ಪಾವಗಡ : ವಿಜ್ಞಾನ ವಿಚಾರಗೋಷ್ಠಿ. ರಾಜ್ಯಮಟ್ಟಕ್ಕೆ ಆಯ್ಕೆ…!
ವಿಜ್ಞಾನ ವಿಚಾರಗೋಷ್ಠಿ. ರಾಜ್ಯಮಟ್ಟಕ್ಕೆ ಆಯ್ಕೆ. ಪಾವಗಡ: 2025 26 ನೇ ಸಾಲಿನ ಜಿಲ್ಲಾ ಹಂತದ ವಿಜ್ಞಾನ ವಿಚಾರಗೋಷ್ಠಿ ವಿಜ್ಞಾನ ನಾಟಕ ಸ್ಪರ್ಧೆಯನ್ನು ಮಧುಗಿರಿ ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದು. ಪಾವಗಡ ಪಟ್ಟಣದ ವಿ ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಸಾಯಿ ವೆಂಕಟ್ ಮತ್ತು ಚೇತನ್ ಎಂಬ ವಿದ್ಯಾರ್ಥಿಗಳು ಮಧುಗಿರಿಯ ಡಯಟ್ ನಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಕ್ವಾಂಟಮ್ ಯುಗವು ಸಂಭಾವ್ಯತೆಗಳು ಮತ್ತು ಪ್ರಯೋಜನಗಳ ಶೀರ್ಷಿಕೆಯಿಂದ ಪ್ರಾರಂಭವಾಗುತ್ತದೆ ಎಂಬ ವಿಜ್ಞಾನ […]
Continue Reading