IMG 20210512 WA0002

ಪಾವಗಡ: ಶಾಸಕರ ಸಾಂತ್ವಾನ….!

DISTRICT NEWS ತುಮಕೂರು

ಪಾವಗಡ. ಶೈಲಾಪುರ ಗ್ರಾಮದಲ್ಲಿ ತಿಮ್ಮರಾಜು ಎಂಬ 27 ವರ್ಷದ ಯುವಕ ನಿನ್ನೆಯ ದಿನ ಸಿಡಿಲು ಬಡಿದು ಯುವಕ ಮರಣ ಹೊಂದಿದ್ದನು. ಇಂದು ಮಾನ್ಯ ಶಾಸಕರಾದ ವೆಂಕಟರವಣಪ್ಪ ನವರು ಮೃತನ ಕುಟುಂಬಕ್ಕೆ ಬೇಟಿ ನೀಡಿ ಆರ್ಥಿಕ ಸಹಾಯ ಮಾಡಿ ಕುಟುಂಬ ವರ್ಗದವರಿಗೆ ಸಾಂತ್ವನ. ಹೇಳಿದರುIMG 20210512 WA0003

ವರದಿ: ಬುಲೆಟ್ ವೀರಸೇನಯಾದವ್