1

ಚೀನಾದಿಂದ ವಿಶ್ವದ ಮೊದಲ 3ಡಿ ನ್ಯೂಸ್ ಆ್ಯಂಕರ್ ಅನಾವರಣ…!

ಬೀಜಿಂಗ್, ಮೇ 21 :  ಚೀನಾದ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಕ್ಸಿನ್ಹುವಾ  ಸುದ್ದಿ ಸಂಸ್ಥೆ 3D ಎಐ ನ್ಯೂಸ್ ಆಂಕರ್ ಸೃಷ್ಠಿಸಿದೆ. ಕೃತಕ ಬುದ್ಧಿ ವಂತಿಕೆಯನ್ನು ಆಧರಿಸಿ ಕಾರ್ಯನಿರ್ವಹಿಸುವ 3ಡಿ ನ್ಯೂಸ್ ಆಂಕರ್ ನ್ನು ಪ್ರಾರಂಭಿಸಿದೆ.  ಈ 3ಡಿ ಆಂಕರ್ ಸಾಮಾನ್ಯ ಆಂಕರ್ ನಂತೆ ಓಡಾಡುತ್ತೆದೆ ಮತ್ತು ಸುದ್ದಿಗೆ ಅನುಗುಣವಾಗಿ ತನ್ನ ಹಾವ ಭಾವಗಳನ್ನೂ ಸಹ ತೊರುತ್ತದೆ. ಒಬ್ಭ ಪತ್ರಕರ್ತನ ರೂಪ ಹಾಗೂ ಹಾವ-ಭಾವಗಳನ್ನು ಕ್ಲೋನಿಂಗ್ ಮಾಡಿ, ತಂತ್ರಜ್ಙಾನದ ಸಹಾಯ ಬಳಸಿ  ಈ 3ಡಿ ಸುದ್ದಿ ನಿರೂಪಕಿಯನ್ನು […]

Continue Reading
hotel hackers

29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆ, ವಿವರ ನೀಡುವ ಮುನ್ನಾ ಎಚ್ಚರ ..ಎಚ್ಚರ…!

ಉದ್ಯೋಗ ಹರಸಿ ನೀಡುವ ವಿವರಗಳು ನಮಗೆ ಅಪಾಯ ತರಲಿವೆಯಾ…? 29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆ ಸ್ಪಷ್ಟ ಉದಾಹರಣೆ. ಉದ್ಯೋಗ ನೀಡುತ್ತೇವೆ ಎಂದು ವಿವರ ಸಂಗ್ರಹಿಸುವ ವೆಬ್ ಸೈಟ್ ಗಳು ಸೇಫ್ ಅಲ್ಲ ಎಂದು ಸಾಬೀತಾಗಿದೆ. ಬೆಂಗಳೂರು ಮೇ 24 :-  ಡಾರ್ಕ್ ವೆಬ್‌ನಲ್ಲಿ 29 ಮಿಲಿಯನ್ ಭಾರತೀಯರ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಸೋರಿಕೆ ಮಾಡುತ್ತಾರೆ. ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ಪ್ರಕಾರ, ಸೈಬರ್ ಅಪರಾಧಿಗಳು 29 ಮಿಲಿಯನ್ ಉದ್ಯೋಗ  ತಮ್ಮ ಡೇಟಾವನ್ನು ಪೋಸ್ಟ್ ಮಾಡಿರುವ  ಭಾರತೀಯರ […]

Continue Reading
download 2 4

ಸಾಲಗಾರರಿಗೆ ಶುಕ್ರದೆಸೆ…!

ಬೆಂಗಳೂರು ಮೇ 22 :- ಲಾಕ್‌ ಡೌನ್‌ ಆದ ಹಿನ್ನಲೆಯಲ್ಲಿ  ವಿವಿಧ  ಬ್ಯಾಂಕ್‌ ಗಳಿಂದ ಸಾಲ ಪಡೆದ ಗ್ರಾಹಕರ ಮರುಪಾವತಿ ಅವಧಿಯನ್ನು ಆಗಸ್ಟ್‌ 31ರ ವರೆಗೆ ಮುಂದೂಡಿದೆ. ಇದರಿಂದ 6ತಿಂಗಳ ಕಾಲಾವಧಿ ಸಿಕ್ಕಂತಾಗಿದೆ. ಲಾಕ್‌ ಡೌನ್‌ ಘೊಷಣೆಯಾದ ನಂತರ ಇಂದು ಮೂರನೆ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ರಿಸರ್ವ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಆರ್ಥಿಕ ಪುನಚ್ಚೇತನಕ್ಕೆ  ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಬಾರಿ ಅವರು ಎಲ್ಲಾ ಸಾಲದ ಮರುಪಾವತಿ ಕಂತು ಗಳಿಗೆ ಮೂರು ತಿಂಗಳು […]

Continue Reading
C202005113497

ʻ ದೀದಿ ʼನಾಡಿಗೆ ʻಮೋದಿʼ ,ಎಲ್ಲರ ಚಿತ್ತ ಬಂಗಾಳ ದತ್ತ….!

ನವ ದೆಹಲಿ ಮೇ 21:-  ಅಂಫನ್‌ ಚಂಡಮಾರುತದಿಂದ ತತ್ತರಿಸಿರು ಪಶ್ಚಿಮ ಬಂಗಾಳದ ಪರಿಸ್ಥಿಯನ್ನು ಅವಲೋಕಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಶ್ಚಿಮ ಬಂಗಾಳ ಒಡಿಶಾ ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದಲ್ಲಿ ಎಲ್ಲರ ಚಿತ್ತ ಮೋದಿ-ದೀದಿ ಭೇಟಿ ಮೇಲೆ ಇರಲಿದೆ, ಇನ್ನು ಯುಪಿಎ ಅಧಿನಾಯಕಿ ಸೋನಿಯಾ  ಶುಕ್ರವಾರ ಕರೆದಿರುವ  ವಿರೋಧಪಕ್ಷ ನಾಯಕರ ವಿಡಿಯೋಕಾನ್ಫರೆನ್ಸ್‌ ಸಭೆ ಮಂಕಾಗುವ ಲಕ್ಷಣಗಳೇ ಹೆಚ್ಚಾಗಿವೆ. ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಉಂಟಾಗಿರುವ ನಷ್ಟವನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಪ್ರಧಾನಿ ಮೋದಿ. ಚಂಡಮಾರುತದಿಂದ ತತ್ತರಿಸಿರು ಬಂಗಾಳ […]

Continue Reading
EYDaKFBU4AETh6v

ಕೃಷಿ, ಹೈನುಗಾರಿಕೆ ಕ್ಷೇತ್ರ ಗಳಿಗೆ ಮೋದಿ 3 ನೇ ಪ್ಯಾಕೇಜ್

ಕೋವೀಡ್‌ 19 ಪರಿಸ್ಥಿತಿ ನಿರ್ವಣೆಗೆ  ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ಹಂಚಿಕೆಯ ಅಂಗವಾಗಿ ಇಂದು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ವಿಶೇಷ ಪ್ಯಾಕೇಜ್‌ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಟಿ  ವಿವರ ನೀಡಿದರು ನವದೆಹಲಿ ಮೇ 15 :- ಕೊರೋನ  ಸೋಂಕು ಸೃಷ್ಟಿಸಿರುವ ಆರ್ಥಿಕ ಕಷ್ಟಗಳನ್ನು ನಿವಾರಿಸಲು ಕೇಂದ್ರಸರ್ಕಾರ ಘೋಷಿಸಿದ್ದ  20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ನ ಮೂರನೆ ಭಾಗವನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಟಿ ಯಲ್ಲಿ ವಿವರ ನೀಡಿದರು.   […]

Continue Reading
download 3 3

ವಿಶ್ವ ಬ್ಯಾಂಕ್ ಭಾರತ ಕ್ಕೆ 1 ಬಿಲಿಯನ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಣೆ

ಕೋವಿಡ್‌ ೧೯- ವಿಶ್ವ ಬ್ಯಾಂಕ್ ಭಾರತಕ್ಕೆ  1 ಬಿಲಿಯನ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಣೆಮಾಡಿದೆ ಬಡ ಮತ್ತು ದುರ್ಬಲ ನೆರವಿಗೆ ಸಹಾಯ ಹಸ್ತ ನೀಡಿದೆ ವಿಶ್ವಬ್ಯಾಂಕ್ ಬೆಂಗಳೂರು ಮೇ ೧೫:-ಮ ಕರೋನವೈರಸ್ ಸಾಂಕ್ರಾಮಿಕ ರೋಗದ ನಡುವೆ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಾಮಾಜಿಕ ನೆರವು ನೀಡುವ ಭಾರತದ ಪ್ರಯತ್ನಗಳನ್ನು ಬೆಂಬಲಿಸಲು ವಿಶ್ವ ಬ್ಯಾಂಕ್ ಶುಕ್ರವಾರ   1 ಬಿಲಿಯನ್  ಪ್ಯಾಕೇಜ್‌ ಗೆ ಅನುಮೋದನೆ ನೀಡಿದೆ. COVID-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ಸೇವೆಗಳಿಗಾಗಿ ಈ ಹಿಂದೆ ಭಾರತಕ್ಕೆ ನಿಗದಿಪಡಿಸಿದ […]

Continue Reading
download 1 3

ರೈತ, ವಲಸೆಕಾರ್ಮಿಕ ,ಬೀದಿ ವ್ಯಾಪಾರಿ ಗಳ ನೆರವಿಗೆ ಬಂದ ಕೇಂದ್ರ ..!

ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್‌  ಭಾಗ ಎರಡು : ಕೋವಿಡ್‌ 19 ರಿಂದ ಆರ್ಥಿಕ ಸಂಕಷ್ಟ ಕ್ಕೆ ಹೊಳಗಾದ ರೈತರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳ ನೆರವಿಗೆ ಬಂದ ಕೇಂದ್ರ ಸರಕಾರ. ಬೆಂಗಳೂರು ಮೇ 14 ;- ಕೊರೋನಾ ಸೋಂಕಿನಿಂದ  ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ   ಮೋದಿ ಘೊಷಿಸಿದ್ದ ಪ್ಯಾಕೇಜ್‌ ನ ಭಾಗ 2 ನ್ನು ಇಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾನ್‌ ಪ್ರಕಟಿಸಿದರು. ವಲಸೆ ಕಾರ್ಮಿಕರು,ರೈತರು, ಬೀದಿ ವ್ಯಾಪಾರಗಳು, ಮದ್ಯಮ ವರ್ಗ, ಬುಡಕಟ್ಟು, ಆದಿವಾಸಿ […]

Continue Reading
images 5

ʻ ಸ್ವಯಂ ಅವಲಂಬಿತʼ ಭಾರತಕ್ಕೆ ಮೋದಿ ಮೊದಲ ಪ್ಯಾಕೇಜ್ : ಸಮಗ್ರ ವಿವರಣೆ

ಬೆಂಗಳೂರು ಮೇ ೧೩ :-  ಕೋವಿಡ್‌ ೧೯ನಿಂದಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ಮೋದಿ ಅವರ  ಮಂಗಳವಾರ ೨೦  ಲಕ್ಷ ಕೋಟಿ ಪ್ಯಾಕೇಜ್‌ ನ ಅಂಗವಾಗಿ ಇಂದು ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್‌ ಅವರು ಸ್ವಯಂ ಅವಲಂಬಿತ ಭಾರತ ಘೋಷ ವಾಕ್ಯದೊಂದಿಗೆ ತಮ್ಮ ಪ್ಯಾಕೇಜ್‌ ನ್ನು ವಿವರಣೆಯನ್ನು ಆರಂಭಿಸಿದರು.  ದೇಶ ಸಣ್ಣ, ಅತಿ ಸಣ್ಣ, ಮದ್ಯಮ ಕೈಗಾರಿಕೆಗಳಿಗೆ ಬಂಪರ್‌ ಕೊಡುಗೆ  ನೀಡಿದರು. ಕೇಂದ್ರ ಆರ್ಥಿಕ ಪ್ಯಾಕೇಜ್ ಪ್ರಮುಖ ಅಂಶಗಳು *        ಎಂಎಸ್‍ಎಂಇಗಳಿಗೆ ಯಾವುದೇ ಅಡಮಾನವಿಲ್ಲದೇ ಮೂರು […]

Continue Reading
EVUFkkIUwAEm6G2

20 ಲಕ್ಷ ಕೋಟಿ ರೂ.ಸಮಗ್ರ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಮಂತ್ರಿ : ಮೋದಿ ಮಾತಿನ ಒಟ್ಟಾರೆ ಸಾರಾಂಶ ಇಲ್ಲಿದೆ..!

ನವದೆಹಲಿ ಮೇ೧೨ ;- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಾ ಮಡಿದವರನ್ನು ಸ್ಮರಿಸಿದ ಪ್ರಧಾನಮಂತ್ರಿ, ಕೋವಿಡ್ 19ರಿಂದ ಹೊರಹೊಮ್ಮಿರುವ ಬಿಕ್ಕಟ್ಟು ಅಭೂತಪೂರ್ವವಾದ್ದು, ಆದರೆ ಈ ಹೋರಾಟದಲ್ಲಿ ನಾವು ಕೇವಲ ನಮ್ಮನ್ನು ಮಾತ್ರ ರಕ್ಷಿಸಿಕೊಂಡರೆ ಸಾಲದು, ಜೊತೆಗೆ ಮುಂದಡಿ ಇಡಬೇಕು ಎಂದರು. ಸ್ವಾವಲಂಬಿ ಭಾರತ ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ವಿಶ್ವದ ಬಗ್ಗೆ ಮಾತನಾಡಿದ, ಪ್ರಧಾನಮಂತ್ರಿಯವರು ಭಾರತವನ್ನು 21ನೇ ಶತಮಾನದ ರಾಷ್ಟ್ರವಾಗಿ ಮಾಡುವ ಕನಸು ನನಸು ಮಾಡುವ […]

Continue Reading