IMG 20220714 WA0043

ಮಧುಗಿರಿ: ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ವಿತರಣೆ….!

DISTRICT NEWS ತುಮಕೂರು

ಮಧುಗಿರಿ ತಾಲೂಕಿನ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆದ ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ವಿತರಣಾ ಕಾರ್ಯಕ್ರಮ

ಮಧುಗಿರಿ ತಾಲೂಕಿನ ಶಾಸಕರಾದ ಎಂವಿ ವೀರಭದ್ರಯ್ಯನವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತಾಂಡ ಅಭಿವೃದ್ಧಿ ನಿಗಮ ಆದಿ ಜಾಂಬವ ಅಭಿವೃದ್ಧಿ ನಿಗಮ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮ ವತಿಯಿಂದ 2018 19 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಕೊರೆದಿರುವ ಫಲಾನುಭವಿಗಳಿಗೆ ಮೋಟರ್ ಪಂಪು ಪೈಪುಗಳು ಕೇಬಲ್ ಸ್ಟಾರ್ಟರ್ ವಿತರಿಸಲಾಯಿತು

IMG 20220714 WA0044

ಈ ಸಂದರ್ಭದಲ್ಲಿ ನಿಗಮಗಳ ವ್ಯವಸ್ಥಾಪಕರುಗಳು ಶಾಸಕರಾದ ಎಂ ವಿ ವೀರಭದ್ರಯ್ಯನವರು ಪುರಸಭಾ ಸದಸ್ಯರಾದ ಎಮ್ ಆರ್ ಜಗನ್ನಾಥ್ ರವರು ಮುಖಂಡರಾದ ತುಂಗೋಟಿ ರಾಮಣ್ಣನವರು ವೆಂಕಟಾಪುರ ಗೋವಿಂದರಾಜುರವರು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದರಾಜು ಹೊಸಕೋಟೆ ಹರೀಶ್ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು

ವರದಿ- ಲಕ್ಷೀಪತಿ