ಅಪಘಾತ ಸಂತ್ರಸ್ತರ ಕಣ್ಣಿನ ಗಾಯಗಳಿಗೆ ಟ್ರಾಮಾ ವಾರ್ಡ್ಗಳಲ್ಲಿ ತ್ವರಿತ ಗಮನ ಅಗತ್ಯ…!
ಅಪಘಾತ ಸಂತ್ರಸ್ತರ ಕಣ್ಣಿನ ಗಾಯಗಳಿಗೆ ಟ್ರಾಮಾವಾರ್ಡ್ಗಳಲ್ಲಿ ತ್ವರಿತ ಗಮನ ಅಗತ್ಯ: ತಜ್ಞರು ಬೆಂಗಳೂರು/ಜನವರಿ 17, 2023: ರಸ್ತೆ ಅಪಘಾತಗಳಿಂದ ಕಣ್ಣಿಗಳಿಗೆ ಆಗುವ ಗಾಯಗಳ ಪ್ರಮಾಣ ಗಣನೀಯವಾಗಿರುತ್ತದೆ. ಹಲವು ರೋಗಿಗಳು ದೃಷ್ಟಿಯನ್ನೇ ಕಳೆದುಕೊಳ್ಳುತ್ತಾರೆ. ವಾಹನ ಚಾಲನೆಯ ವೇಳೆ ಸರಳವಾದ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ಗಾಯಗಳನ್ನು ತಡೆಯಬಹುದು ಎಂದು ಬೆಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಕರು ಹೇಳಿದ್ದಾರೆ. ಭಾರತದಲ್ಲಿ ವರದಿಯಾಗುವ ಕಣ್ಣಿನ ಗಾಯಗಳಿಗೆ ರಸ್ತೆ ಅಪಘಾತಗಳ ಕೊಡುಗೆ 34% ದಷ್ಟಿದೆ. [1]ಕಣ್ಣುಗಳು […]
Continue Reading