IMG 20260330 WA0024

Karnataka : ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದವರಿಗೆ ಯಶಸ್ವಿ ಚಿಕಿತ್ಸೆ…!

*ಮುದ್ರಣ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ* *ಬೆಂಗಳೂರು*: ಮೈಸೂರು ರಸ್ತೆಯ ಜವಳಿ ವಿನ್ಯಾಸ ಮುದ್ರಣ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಕೈಗಾರಿಕಾ ಅಗ್ನಿ ಅವಘಡದಲ್ಲಿ ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರು ಕಾರ್ಮಿಕರಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಹಿರಿಯ ಸಮಾಲೋಚಕರಾದ ಡಾ ಗುಣಶೇಖರ್ ವುಪ್ಪಲಪತಿ, ಬೆಂಕಿ […]

Continue Reading
cr 20250322tn1333484567de48e8d98d7

Karnataka : ಪೆಟ್ರೋಲ್ ಮತ್ತು ಡೀಸೆಲ್ ಕೊರತೆ: ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ….!

ಪೆಟ್ರೋಲ್ ಮತ್ತು ಡೀಸೆಲ್ ಕೊರತೆ: ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ ಬೆಂಗಳೂರು, ಮಾರ್ಚ್ 25 (ಕರ್ನಾಟಕ ವಾರ್ತೆ):ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿ ಹಾಗೂ ಕ್ಯಾನ್‌ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟೀಕರಣ ನೀಡಿದೆ. ಸಾಕಷ್ಟು […]

Continue Reading
Ashish Puravankara MD Puravankara Limited scaled

ಪುರವಂಕರ ಸಂಸ್ಥೆಯು ಮುಂಬೈ ಮತ್ತು ದಕ್ಷಿಣ ಭಾರತದಾದ್ಯಂತ 30ಕ್ಕೂ ಹೆಚ್ಚು ಯೋಜನೆ….!

*ಪುರವಂಕರ ಸಂಸ್ಥೆಯು ಮುಂಬೈ ಮತ್ತು ದಕ್ಷಿಣ ಭಾರತದಾದ್ಯಂತ 30ಕ್ಕೂ ಹೆಚ್ಚು ಯೋಜನೆಗಳ* ಪೋರ್ಟ್ಫೋಲಿಯೊವನ್ನು ಮುಂದಿನ 24 ತಿಂಗಳುಗಳಲ್ಲಿ 55,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಒಟ್ಟು ಅಭಿವೃದ್ಧಿ ಮೌಲ್ಯದೊಂದಿಗೆ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದೆ. ವಿಶ್ವ ಆರ್ಥಿಕ ವೇದಿಕೆಯ 1t.org ಯೋಜನೆಯಡಿ 2030 ರ ವೇಳೆಗೆ 10 ಲಕ್ಷ ಮರಗಳನ್ನು ನೆಡುವ ಪ್ರತಿಜ್ಞೆಯೊಂದಿಗೆ ಸುಸ್ಥಿರತೆಯ ಬದ್ಧತೆ ಹೊಂದಿದೆ. *Bengaluru, 25th March 2026* : ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಮೆಚ್ಚುಗೆ ಪಡೆದ ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಂದಾದ ಪುರವಂಕರ ಲಿಮಿಟೆಡ್ […]

Continue Reading
IMG 20260324 WA0131

ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ….!

*ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್* ಬೆಂಗಳೂರು: ವಾಧ್ವಾನಿ ಫೌಂಡೇಶನ್ ಬೆಂಗಳೂರಿನಲ್ಲಿ ಒಂದು ಮುಚ್ಚಿದ ಬಾಗಿಲಿನ CHRO ರೌಂಡ್‌ಟೇಬಲ್‌ ಸಭೆಯನ್ನು ಆಯೋಜಿಸಿತು, ಇದರಲ್ಲಿ ಹಿರಿಯ ಮಾನವ ಸಂಪನ್ಮೂಲ ನಾಯಕರು ಭಾಗವಹಿಸಿ ಭಾರತದ ಅಭಿವೃದ್ಧಿಯ ಕಥೆಯಲ್ಲಿ ಇರುವ ಒಂದು ಪ್ರಮುಖ ಅಂತರವನ್ನು ಚರ್ಚಿಸಿದರು: ಉದ್ಯೋಗಗಳು ಸೃಷ್ಟಿಯಾಗುತ್ತಿದೆಯಾದರೂ, ಸ್ಥಳೀಯ ಪ್ರತಿಭೆಗಳು ಅವನ್ನು ಭರ್ತಿಮಾಡಲು ಅಗತ್ಯವಾದ ಉದ್ಯೋಗ ಸಿದ್ಧತೆಯನ್ನು ಹೊಂದಿಲ್ಲ. ಅಮೆರಿಕನ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (AMA) ದಕ್ಷಿಣ ಏಷ್ಯಾ CHRO ಫೋರಂನ ಭಾಗವಾಗಿ, ದಿ ಚಾನ್ಸರಿ […]

Continue Reading
IMG 20260321 WA0002

ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ….!

  *ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ* ಬೆಂಗಳೂರು: ಭಾರತದಲ್ಲಿ ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವವರಿಗಾಗಿಯೇ ಐಟಿಸಿ ಇದೇ ಮೊದಲ ಬಾರಿಗೆ ಶೇ.25ರಷ್ಟು ಕಬ್ಬಿಣಾಂಶ ಒದಗಿಸುವ “ಐರನ್‌ ಶಕ್ತಿ ಸಾಲ್ಟ್” ನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿದ ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ವ್ಯವಹಾರ ಘಟಕದ ಮುಖ್ಯ ಕಾರ್ಯನಿರ್ವಾಹಕ ಅನುಜ್ ರುಸ್ತಗಿ, ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಶೇ. 67ರಷ್ಟು ಪ್ರಿ-ಸ್ಕೂಲ್ ಮಕ್ಕಳು, ಶೇ.59ರಷ್ಟು ಹದಿಹರೆಯದ ಹುಡುಗಿಯರು, ಶೇ.57ರಷ್ಟು ವಯಸ್ಕ […]

Continue Reading
IMG 20260317 WA0003

Karnataka : 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್

ಕಿಶನ್ ಆರ್ ಮತ್ತು ಪ್ರೀಮಲ್ ಜೆ ಚಾಂಪಿಯನ್  ಕಿರೀಟಧಾರಿಗಳು ಬೆಂಗಳೂರು : ಕರ್ನಾಟಕದ ಮಾಜಿ ರಾಷ್ಟ್ರೀಯ ಚಾಂಪಿಯನ್ ಕಿಶನ್ ಆರ್ ಅವರು ಅಮೀಬಾ, ಚರ್ಚ್ ಸ್ಟ್ರೀಟ್, ಬೆಂಗಳೂರಿನಲ್ಲಿ ಇಂದು ಅಂತ್ಯಗೊಂಡ ಎಆರ್‌ಸಿ 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ತಮ್ಮ ಎರಡನೇ ರಾಷ್ಟ್ರೀಯ ಪಟ್ಟವನ್ನು ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಕರ್ನಾಟಕದ ಪ್ರೀಮಲ್ ಜೆ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಈ ವಿಭಾಗದಲ್ಲಿ ಕರ್ನಾಟಕಕ್ಕೆ 15 ವರ್ಷಗಳ ನಂತರದ ವಿಜಯವನ್ನು ಸಾಧಿಸಿದರು. ಎರಡು ಗೇಮ್‌ಗಳ […]

Continue Reading
IMG 20260317 WA0007

Karnataka : ಬೆಂಗಳೂರಿನಾದ್ಯಂತ ವೈಮಾನಿಕ ಮೆಡಿಕಲ್ ಲಾಜಿಸ್ಟಿಕ್ಸ್ ಮಾರ್ಗಗಳನ್ನು ಗುರುತಿಸಲು ಯೋಜನೆ….!

*ಬೆಂಗಳೂರಿನಲ್ಲಿ ಮೆಡಿಕಲ್ ಲಾಜಿಸ್ಟಿಕ್ಸ್ ಕಾರಿಡಾರ್‌ ಯೋಜನೆ ರೂಪಿಸಲು 700ಕ್ಕೂ ಹೆಚ್ಚು ಯಶಸ್ವಿ ಡ್ರೋನ್ ಹಾರಾಟ ನಡೆಸಿದ ಏರ್‌ ಬೌಂಡ್ ಮತ್ತು ನಾರಾಯಣ ಹೆಲ್ತ್*‌ • 4 ಕಿ.ಮೀ ದೂರದ ವೈಮಾನಿಕ ಮಾರ್ಗದಲ್ಲಿ ದಿನಕ್ಕೆ 20 ಡ್ರೋನ್ ಹಾರಾಟಗಳನ್ನು ನಡೆಸುವ ಮೂಲಕ, ದಿನಕ್ಕೆ ಕೇವಲ 3 ರಿಂದ 4 ಬಾರಿ ನಡೆಯುತ್ತಿದ್ದ ರಸ್ತೆ ಸಾಗಾಣಿಕಾ ವ್ಯವಸ್ಥೆಯನ್ನು ಈ ಪೈಲಟ್ ಯೋಜನೆ ಸಂಪೂರ್ಣವಾಗಿ ಬದಲಿಸಿದೆ. • ಸತತ 54 ದಿನಗಳ ಅವಧಿಯಲ್ಲಿ 700ಕ್ಕೂ ಹೆಚ್ಚು ಹಾರಾಟಗಳು ನಡೆದಿವೆ. ಪ್ರತಿ ಹಾರಾಟದಲ್ಲಿ […]

Continue Reading
cult UNBOUND Championship participants at cult Fitness Carnival

Karnataka : ಕಲ್ಟ್ ಫಿಟ್ನೆಸ್ ಕಾರ್ನಿವಲ್ ನಲ್ಲಿ ಬೆಂಗಳೂರಿಗರ ಭರ್ಜರಿ ಸಂಭ್ರಮಾಚರಣೆ….!

*ಕಲ್ಟ್ ಫಿಟ್ನೆಸ್ ಕಾರ್ನಿವಲ್ ನಲ್ಲಿ ಬೆಂಗಳೂರಿಗರ ಭರ್ಜರಿ ಸಂಭ್ರಮಾಚರಣೆ* 5,000ಕ್ಕೂ ಹೆಚ್ಚು ಮಂದಿ ಫಿಟ್ನೆಸ್, ಸಂವಾದ ಮತ್ತು ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗಿ *ಬೆಂಗಳೂರು, ಮಾರ್ಚ್ 15, 2026:* ಜನಪ್ರಿಯ ಕಲ್ಟ್ ಸಂಸ್ಥೆಯ ಪ್ರತಿಷ್ಠಿತ ‘ಕಲ್ಟ್ ಫಿಟ್ನೆಸ್ ಕಾರ್ನಿವಲ್’ ವೈಟ್ ಫೀಲ್ಡ್ ನ ಕೆಟಿಪಿಒ ಆವರಣದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಫಿಟ್ನೆಸ್ ಉತ್ಸಾಹಿಗಳು, ಆಸಕ್ತ ಕುಟುಂಬಗಳು ಮತ್ತು ಹೊಸಬರು ಸೇರಿದಂತೆ 5,000ಕ್ಕೂ ಹೆಚ್ಚು ಮಂದಿ ಫಿಟ್ನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ವಯಸ್ಸಿನವರಿಗೂ ಮತ್ತು ವಿವಿಧ ಫಿಟ್ನೆಸ್ ಮಟ್ಟಗಳವರಿಗೂ […]

Continue Reading
images 4

New Delhi : ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಪರಿಷ್ಕರಿಸಿದ ಎನ್ ಎಚ್ ಎ ಐ….!

2026–27ನೇ ಹಣಕಾಸು ವರ್ಷಕ್ಕೆ 2026ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಪರಿಷ್ಕರಿಸಿದ ಎನ್ ಎಚ್ ಎ ಐ ನವದೆಹಲಿ :   ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) 2026–27ನೇ ಹಣಕಾಸು ವರ್ಷಕ್ಕೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ಗೆ ಅನ್ವಯವಾಗುವ ಶುಲ್ಕವನ್ನು ಹಾಲಿ ಇರುವ 3,000  ರೂಪಾಯಿಗಳಿಂದ 3,075 ರೂ.ಗಳಿಗೆ ಪರಿಷ್ಕರಿಸುವುದಾಗಿ ಘೋಷಿಸಿದೆ. ಪರಿಷ್ಕೃತ ಶುಲ್ಕವು 2026ರ ಏಪ್ರಿಲ್ 1 ರಿಂದ ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮ 2008 ರ ನಿಬಂಧನೆಗಳಿಗೆ ಅನುಗುಣವಾಗಿ ಶುಲ್ಕದಲ್ಲಿ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ. 56 ಲಕ್ಷಕ್ಕೂ ಅಧಿಕ ಬಳಕೆದಾರರೊಂದಿಗೆ ವಿಶೇಷವಾಗಿ ಖಾಸಗಿ ವಾಹನ ಮಾಲೀಕರಲ್ಲಿ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ನ ಅಳವಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಮಾರು 1,150 ಶುಲ್ಕ ಪ್ಲಾಜಾಗಳಲ್ಲಿ ವಾರ್ಷಿಕ ಪಾಸ್ ಸೌಲಭ್ಯ ಪಡೆಯಲು ಬಯಸುವ ಅಧಿಕೃತ ಫಾಸ್ಟ್‌ಟ್ಯಾಗ್ ಹೊಂದಿರುವ ಅರ್ಹ ವಾಣಿಜ್ಯೇತರ ವಾಹನಗಳಿಗೆ ಪರಿಷ್ಕೃತ ದರ ಅನ್ವಯಿಸುತ್ತದೆ. ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್, ಒಂದು ವರ್ಷದ ಮಾನ್ಯತೆ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಒಂದು ಬಾರಿ ಶುಲ್ಕ ಪಾವತಿಯ ಮೂಲಕ ಆಗಾಗ್ಗೆ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ […]

Continue Reading