IMG 20221025 WA0010

ಪಾವಗಡ: ಸಂಚಾರ ನಿಯಮ ಪಾಲನೆ ಮಾಡಲು ಮನವಿ…!

ವಾಹನ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ ಸಿಐ ಅಜಯ್ ಸಾರಥಿ ಪಾವಗಡ: ಸಂಚಾರಿ ನಿಯಮಗಳನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪಟ್ಟಣದ ಪೊಲೀಸ್ ಠಾಣೆಯ ಸಿ ಐ ಅಜಯ್ ಸಾರಥಿ ನೇತೃತ್ವದಲ್ಲಿ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಟ್ಟಣದ ಪ್ರಮುಖ ಸ್ಥಳಗಳು ಸೇರಿದಂತೆ ಶನಿಮಹಾತ್ಮಸ್ವಾಮಿ ದೇಗುಲ ವೃತ್ತ ದಲ್ಲಿ ಮಂಗಳವಾರ ಪಟ್ಟಣ ಠಾಣೆ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ […]

Continue Reading
IMG 20221021 WA0021

ಪಾವಗಡ:O.P.S ಸಂಕಲ್ಪ ಯಾತ್ರೆಗೆ ಚಾಲನೆ……   

O.P.S ಸಂಕಲ್ಪ ಯಾತ್ರೆಗೆ ಚಾಲನೆ……         ಒಕ ಪಾವಗಡ.. ಕರ್ನಾಟಕ ರಾಜ್ಯ ಸರ್ಕಾರಿ N.P.S ನೌಕರರ ಸಂಘ  ತಾಲೂಕಿನ ಸರ್ಕಾರಿ N.P.S ನೌಕರರ ಸಂಘದ ಸಹಯೋಗದೊಂದಿಗೆ  ಪಟ್ಟಣದ ಗುರುಭವನದಿಂದ O.P.S ಸಂಕಲ್ಪ ಯಾತ್ರೆಗೆ ಚಾಲನೆ ಚಾಲನೆ ನೀಡಲಾಯಿತು.               ಎನ್‌.ಪಿ.ಎಸ್ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಕಾಂತರಾಜು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ N.P.S ನೌಕರರ ಸಂಘ ಸುಮಾರು ಆರು ವರ್ಷಗಳಿಂದ ಎನ್‌ಪಿಎಸ್ ರದ್ದುಗೊಳಿಸುವಂತೆ, ಹೋರಾಟ ಮಾಡುತ್ತಿದ್ದರೂ, ಸರ್ಕಾರ […]

Continue Reading
IMG 20221018 WA0024

ತುಮಕೂರು:ಶುಕ್ರವಾರದಂದು ಮಧುಗಿರಿ ಬಂದ್ ಗೆ ಕರೆ….!

ಮಧುಗಿರಿ:- ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗುತ್ತಿದ್ದು, ಪಟ್ಟಣದಾದ್ಯಂತ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಭಾರಿ ಅನಾನುಕೂಲವಾಗುತ್ತಿದೆ. ಸಂತೆ ಮೈದಾನದಲ್ಲಿ ನೀರು ನಿಲ್ಲುವುದರಿಂದ ಮಹಿಳೆಯರು ವ್ಯಾಪಾರದ ವೇಳೆ ಜಾರಿ ಬಿದ್ದಿರುವುದು, ಬೀದಿದೀಪ ನಿರ್ವಹಣೆ ನಿರ್ಲಕ್ಷ್ಯ, ರಾಜೀವ್ ಗಾಂಧಿ ಕ್ರೀಡಾಂಗಣ ಕೆಸರುಗದ್ದೆಯಾಗಿರುವುದರಿಂದ ವಾಯುವಿಹಾರಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಅಕ್ಟೋಬರ್-21ರಂದು ”ಮಧುಗಿರಿ ಬಂದ್” ಕರೆ ನೀಡಲಾಗುತ್ತಿದೆಂದು ಸೋಮವಾರ ಪಟ್ಟಣದಲ್ಲಿ ಪದಾದಿಕಾರಿಗಳು ದ್ವಿಚಕ್ರವಾಹನದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ತ ಸಲ್ಲಿಸಿದರು. ಮನವಿ […]

Continue Reading
IMG 20221018 WA0031

ಪಾವಗಡ:ನೀರಿನಲ್ಲಿ ಕೊಚ್ಚಿ ಹೋದ. ವ್ಯಕ್ತಿ ಶವವಾಗಿ  ಪತ್ತೆ…!

ನೀರಿನಲ್ಲಿ ಕೊಚ್ಚಿ ಹೋದ. ವ್ಯಕ್ತಿಯ ಶವವಾಗಿ  ಪತ್ತೆ .          ಪಾವಗಡ.  ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕುಂಟೆ ಕಾಲವೆಗಳು ತುಂಬಿ ಹರಿಯುತ್ತಿದ್ದು.            ಭಾನುವಾರ ಪಳವಳ್ಳಿ ಕೆರೆ ಬಳಿ ವ್ಯಕ್ತಿಯೊಬ್ಬ ಆಯಾ ತಪ್ಪಿ ಹಳ್ಳಕ್ಕೆ ಬಿದ್ದು  ಕೊಚ್ಚಿ ಹೋದ ಘಟನೆ ನಡೆದಿತ್ತು.                ತಾಲೂಕಿನ ಕೆಂಚಗಾನಹಳ್ಳಿ ಗಂಗಾಧರ್( 40) ಹಳ್ಳದಲ್ಲಿ ಕೊಚ್ಚಿ ಹೋದ ದುರ್ದೈವಿ.      […]

Continue Reading
WhatsApp Image 2022 10 17 at 6.19.10 PM 1

ಮಧುಗಿರಿ:ಬಾಳೆಗೊನೆ ಕದ್ದು- ಮಸಣ ಸೇರಿದ ಯುವಕ….!

ಮಧುಗಿರಿ: . ಸೆಪ್ಟೆಂಬರ್ 29 ರಂದು ಐ. ಡಿ. ಹಳ್ಳಿ ಗ್ರಾಮದ. ವಾಸಿ. ಪುರುಷೋತಮ್ ಪ್ರಸಾದ್ ಬಿನ್ ಬಸಪ್ಪ. ಎಂಬ ಯುವಕ. ಎರಡು. ಗೊನೆ ಬಾಳೆ. ಕಾಯಿ ಕಡಿದಿದ್ದಾನೆ ಏಂದು ಚನ್ನಾಗಿ ಹೊಡೆದ ತೋಟದ ಮಾಲೀಕ. ರಾಮಚಂದ್ರಪ್ಪ. ಬಾಲಾಜಿ. ರೆಡ್ಡಿ. ಹಾಗೂ. ಇತರರು.ತಳಿಸಿ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಸ್ಥಳೀಯ ರಾಜಕೀಯ ಮುಖಂಡರ ಮಧ್ಯಸ್ಥಿಕೆ ಯಲ್ಲಿ ರಾಜಿ ಮಾಡಿಕೊಂಡು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾಜಿ ಮಾಡಿಕೊಂಡುಹೋಗಿದ್ದರಿಂದ ಯಾವದೇ ದೂರು‌ ಪೋಲಿಸ್ ಠಾಣೆಯಲ್ಲಿ‌ ದಾಖಲಾಗುವುದಿಲ್ಲ. ನಂತರ […]

Continue Reading
IMG 20221016 WA0029

ಮಧುಗಿರಿ: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅವ್ಯವಸ್ಥೆ…!

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ತುಂಬಾ ಸೋರುತ್ತಿರುವುದನ್ನು ಸ್ಥಳ ಪರಿಶೀಲನೆ ಮಾಡಿದ ವಿಧಾನಪರಿಷತ್ ಸದಸ್ಯರಾದ ಆರ್ ರಾಜೇಂದ್ರ….. ಮಧುಗಿರಿ ತಾಲೂಕು ಕೊಡಿಗೇನಹಳ್ಳಿಹೋಬಳಿ ಚಿಕ್ಕ ಮಾಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 150 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ವಿದ್ಯಾರ್ಥಿಗಳು ಮಳೆ ಬಂದರೆ ಕೊಠಡಿಗಳಲ್ಲಿ ಕುಳಿತುಕೊಂಡು ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ ಏಕೆಂದರೆ ಶಾಲಾ ಕೊಠಡಿಗಳು ತುಂಬಾ ಶಿಥಿಲವಾಗಿ ಸೋರುತ್ತಿವೆ ಮಕ್ಕಳು ವಿದ್ಯಾಭ್ಯಾಸ ಮಾಡಲು ತುಂಬಾ ತೊಂದರೆಯಾಗುತ್ತಿದೆ ಎಂದುಸಾರ್ವಜನಿಕರು ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು […]

Continue Reading
IMG 20221015 WA0014

ತುಮಕೂರು:ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ…!

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ತುಮಕೂರು(ಕ.ವಾ.)ಅ.15: ವಿದ್ಯುತ್ ಇಲ್ಲದ ಹದಿನೆಂಟು ಮನೆಗಳಿಗೆ ವಿದ್ಯುತ್ ಭಾಗ್ಯ,.. ಒತ್ತುವರಿಯಾಗಿ ಮುಚ್ಚಿ ಹೋದ ನಕಾಶೆ ರಸ್ತೆಗಳು ಮುಕ್ತ… ಹೀಗೆ ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಜಿಲ್ಲೆಯ ಪಾವಗಡದ ಕಸಬಾ ಹೋಬಳಿ ಗುಮ್ಮಗಟ್ಟ ಗ್ರಾಮದಲ್ಲಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಭಾಗವಹಿಸಿದ ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಥಳೀಯರ ಕುಂದುಕೊರತೆಗಳನ್ನು ಸಮಾಧಾನದಿಂದ […]

Continue Reading
IMG 20221014 WA0041

ಪಾವಗಡ:ಸಮಸ್ಯೆಗಳ ಆಗರವಾದ  ರೆಡ್ಡಿ ಕಾಲೋನಿ…!

ಸಮಸ್ಯೆಗಳ ಆಗರವಾದ  ರೆಡ್ಡಿ ಕಾಲೋನಿ.          ಪಾವಗಡ:  ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಪಟ್ಟಣದ ಪ್ರಮುಖ ಬಡಾವಣೆಗಳು ಹಲವಾರು ಸಮಸ್ಯೆಗಳ ಆಗರವಾಗಿದೆ.                                ಪುರಸಭೆಯ ಅಧ್ಯಕ್ಷರಾದ ವೇಲು ರಾಜು ಅವರು ಪ್ರತಿನಿಧಿಸುವ  ವಾರ್ಡ್ ನಂಬರ್ 2 ರ ರೆಡ್ಡಿ ಕಾಲೋನಿ ಹಲವಾರು ಸಮಸ್ಯೆಗಳ ಆಗರವಾಗಿದೆ.  ಕೊಳಚೆ ನೀರಿನಿಂದಾಗಿ ಸೊಳ್ಳೆ, ಹಂದಿಗಳ ಕಾಟ […]

Continue Reading
DSC 8946

Tumkur:ಕನ್ನಡದಲ್ಲಿ ನಾಮಫಲಕ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು…!

ಕನ್ನಡದಲ್ಲಿ ನಾಮಫಲಕ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು: ಜಿಲ್ಲಾಧಿಕಾರಿತುಮಕೂರು (ಕ.ವಾ) ಅ.14: ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಕಾರ್ಖಾನೆಗಳು, ಕಂಪನಿಗಳು ಅಕ್ಟೋಬರ್ ಅಂತ್ಯದೊಳಗಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.ತಪ್ಪಿದಲ್ಲಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.ತಮ್ಮ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿಂದು ಕನ್ನಡ ರಾಜ್ಯೋತ್ಸವ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಚೇರಿಗಳು, ಕಂಪನಿಗಳು, ಕಾರ್ಖಾನೆಗಳು, ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ […]

Continue Reading
IMG 20221013 WA0049

ಪಾವಗಡ: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ….!

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ….     ಪಾವಗಡ……ತಾಲೂಕಿನ ಅರಸೀಕೆರೆಯ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ  ರೇಣುಕರಾಜ್  ಜಿ.ಹೆಚ್ ರವರಿಗೆ   ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.                                        ಇಂದು‌  ಶಿಕ್ಷಣ ಮಂತ್ರಿಗಳಾದ ಬಿ.ಸಿ.ನಾಗೇಶ್ ರವರು ಕರ್ನಾಟಕ ರಾಜ್ಯ ಸರ್ಕಾರದಿಂದ ಕೊಡುವ 2022 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ವಂಚಿತರಾದ […]

Continue Reading