a85dc687 8d3f 4ca0 ae2a e278f65dea82

ಪಾವಗಡ ಬಿಜೆಪಿ: ಸಿದ್ದಲಿಂಗಯ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

DISTRICT NEWS ತುಮಕೂರು

ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾ ಪಾವಗಡ ಮಂಡಲದ ವತಿಯಿಂದ ಸಾಹಿತಿ, ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಡಾ. ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿರುವ ಮಂಡಲದ ಅಧ್ಯಕ್ಷರಾದ ಶ್ರೀ‌ ರವಿಶಂಕರ್ ನಾಯ್ಕ,ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರವಿ,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ನವೀನ್ ಸೀತಾರಾಮ್ ನಾಯ್ಕ,ಮಂಡಲ ಕಾರ್ಯದರ್ಶಿ ಶೇಖರ್ ಬಾಬು,ಮಂಡಲದ ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ರಾಜೇಂದ್ರ, ಎಸ್. ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಾಬು, ಎಸ್. ಸಿ. ಮೋರ್ಚಾ ಖಜಾಂಚಿ ಸಂಚಪ್ಪ,ಪಾವಗಡ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಗೋಲ್ಡನ್ ಮಂಜುನಾಥ,ದಲಿತ ಮುಖಂಡರಾದ ಶ್ರೀ ಶಿವಕುಮಾರ ಸಾಕೇಲ್ ಅವರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ; ಬುಲೆಟ್‌ ವೀರಸೇನಯಾದವ್