ಪಾವಗಡ : “ಲೋಕಾ’ ದಾಳಿ ” ಎಲ್ಲಮ್ಮ – ರಾಧಮ್ಮ “ …..!
ಯಾವ ಪುರುಷಾರ್ಥ ಕ್ಕೆ ಲೋಕಾ ದಾಳಿ…..? ರಾಧಮ್ಮ ಅದೃಷ್ಯ ಮಧ್ಯವರ್ತಿಗಳ ಹಾವಳಿ ರೈತರ ಜಮೀನು ಅಡಮಾನಕ್ಕೂ ಲಂಚ ಪಾವಗಡ: ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದೆ. ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಒಳಗೆ ಓಡಾಡಿ ಅಲ್ಲಲ್ಲಿ ಇದ್ದ ಕಡತಗಳನ್ನು ಪರಿಶೀಲನೆ ನಡೆಸಿ, ಪ್ರಭಾರ ಉಪನೋಂದಣಾಧಿಕಾರಿ ನಾಗರಾಜ್ ಹಾಗೂ ಕಚೇರಿ ಸಿಬ್ಬಂದಿಯಿಂದ ಮಾಹಿತಿ […]
Continue Reading