಿ ರೂ.ಗಳು* *ವಿಕಸಿತ ಅಲ್ಲ. ಭಾರತದ ವಿನಾಶಕಾರಿ ಬಜೆಟ್ ಇದಾಗಿದೆ* ಬೆಂಗಳೂರು ಫೆ 1: ದೇಶದ ಒಟ್ಟು ಸಾಲವನ್ನು 190 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಜೆಟ್ ಇದಾಗಿದ್ದು, ನಿಜವಾದ ಅರ್ಥದಲ್ಲಿ ಇದು ವಿಕಸಿತ ಅಲ್ಲ. ಭಾರತದ ವಿನಾಶಕಾರಿ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ಲೇಷಿಸಿದರು. ಗೃಹ ಕಚೇರಿ ಕೃಷ್ಣದಲ್ಲಿ […]
Continue Reading2024-25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನ ಸಾರಾಂಶ ಭಾರತದ ನೈಜ ಜಿಡಿಪಿ 2023-24ನೇ ಸಾಲಿನಲ್ಲಿ ಶೇಕಡಾ 7.3 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2024-2025 ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು ಮುಂದಿನ ವರ್ಷಕ್ಕೆ ಬಂಡವಾಳ ವೆಚ್ಚವನ್ನು ಶೇಕಡಾ 11.1 ರಷ್ಟು ಹೆಚ್ಚಳದೊಂದಿಗೆ ರೂ 11,11,111 ಕೋಟಿಗೆ ಹೆಚ್ಚಿಸಲಾಗುತ್ತಿದೆ, ಇದು ಜಿಡಿಪಿಯ ಶೇಕಡಾ 3.4 ಆಗಿರುತ್ತದೆ 2024-25 ರಲ್ಲಿನ […]
Continue Readingಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್ (Interim Budget ) ನೇರ ಪ್ರಸಾರ. ದೇಶ ದ ಎಲ್ಲಾ ವರ್ಗದ ಜನರು ಬಹಳಷ್ಟು ನಿರೀಕ್ಷೆ ಗಳನ್ನು ಇಟ್ಟುಕೊಂಡಿದ್ದಾರೆ. ಚುನಾವಣಾ ವರ್ಷವಾದ (Election Year) ಕಾರಣ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅವಕಾಶ ಇರುವುದಿಲ್ಲ. ಕೇವಲ ಲೇಖಾನುದಾನ ಮಾತ್ರ ಮಂಡಿಸಲಾಗುತ್ತದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.
Continue ReadingIKEA announces doorstep deliveries in 62 new markets across the states of Maharashtra, Karnataka, Andhra Pradesh, and Telangana Shoppers can now order their favorite home furnishing products through the website www.ikea.in, the IKEA shopping app and via its Shop By Phone assistance service, starting February 1, 2024 India, 30th January 2024: IKEA, the world’s leading […]
Continue ReadingBengaluru 30th January 2024. Nestled in the heart of Bangalore, AA Academy pulsates with a passion for igniting young minds. Founded by the visionary Ms. AlliRani Agatheeswaran, this institution has carved a unique niche in the world of education, pioneering a transformative approach to abacus and mental arithmetic. Today, we embark on a journey to […]
Continue Readingಅಯೋಧ್ಯೆ ರಾಮಮಂದಿರ: ಗರ್ಭಗುಡಿಯಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯವು ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಯಾಗಿದೆ. ಗರ್ಭಗುಡಿಯಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠೆ) ನಡೆಯಲಿದೆ. ಗರ್ಭ-ಗೃಹ), ಜನವರಿ 24 ರಿಂದ ದೇವಾಲಯವು ಭಕ್ತರಿಗೆ ತೆರೆದಿರುತ್ತದೆ. ಭಾರತದ ಶತಮಾನದ ಇತಿಹಾಸದ ಸಂಕೀರ್ಣ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ರಾಮ ಜನ್ಮಭೂಮಿ ದೇವಾಲಯದ ಭವ್ಯತೆಯನ್ನು ಭಕ್ತರು ವೀಕ್ಷಿಸಬಹುದು. ಸರಿ, ಇದು ಕೇವಲ ಕಟ್ಟಡವಲ್ಲ ಆದರೆ ಶತಮಾನಗಳಿಂದ ಭಾರತದ ಹೃದಯಭಾಗದಲ್ಲಿ ನೆಲೆಸಿರುವ […]
Continue Readingಶಿವಪ್ಪನಿಗೂ ಸಂಕಷ್ಟ : ಕಾಣೆಯಾದ ʻ ನೀಲಕಂಠೇಶ್ವರ – ಕೋಟೇಶ್ವರ ʼ ಆಸ್ತಿ ʻದೇವರʼ ಆಸ್ತಿ ನುಂಗಿದ ಭೂ ಕಳ್ಳರು…..! ಕಲಿಯುಗ : ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ ʻ ಧನ ʼಬಲವೇ ಪ್ರಧಾನವಾಗುವುದು ಭಾಗ-1 ಪಾವಗಡ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಭೂಕಳ್ಳತನ ಪ್ರಕರಣಗಳು ಹೊರಬರುತ್ತಿವೆ. ಕಾನೂನು ಯಾರಿಗೂ ತಿಳಿದಿರುವುದಿಲ್ಲ ನಾವು ಹಣವಂತರು – ರಾಜಕೀಯವಾಗಿ ಬಲಾಢ್ಯರು ನಾವು ಏನು ಮಾಡಿದರು ನಡೆಯುತ್ತದೆ ಎನ್ನುವ ಅಹಂ ನಿಂದ, ತಾಲ್ಳೂಕಿನ ಕೆಲ ಗುಂಪುಗಳು ಅಧಿಕಾರಿಗಳನ್ನು ಬುಕ್ ಮಾಡಿಕೊಂಡು […]
Continue Reading