IMG 20230117 WA0035

ಅಪಘಾತ ಸಂತ್ರಸ್ತರ ಕಣ್ಣಿನ ಗಾಯಗಳಿಗೆ ಟ್ರಾಮಾ ವಾರ್ಡ್‌ಗಳಲ್ಲಿ ತ್ವರಿತ ಗಮನ ಅಗತ್ಯ…!

ಅಪಘಾತ ಸಂತ್ರಸ್ತರ ಕಣ್ಣಿನ ಗಾಯಗಳಿಗೆ ಟ್ರಾಮಾವಾರ್ಡ್‌ಗಳಲ್ಲಿ ತ್ವರಿತ ಗಮನ ಅಗತ್ಯ: ತಜ್ಞರು ಬೆಂಗಳೂರು/ಜನವರಿ 17, 2023: ರಸ್ತೆ ಅಪಘಾತಗಳಿಂದ ಕಣ್ಣಿಗಳಿಗೆ ಆಗುವ ಗಾಯಗಳ ಪ್ರಮಾಣ ಗಣನೀಯವಾಗಿರುತ್ತದೆ. ಹಲವು ರೋಗಿಗಳು ದೃಷ್ಟಿಯನ್ನೇ ಕಳೆದುಕೊಳ್ಳುತ್ತಾರೆ. ವಾಹನ ಚಾಲನೆಯ ವೇಳೆ ಸರಳವಾದ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ಗಾಯಗಳನ್ನು ತಡೆಯಬಹುದು ಎಂದು ಬೆಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಕರು ಹೇಳಿದ್ದಾರೆ. ಭಾರತದಲ್ಲಿ ವರದಿಯಾಗುವ ಕಣ್ಣಿನ ಗಾಯಗಳಿಗೆ ರಸ್ತೆ ಅಪಘಾತಗಳ ಕೊಡುಗೆ 34% ದಷ್ಟಿದೆ. [1]ಕಣ್ಣುಗಳು […]

Continue Reading
20230114 143509

ʼವಾಲ್ಟೇರ್‌ ವೀರಯ್ಯʼ ಸಕ್ಸಸ್ ಮೀಟ್- LIVE

ಮೆಗಾಸ್ಟಾರ್ ಚಿರಂಜೀವಿ ಅಭಿನಯ ದ ವಾಲ್ತರ್ ವೀರಯ್ಯ ಜನವರಿ 13 ರಂದು ಬಿಡುಗಡಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಚಿತ್ರತಂಡದ ಸಕಸ್ಸ್ ಮೀಟ್ ಸುದ್ದಿ ಗೋಷ್ಠಿ

Continue Reading
20230112 195747

ವೀರಸಿಂಹ ರೆಡ್ಡಿ’ ಸಿನಿಮಾ ಸಕ್ಸಸ್ ಮೀಟ್ – Live

ಬಾಲಕೃಷ್ಣ ಹಾಗೂ ದುನಿಯಾ ವಿಜಯ್‌ ಅಭಿನಯದ ‘ವೀರಸಿಂಹ ರೆಡ್ಡಿ’ ಸಿನಿಮಾ ಇಂದು ತೆರೆ ಕಂಡಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡ ಸಕ್ಸಸ್ ಮೀಟ್‌‌ ನೇರ ಪರಸಾರ

Continue Reading
IMG 20230106 122839 rotated

ಬೆಂಗಳೂರು: ಶ್ರೀ ಚೈತನ್ಯ ಶಾಲೆ ವಿಶ್ವ ದಾಖಲೆ…!

ಬೆಂಗಳೂರು : ಶ್ರೀ ಚೈತನ್ಯ ಸಂಸ್ಥೆಯು ಭಾರತೀಯ ಶಿಕ್ಷಣ ಕ್ಷೇತ್ರದಲಿ ಸಂಚಲನ ಮೂಡಿಸುತ್ತಿದೆ, ಈ ಸಂಸ್ಥೆಯ ಏನು ಮಾಡಿದರೂ, ವಿಭಿನ್ನವಾಗಿ ವಿನೂತನವಾಗಿ ಮಾಡಲು ಬಯಸುತ್ತದೆ. ಈಗಾಗಲೇ ಎರಡು ವರ್ಲ್ಡ್ ರೆಕಾರ್ಡ್ ಸೃಷ್ಟಿಸಿರುವ ಶ್ರೀ ಚೈತನ್ಯ ಶಾಲೆ ಜನವರಿ 5ರಂದು ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದೆ. 100 ದಿನಗಳ ತರಬೇತಿಯೊಂದಿಗೆ, 10 ರಾಜಗಳ 73 ಶಾಖೆಗಳಿಂದ 400 ಜೂಮ್ ಲಿಂಕ್ಸ್ ಮೂಲಕ 2000 ಕ್ಕು ಹೆಚ್ಚು ಪ್ರೇಮರಿ, ಪ್ರಿ-ಪ್ರೇಮರಿ ವಿದ್ಯಾರ್ಥಿಗಳು ಭಾಗವಹಿಸಿ 1 ರಿಂದ 100 ರವರೆಗೆ ಮಗ್ಗಿಗಳನ್ನು […]

Continue Reading
IMG 20221230 WA0018

Bengaluru:ರಾಜ್ಯದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುವ ಸಹಕಾರಿ ರಂಗ…!

ರಾಜ್ಯದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುವ ಸಹಕಾರಿ ರಂಗ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು, ಡಿಸೆಂಬರ್ 30 : ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರ ರಂಗ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಿದ್ದು, ಕರ್ನಾಟಕದಲ್ಲಿ ಸಹಕಾರ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸಹಕಾರ ಇಲಾಖೆ & ರಾಜ್ಯದ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ವತಿಯಿಂದ ಆಯೋಜಿಸಿರುವ ಸಹಕಾರ ಫಲಾನುಭವಿಗಳ ಸಮಾವೇಶದಲ್ಲಿ ‌ ಕೇಂದ್ರದ ಗೃಹ ಮತ್ತು ಸಹಕಾರಿ […]

Continue Reading
IMG 20221124 WA0018

Apollo hospital :ಅಪರೂಪದ ಕ್ಯಾನ್ಸರ್ ಪ್ರಕರಣಗಳ ಚಿಕಿತ್ಸೆಗಾಗಿ ಹೊಸ ತಂತ್ರಜ್ಞಾನ…!

ಪ್ರಪಂಚದಲ್ಲಿ ಮೊದಲ ಬಾರಿಗೆ, ಅಪೋಲೋ ಕ್ಯಾನ್ಸರ್ ಕೇಂದ್ರವು ಮುಖದ ನರವಾದ ಶ್ವಾನೋಮಾದ ಎಂಡೋಸ್ಕೋಪಿಕ್ ಟ್ರಾನ್ಸ್‌ಕೆನಲ್ ಹೊರತೆಗೆಯುವಿಕೆಯನ್ನು ಮಾಡುತ್ತದೆ. ಡಾ ಸತೀಶ್ ನಾಯರ್, ತಲೆ ಮತ್ತು ಕುತ್ತಿಗೆಯ ಶಸ್ತ್ರಚಿಕಿತ್ಸಾತಜ್ಞರು, ಕಿವಿಯ ಸಂಪೂರ್ಣ ಕಾರ್ಯವನ್ನು ಉಳಿಸಿಕೊಳ್ಳಲು 3 ವಿಶಿಷ್ಟ ತಂತ್ರಗಳ ಬಳಕೆಯನ್ನು ವಿವರಿಸುತ್ತಾರೆ. ಬೆಂಗಳೂರು, 24 ನವೆಂಬರ್ 2022: ಅಪರೂಪದ ಕ್ಯಾನ್ಸರ್ ಪ್ರಕರಣಗಳ ಚಿಕಿತ್ಸೆಗಾಗಿ ಹೊಸ ತಂತ್ರಗಳನ್ನು ಆವಿಷ್ಕರಿಸುವತ್ತ ಗಮನಹರಿಸುವುದರೊಂದಿಗೆ, ಬೆಂಗಳೂರಿನ ಅಪೋಲೋ ಕ್ಯಾನ್ಸರ್ ಕೇಂದ್ರವು ಮುಂದುವರಿದ ಆರೈಕೆಯೊಂದಿಗೆ ಕ್ಯಾನ್ಸರ್ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಕ್ಯಾನ್ಸರ್ ನಿರ್ವಹಣೆಯಲ್ಲಿನ ಉದಯೋನ್ಮುಖ ಪ್ರವೃತ್ತಿಗಳು ಮತ್ತು […]

Continue Reading
IMG 20221124 114621 scaled

ರಾಮಯ್ಯ ಸ್ಮಾರಕ ಆಸ್ಪತ್ರೆ :ಡೋಜಿ ಎಐ-ಆಧಾರಿತ ಸಂಪರ್ಕ ರಹಿತ ವೈಟಲ್ಸ್ ಮಾನಿಟರಿಂಗ್ ತಂತ್ರಜ್ಞಾನ ಅಳವಡಿಕೆ…!

ರಾಮಯ್ಯ ಸ್ಮಾರಕ ಆಸ್ಪತ್ರೆ ವತಿಯಿಂದ ರೋಗಿಗಳ ವರ್ಧಿತ ಸುರಕ್ಷತೆಗಾಗಿ ಡೋಜಿ ಎಐ-ಆಧಾರಿತ ಸಂಪರ್ಕ ರಹಿತ ವೈಟಲ್ಸ್ ಮಾನಿಟರಿಂಗ್ ತಂತ್ರಜ್ಞಾನ ಅಳವಡಿಕೆ ಬೆಂಗಳೂರು, ಭಾರತ, 24 ನವೆಂಬರ್ 2022: ಸೂಪರ್ ಸ್ಪೆಷಾಲಿಟಿ, ಬ್ರಾಡ್ ಸ್ಪೆಷಾಲಿಟಿ ಮತ್ತು ಮಲ್ಟಿಸ್ಪೆಷಾಲಿಟಿ ವಾರ್ಡ್‍ಗಳಲ್ಲಿ ನಿರಂತರ ರೋಗಿಗಳ ಮೇಲ್ವಿಚಾರಣೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಬೆಂಗಳೂರಿನ ರಾಮಯ್ಯ ಸ್ಮಾರಕ ಆಸ್ಪತ್ರೆ ಡೋಝೀ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ರಾಮಯ್ಯ ಸ್ಮಾರಕ ಆಸ್ಪತ್ರೆಯ ವಾರ್ಡ್ ಬೆಡ್‍ಗಳನ್ನು ಈಗ ಸಂಪರ್ಕ ರಹಿತ ನಿರಂತರ ವೈಟಲ್ಸ್ ಮಾನಿಟರಿಂಗ್ ಮತ್ತು ಆರಂಭಿಕ […]

Continue Reading
IMG 20221102 WA0027

Karnataka GIM: ಕೈಗಾರಿಕಾ ಸ್ನೇಹಿ ವಾತಾವರಣದಿಂದ 7 ಲಕ್ಷ ಕೋಟಿ ಬಂಡವಾಳ ಹೂಡಿಕೆ…!

ಬಂಡವಾಳ ಹೊಡಿಕೆ ಒಪ್ಪಂದಗಳು ಕಾರ್ಯಗತಗೊಳ್ಳಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು, ನವೆಂಬರ್ 2 : ಇನ್ವೆಸ್ಟ್ ಕರ್ನಾಟಕ 2022ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಇಂದು ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಯೋಜನೆಗಳು ವಾಸ್ತವದಲ್ಲಿ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅನುಮತಿಗಳನ್ನು ಹಾಗೂ ಸಹಕಾರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ *ಇನ್ವೆಸ್ಟ್ […]

Continue Reading
IMG 20221102 WA0031

ಭಾರತೀಯ ಅರ್ಥವ್ಯವಸ್ಥೆ ಸಶಕ್ತ :ಪ್ರಧಾನಿ ನರೇಂದ್ರ ಮೋದಿ…!

ಭಾರತೀಯ ಅರ್ಥವ್ಯವಸ್ಥೆ ಸಶಕ್ತ :ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು, ನವೆಂಬರ್ 02 : ಕೋವಿಡ್ ಮಹಾಮಾರಿಯನ್ನು ಎದುರಿಸಿ ಭಾರತೀಯರು ಅರ್ಥ ವ್ಯವಸ್ಥೆ ಸಶಕ್ತವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಿದರು. ಇಂದಿನಿಂದ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಐದನೇ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ವಾಸ್ತವ ವೇದಿಕೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 70 ರಿಂದ 140 ಕ್ಕೆ ದುಪ್ಪಟ್ಟು […]

Continue Reading
IMG 20221023 WA0035

Karnataka: ರೋಗಗ್ರಸ್ಥ ಕೈಗಾರಿಕಾ ಘಟಕಗಳ ಪುನಶ್ಚೇತನಕ್ಕೆ ಕ್ರಮ..!

ರೋಗಗ್ರಸ್ಥ ಕೈಗಾರಿಕಾ ಘಟಕಗಳ ಪುನಶ್ಚೇತನಕ್ಕೆ ಕ್ರಮ:ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು: ಕಾಸಿಯಾ ಮತ್ತು ಎಂ.ಎಸ್.ಎಂ.ಇ. ಅಭಿವೃದ್ಧಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ವಿ.ಡಿ.ಪಿ. ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ರವರು ಕೋವಿಡ್ ಸಾಂಕ್ರಮಿಕದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಘಟಕಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮುಚ್ಚಲ್ಪಟ್ಟಿರುವ ಅಂಶವು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, […]

Continue Reading