IMG 20210605 WA0017

ಪಾವಗಡ: ಅಪಘಾತಕ್ಕೆ ಒಳಗಾದ ಯುವಕನಿಗೆ ಸಹಾಯ…!

DISTRICT NEWS ತುಮಕೂರು

ಪಾವಗಡ. ಪಟ್ಟಣದ ಜಾಮಿಯಾ ಮಸೀದಿ ನವ್ ಜಾವನ್ನು ಕಮಿಟಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಂದ ಆರ್ಥಿಕ ನೆರವು. ಪಟ್ಟಣದ ಮುಸ್ಲಿಂ ಸಮುದಾಯದ ಮುಖಂಡರಿಂದ ಅಪಘಾತಕ್ಕೆ ಒಳಗಾದ ಯುವಕನಿಗೆ ಜಾಮಿಯಾ ಮಸೀದಿ ನವ್ ಜಾವನ್ನು ಕಮಿಟಿಯಿಂದ 50 ಸಾವಿರ ಆರ್ಥಿಕ ನೆರವನ್ನು ನೀಡಿದರು ಈ ಸಂದರ್ಭದಲ್ಲಿ ಜಾಮಿಯ ಮಸೀದಿ ಮುತುವಲ್ಲಿ ಮಹಮದ್ ಫಜಲುಲ್ಲಾ ಸಾಬ್ ಮೌಲಾನ ಮುಬಾರಕ್ ಪುರಸಭೆ ಸದಸ್ಯರಾದ. ಮಹಮ್ಮದ್ ಇಮ್ರಾನ್. ರಫೀಕ್ ಸಾಬ್. ಲತೀಫ್ ಸಾಬ್. ನೌವ್ ಜವಾನ್ ಕಮಿಟಿ ಅಧ್ಯಕ್ಷರು ರಿಯಾಜ್. ಸಿಕಂದರ್. ಹೊಟೇಲ್ ಷಾಷಿ. ಮುಬಾರಕ್. ಸಾದಿಕ್. ನಿಜಾ ಮ್ ಅಲಿ. ಇಮ್ರಾನ್. ಹಾಗೂ ಇನ್ನೂ ಮುಂತಾದವರು ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದರು