IMG 20210611 WA0037

ಪಾವಗಡ: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿ ಗೆ ತರಲು ಮನವಿ…!

ತುಮಕೂರು

ಪಾವಗಡ.ಬಹುಜನ ಸಮಾಜ ಪಕ್ಷ ಪಾವಗಡ ತಾಲ್ಲೂಕು ಘಟಕದ ವತಿಯಿಂದ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಬೆಲೆಯನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿ ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರಿಗೆ ಹೊರೆ ಬೀಳುವುದರಿಂದ ಹೊರೆ ತಪ್ಪಿಸಲು ಜಿ. ಎಸ್. ಟಿ. ವ್ಯಾಪ್ತಿಗೆ ತರಲು ಮನವಿ ಪತ್ರ ಸಲ್ಲಿಕೆ

ಕೇಂದ್ರ ಸರ್ಕಾರಕ್ಕೆ ಸೂಚನೆನೀಡಬೇಕೆಂದು ರಾಷ್ಟ್ರಪತಿಗಳಿಗೆ   ಮನವಿ ಪತ್ರವನ್ನು ಪಾವಗಡ ತಹಶೀಲ್ದಾರ್ ಮುಖಾಂತರ ಸಲ್ಲಿಸಲಾಯಿತು

ಪಾವಗಡ ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಹನುಮಂತರಾಯ. ಉಪಾಧ್ಯಕ್ಷ ಡಿ. ಟಿ. ನರಸಿಂಹ ಮೂರ್ತಿ. ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ ಮನವಿಯನ್ನು ಸಲ್ಲಿಸಿದರು

ವರದಿ: ಬುಲೆಟ್ ವೀರಸೇನಯಾದವ್