IMG 20260129 WA0040

New Delhi : ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ್‌ ಕ್ಷೇತ್ರದ ಕುರಿತು ಮಹತ್ವದ ದ್ವಿಪಕ್ಷೀಯ ಚರ್ಚೆ….!

  *ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ್‌ ಕ್ಷೇತ್ರದ ಕುರಿತು ಮಹತ್ವದ ದ್ವಿಪಕ್ಷೀಯ ಚರ್ಚೆ* *ಪ್ರಧಾನಿ ಮೋದಿ ದೂರದೃಷ್ಟಿಗೆ ಅನುಗುಣವಾಗಿ ನಡೆದ ಭಾರತ-ಕೆನಡಾ ನಿಯೋಗದ ಮಾತುಕತೆ* *ಅಪರೂಪದ ಖನಿಜಗಳ ಉತ್ಪಾದನೆ-ಬಳಕೆ, ಬ್ಯಾಟರಿ, ಇವಿ ಪೂರಕ ವ್ಯವಸ್ಥೆ, ಉತ್ಪಾದನೆ-ಪೂರೈಕೆ ಸರಪಳಿ ಸೃಷ್ಟಿ ಬಗ್ಗೆ ಕೇಂದ್ರೀಕರಿಸಿ ಚರ್ಚೆ* *ರಚನಾತ್ಮಕ ಸಂವಾದ, ಸಹಕಾರ ಮುಂದುವರಿಸಲು ಎರಡು ರಾಷ್ಟ್ರಗಳ ಸಮ್ಮತಿ* *ನವದೆಹಲಿ 29 ಜನವರಿ 2026* : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು […]

Continue Reading
IMG 20260124 WA0013

ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ‘ಮೈಲಾರಿ’ ಹೋಟಲ್…!

  *ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ* * ಇಂದಿರಾನಗರದಲ್ಲಿ ‘ಒರಿಜಿನಲ್‌ ಮೈಲಾರಿ ಹೋಟೆಲ್‌-1938’ಗೆ ಅದ್ಧೂರಿ ಚಾಲನೆ. * ಇನ್ನು ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗಬೇಕಿಲ್ಲ: *ಬೆಂಗಳೂರು, ಜನವರಿ 23 :  ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ (Old Original Vinayaka Mylari) ಹೋಟೆಲ್‌ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಇಂದಿರಾನಗರದ 80 […]

Continue Reading
IMG 20260124 WA0021

ಬೆಂಗಳೂರು : ವಾಸನ್ ಐ ಕೇರ್ – ಓಲಾ, ಊಬರ್ ಹಾಗೂ ರಾಪಿಡೋ ಚಾಲಕರಿ ಗೆ ಉಚಿತ ನೇತ್ರ‌ ತಪಾಸಣೆ… !

 * ವಾಸನ್ ಐ ಕೇರ್ – ಓಲಾ, ಊಬರ್ ಹಾಗೂ ರಾಪಿಡೋ ಚಾಲಕರಿ ಗೆ ಉಚಿತ ನೇತ್ರ‌ ತಪಾಸಣೆ ಶಿಬಿರ… * ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ  ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ… * 75ಕ್ಕೂ ಹೆಚ್ಚು ವಾಣಿಜ್ಯ ವಾಹನ ಚಾಲಕರು ಭಾಗಿ ಬೆಂಗಳೂರು :  ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ, ವಾಸನ್ ಐ ಕೇರ್ ಆಸ್ಪತ್ರೆ, ಬೊಮ್ಮನಹಳ್ಳಿ ಶಾಖೆ ವತಿಯಿಂದ 23 ಜನವರಿ 2026 ರಂದು ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು […]

Continue Reading
IMG 20260123 WA0029

Karnataka : ಮರ್ಸಿಡಿಸ್- ಬೆಂಜ್; ಅತ್ಯಾಧುನಿಕ ಐಷಾರಾಮಿ ಶೋರೂಮ್ ಮತ್ತು ಮೇಬ್ಯಾಕ್ ಲಾಂಜ್…!

  ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡ ಮರ್ಸಿಡಿಸ್- ಬೆಂಜ್; ಬೆಂಗಳೂರಿನಲ್ಲಿ ಅತ್ಯಾಧುನಿಕ ಐಷಾರಾಮಿ ಶೋರೂಮ್ ಮತ್ತು ಮೇಬ್ಯಾಕ್ ಲಾಂಜ್ – ವಿವಾ ಸ್ಟಾರ್ ಉದ್ಘಾಟನೆ ಬೆಂಗಳೂರು ನಗರವು ಭಾರತದಲ್ಲಿ ಮರ್ಸಿಡಿಸ್ ಬೆಂಜ್ ನ ‘ಮೇಬ್ಯಾಕ್ ಲಾಂಜ್’ ಮತ್ತು ‘ಮೇಬ್ಯಾಕ್ ಐಕಾನ್ಸ್ ಆಫ್ ಲಕ್ಸುರಿ’ ಎರಡೂ ಮಳಿಗೆ ಹೊಂದಿರುವ ಮೊದಲನೇ ನಗರವಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಮರ್ಸಿಡಿಸ್- ಮೇಬ್ಯಾಕ್ ನ ಟಾಪ್- 5 ಮಾರುಕಟ್ಟೆಗಳಲ್ಲಿ ಭಾರತ ಈಗ ಸ್ಥಾನ ಪಡೆದಿದೆ. ಬೆಂಗಳೂರು :    ಮರ್ಸಿಡಿಸ್- ಬೆಂಜ್ […]

Continue Reading
IMG 20260122 120028 334 scaled

ವಾಸನ್ ಐ ಕೇರ್ ಆಸ್ಪತ್ರೆಯಿಂದ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ….!

ವಾಸನ್ ಐ ಕೇರ್ ಆಸ್ಪತ್ರೆಯಿಂದ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ…. ಬೆಂಗಳೂರು :  ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ, ವಾಸನ್ ಐ ಕೇರ್ ಆಸ್ಪತ್ರೆ, ಜಯನಗರ ಶಾಖೆ ವತಿಯಿಂದ 22 ಜನವರಿ 2026ರಂದು ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಉಪಕ್ರಮವು ದಕ್ಷಿಣ ಭಾರತದ ಎಲ್ಲಾ ವಾಸನ್ ಐ ಕೇರ್ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದ್ದು, ಕರ್ನಾಟಕ ರಾಜ್ಯದಲ್ಲಿ ಒಟ್ಟು 18 ಶಾಖೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸಾರಥಿ ಆಟೋ […]

Continue Reading
IMG 20260122 WA0045

Karnataka : ವಿಷನ್‌ ಕರ್ನಾಟಕ ಫೌಂಡೇಷನ್‌ ಮತ್ತು ಕಿಷ್ಕಿಂದವಿವಿಯಿಂದ ರಫ್ತುಉತ್ಕೃಷ್ಟ ಕೇಂದ್ರ ನಿರ್ಮಾಣಕ್ಕೆ ಒಪ್ಪಂದ….!

  *ವಿಷನ್‌ ಕರ್ನಾಟಕ ಫೌಂಡೇಷನ್‌ ಮತ್ತು ಕಿಷ್ಕಿಂದ ವಿವಿಯಿಂದ ರಫ್ತುಉತ್ಕೃಷ್ಟ ಕೇಂದ್ರ ನಿರ್ಮಾಣಕ್ಕೆ ಒಪ್ಪಂದ* ಬೆಂಗಳೂರು ಜನವರಿ 22: ವಿಷನ್‌ ಕರ್ನಾಟಕ ಫೌಂಡೇಷನ್‌ (ವಿಕೆಎಫ್‌) ಮತ್ತು ಕಿಷ್ಕಿಂದ ವಿಶ್ವವಿದ್ಯಾಲಯವು ಭಾರತದ ಮೊದಲ ರಫ್ತುಉತ್ಕೃಷ್ಟ ಕೇಂದ್ರ(ಇನ್ಕ್ಯುಬೇಷನ್‌ ಕ್ಲಸ್ಟರ್‌) ಸ್ಥಾಪನೆಗೆ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕಿಷ್ಕಿಂದಾ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಜಿ.ಪೃಥ್ವಿರಾಜ್‌ ಭೋಪಕ್‌ ಮತ್ತು ಕರ್ನಾಟಕ ವಿಷನ್‌ ವಿಶ್ವವಿದ್ಯಾಲಯದ ಅಧ್ಯಕ್ಷ ಕಿಶೋರ್‌ ಜಾಗೀದಾರ್‌ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಕಿಷ್ಕಿಂದ ವಿವಿಯ ಕುಲಪತಿ ಡಾ.ಟಿ.ನಾಗಭೂಷಣ್‌ ಇತರರು ಇದ್ದರು. Watch […]

Continue Reading
IMG 20260122 WA0043

Karnataka : ಕೇರಳ ಟೂರಿಸಂನಿಂದ ಪ್ರಚಾರ ಅಭಿಯಾನ…..!

  *ಕೇರಳ ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದ ‘ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’; ಬೇಸಿಗೆ ರಜೆಗೆ ಪ್ರವಾಸಿಗರನ್ನು ಸೆಳೆಯಲು ದೇಶಾದ್ಯಂತ ‘ರೋಡ್ ಶೋ’* * **ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕೇರಳ ಟೂರಿಸಂನಿಂದ ಪ್ರಚಾರ ಅಭಿಯಾನ.** * **ಮಾರ್ಚ್ 31ರವರೆಗೆ ಕಲಾ ವೈಭವ: ಸಂಸ್ಕೃತಿ, ಇತಿಹಾಸ ಮತ್ತು ಪ್ರವಾಸೋದ್ಯಮದ ಸಂಗಮ.** *ಬೆಂಗಳೂರು, ಜನವರಿ 22, 2026:* ಭಾರತದ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ‘ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’ (Kochi-Muziris Biennale) ಈ ಬಾರಿಯ ಪ್ರವಾಸಿ ಋತುವನ್ನು ಮತ್ತಷ್ಟು ವರ್ಣರಂಜಿತವಾಗಿಸಿದೆ. ಸಮಕಾಲೀನ ಕಲೆಗೆ […]

Continue Reading
IMG 20260120 WA0003

Karnataka : ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿರುವವರಿಗೆ ಹೋಮಿಯೋಪತಿ ಚಿಕಿತ್ಸೆ….!

  ಹೋಮಿಯೋಪಥಿ ಚಿಕಿತ್ಸೆಯಿಂದ TSH ಹಂತದಲ್ಲೇ ಅರ್ಧಾಂಶ ಹೈಪೋಥೈರಾಯ್ಡ್ ರೋಗಿಗಳ ಆರೋಗ್ಯ ಸುಧಾರಣೆ: ಡಾ ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್ ಬೆಂಗಳೂರು / 20 ಜನವರಿ, 2026: ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿರುವ 50% ಕ್ಕಿಂತ ಹೆಚ್ಚು ರೋಗಿಗಳು ಹೋಮಿಯೋಪತಿ ಚಿಕಿತ್ಸೆಯನ್ನು ಪ್ರಾರಂಭಿಸಿದ ಬಳಿಕ ತಮ್ಮ ಥೈರಾಯ್ಡ್ ಪರೀಕ್ಷಾ ಫಲಿತಾಂಶಗಳಲ್ಲಿ ಗಣನೀಯ ಸುಧಾರಣೆಯನ್ನು ಪ್ರದರ್ಶಿಸಿದ್ದಾರೆ ಎಂದು ಡಾ, ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್ ಹಂಚಿಕೊಂಡಿರುವ ರೋಗಿಗಳ ಡೇಟಾದ ವಿಶ್ಲೇಷಣೆಯು ತಿಳಿಸಿದೆ. ಈ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ 1,200 ಕ್ಕೂ ಹೆಚ್ಚು […]

Continue Reading
IMG 20260118 WA0014

Karnataka : ಫ್ಯಾಕೋ ಫೆಸ್ಟಿವಲ್ 2026’ ಆಯೋಜನೆ…..!

  *ಕರ್ನಾಟಕ ನೇತ್ರೌಷಧ ಸೊಸೈಟಿ (ಕೆಓಎಸ್) ಮತ್ತು ಬೆಂಗಳೂರು ನೇತ್ರೌಷಧ ಸೊಸೈಟಿಯ (ಬಿಓಎಸ್) ಆಶ್ರಯದಲ್ಲಿ ‘ಫ್ಯಾಕೋ ಫೆಸ್ಟಿವಲ್ 2026’ ಆಯೋಜನೆ; ಭಾರತದ ಮುಂದಿನ ಪೀಳಿಗೆಯ ನೇತ್ರ ಶಸ್ತ್ರಚಿಕಿತ್ಸಾ ಆವಿಷ್ಕಾರಗಳ ಪ್ರದರ್ಶನ* • ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಹಾಗೂ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ಅವರು, ನೇತ್ರವಿಜ್ಞಾನದ ಕುರಿತಾದ ಭಾರತದ ಪ್ರಮುಖ ಜಾಗತಿಕ ಸಮ್ಮೇಳನಗಳಲ್ಲಿ ಒಂದಾದ ‘ಫ್ಯಾಕೋ ಫೆಸ್ಟಿವಲ್ 2026’ರ 10ನೇ ಆವೃತ್ತಿಯನ್ನು […]

Continue Reading
IMG 20260117 WA0015

Karnataka : ಉತ್ತಮ ಆಹಾರ ಸೇವನೆ ಮಾಡಿ – ದೈನಂದಿನ ಅಡುಗೆ ಆಯ್ಕೆಗಳ ಕುರಿತಾದ ಒಂದು ಸಂವಾದ…..!

ಫಿಯೋನಾ ರಿಫೈನ್ಡ್ ಸನ್‌ಫ್ಲವರ್ ಆಯಿಲ್‌ನಿಂದ ಈ ಸಂಕ್ರಾಂತಿ ಸಂದರ್ಭದಲ್ಲಿ ‘ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ’ ಎಂಬ ಸಂದೇಶ; ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ಕೀರ್ತಿ ಸುರೇಶ್ ಭಾಗಿ ಉತ್ತಮವಾದುದನ್ನೇ ಆಯ್ಕೆ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ – ದೈನಂದಿನ ಅಡುಗೆ ಆಯ್ಕೆಗಳ ಕುರಿತಾದ ಒಂದು ಸಂವಾದ ಬೆಂಗಳೂರು, ಜನವರಿ 17, 2026: ಕರ್ನಾಟಕದಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿರುವ ಈ ಸಂದರ್ಭದಲ್ಲಿ, ಫಿಯೋನಾ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಸಂಸ್ಥೆಯು ಕರ್ನಾಟಕ, ಆಂಧ್ರಪ್ರದೇಶ […]

Continue Reading