IMG 20240711 WA0008

ಪಾವಗಡ: ಮುಖ್ಯ ಶಿಕ್ಷಕರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ…!

ಅವಿರೋಧವಾಗಿ ಆಯ್ಕೆ. ಪಾವಗಡ : ತಾಲ್ಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೇಣುಗೋಪಾಲ ಸ್ವಾಮಿ ವಿದ್ಯಾಪೀಠ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಓ ಧನಂಜಯ ರವರ ಅಕಾಲಿಕ ಮರಣದಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂತರ ಅವರು ಮಾತನಾಡಿ, ಅನುದಾನಿತ ಶಾಲೆಯ ಶಿಕ್ಷಕರಿಗೆ ಇರುವ ವೇತನ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು, ಸರ್ಕಾರಿ ಶಾಲೆಯ ಸಹ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಬಡ್ತಿ ಸಮಸ್ಯೆ ಮತ್ತು ಕಾಲ್ಪನಿಕ […]

Continue Reading
WhatsApp Image 2024 07 10 at 7.58.06 PM

ಪಾವಗಡ : ಗಾಂಜಾ ಮಾರಾಟ ಯತ್ನ ಬಂಧನ…..!

ಗಾಂಜಾ ಮಾರಾಟ ಯತ್ನ: ಬಂಧನ ಪಾವಗಡ : ಪಾವಗಡ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಮಂಗಳವಾರ ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ರೈನ್ ಗೇಜ್ ಬಡಾವಣೆಯಲ್ಲಿ ವಾಸವಿದ್ದ ಗೌಸ್ ಮದ್ದೀನ್ (28) ಮತ್ತು ಪಿ. ರೊಪ್ಪ ಗ್ರಾಮದ ಕುಮಾರ್ (27) ಬಂಧಿತ ಆರೋಪಿಗಳು. ಪಾವಗಡ ಪೊಲೀಸ್ ಠಾಣೆಯ ಪೇದೆಗಳಾದ ಶ್ರೀಕಾಂತ್ ನಾಯಕ್ ಮತ್ತು ಸಂತೋಷ್ ಕುಮಾರ್ ಗುಪ್ತ ಮಾಹಿತಿ ಸಂಗ್ರಹಣೆ ವಿಚಾರವಾಗಿ ಪಟ್ಟಣದಲ್ಲಿ ಗಸ್ತು ನಿರ್ವಹಿಸುತ್ತಿದ್ದು, ಪಟ್ಟಣದ ಹುಲಿ ಬೆಟ್ಟ ತಾಂಡದ ಬಳಿ […]

Continue Reading
DSC4389 1 scaled

Tumkur:ಯುವಕರ ಕೌಶಲ್ಯ ಹೆಚ್ಚಿಸಲು ತರಬೇತಿ ಕೇಂದ್ರ ತೆರೆಯುವ ಚಿಂತನೆ….!

ಪಾವಗಡ : ತುಂಗಭದ್ರಾ ಕುಡಿಯುವ ನೀರಿನ ಯೋಜನೆಯನ್ನು ಪ್ರತಿಯೊಂದು ಹಳ್ಳಿಗೂ ತಲುಪಿಸುವಲ್ಲಿ ನಮ್ಮ ಸರ್ಕಾರ ಬದ್ಧ ಯುವಕರ ಕೌಶಲ್ಯ ಹೆಚ್ಚಿಸಲು ತರಬೇತಿ ಕೇಂದ್ರ ತೆರೆಯುವ ಚಿಂತನೆ : ಸಚಿವರಿಂದ ಸ್ಥಳ ಪರಿಶೀಲನೆ ತುಮಕೂರು(ಕ.ವಾ.) ಜು.10: ಜಿಲ್ಲೆಯಲ್ಲಿ ವಿವಿಧ ಪದವಿ ಹೊಂದಿದವರ ಕೌಶಲ್ಯವನ್ನು ಹೆಚ್ಚಿಸಲು ನಗರ ಕೇಂದ್ರ ಗ್ರಂಥಾಲಯದ ಮೂರನೇ ಮಹಡಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವ ಚಿಂತನೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ […]

Continue Reading
IMG 20240703 WA0028

ಪಾವಗಡ: ಬೆಳೆ ವಿಮೆ ಮಾಡಿಸುವಂತೆ ರೈತರಲ್ಲಿ ಮನವಿ….!

ಬೆಳೆ ವಿಮೆ ಮಾಡಿಸುವಂತೆ ರೈತರಲ್ಲಿ ಮನವಿ. . ಪಾವಗಡ : ರೈತರು ಬೆಳೆ ವಿಮೆ ಮಾಡಿಸಿಕೊಂಡು ಮುಂದೆ ಆಗಬಹುದಾದ ನಷ್ಟವನ್ನು ತಡೆಯಬಹುದು ಎಂದು ಕೃಷಿ ಅಧಿಕಾರಿ ವೇಣುಗೋಪಾಲ್ ತಿಳಿಸಿದರು. ತಾಲ್ಲೂಕಿನ ಬ್ಯಾಡನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳೆ ವಿಮೆಯ ಅರಿವು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಬೆಳೆ ಸಮೀಕ್ಷೆಯನ್ನು ರೈತರೇ ತಮ್ಮ ಜಮೀನಿನ ಮಾಹಿತಿಯನ್ನು ರೈತರ ಬೆಳೆ ಸಮೀಕ್ಷೇ ಆಪ್ ನಲ್ಲಿ ಅಪ್ಲೋಡ್ ಮಾಡುವುದು. ಮತ್ತು ವಿಮೆ ಕಟ್ಟಿ ಬರ, ಪ್ರವಾಹ, ನೆರೆ, ಅಕಾಲಿಕ […]

Continue Reading
IMG 20240621 WA0009

ಪಾವಗಡ: ರಾಪ್ಟೆ ಗ್ರಾಮ ಪಂಚಾಯತಿಯ PDO ಅಮಾನತ್….!

ಪಾವಗಡ: ರಾಪ್ಟೆ ಗ್ರಾಮ ಪಂಚಾಯತಿಯ ಪಿಡಿಒ ಹನುಮಂತರಾಜು ರವರನ್ನು ಜಿಲ್ಲಾ ಪಂಚಾಯಿತಿ  CEO ಅಮಾನತ್ ಮಾಡಿ ಆದೇಶಿಸಿದ್ದಾರೆ, ಸರ್ಕಾರದ ಎಲ್ಲಾ ಜಯಂತಿಗಳಿಗೆ ಗೈರು‌ಹಾಜರಿ , ಮತ್ತು ಸಾರ್ವಜನಿಕರ ಫೋನ್ ಕರೆಗಳನ್ನು ಸ್ವೀಕರಿಸದೆ ಇರುವುದು, ನರೇಗ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ವೇತನ ನೀಡದೆ ಇರುವುದು, ಖಾತೆ ಗಳಿಗೆ ಸಾರ್ವಜನಿಕರಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ.   ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿಸದೆ ಹೆಚ್ಚುವರಿಯಾಗಿ ಕ್ರಿಯಾಯೋಜನೆ ತಯಾರಿಸಿರುವುದು, ಮತ್ತಿತರ ಅಂಶಗಳ ಆಧಾರದ ಮೇಲೆ ಪಾವಗಡ ತಾಲೂಕು ಕಾರ್ಯ ನಿರ್ವಾಣಾಕಾರಿಯಾದ […]

Continue Reading
IMG 20240619 WA0012 scaled

ಪಾವಗಡ : ಸೋಲಾರ್ ಪಾರ್ಕ್ ನಿರ್ಮಾಣದಿಂದ ಇತಿಹಾಸ ಸೃಷ್ಟಿಯಾಗಲಿದೆ….!.

ಸೋಲಾರ್ ಪಾರ್ಕ್ ನಿಂದ ಪಾವಗಡದಲ್ಲಿ ಇತಿಹಾಸ ಸೃಷ್ಟಿ ಯಾಗಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್. ಪಾವಗಡ : ಶೀಘ್ರವಾಗಿ ಪಾವಗಡದ ಸೋಲಾರ್ ಪಾರ್ಕಿಗೆ 8,000 ದ ಎಕರ ಭೂಮಿ ರ್‍ಯಾಪ್ಟೆ ಪಂಚಾಯಿತಿಯಿಂದ ಸೇರಿಕೊಳ್ಳುವುದರಿಂದ ವಿಶ್ವದಲ್ಲಿ ಪಾವಗಡ ತಾಲ್ಲೂಕಿಗೆ ಒಳ್ಳೆ ಹೆಸರು ಬರುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ತಾಲ್ಲೂಕಿನ ರ್‍ಯಾಪ್ಟೆ ಗ್ರಾಮ ಪಂಚಾಯತಿಯಲ್ಲಿ ಏರ್ಪಡಿಸಿದ್ದ ರೈತರ ಜಮೀನಿಗೆ ಬಾಡಿಗೆ ನಿಗದಿಪಡಿಸುವ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದೆ, ರೈತರಿಗೆ ಅಗತ್ಯವಾದ ಉತ್ತಮ ಬಿತ್ತನೆ […]

Continue Reading
IMG 20240229 100752 scaled

ಪಾವಗಡ : ಕೋಟೇಶ್ವರ ನʻ ಆಸ್ತಿ ʼ ಉಳಿಸಿ ಸ್ವಾಮಿ….!

ತನಿಖಾ ವರದಿ: ಶಿವಪ್ಪನಿಗೂ ತಪ್ಪದ ಸಂಕಷ್ಟ ಕೋಟೇಶ್ವರ ನ   ʻ ಆಸ್ತಿ ʼ ಉಳಿಸಿ ಸ್ವಾಮಿ….! ಪಾವಗಡ ತಾಲ್ಲೂಕಿನಲ್ಲಿ ವೈ ಎನ್‌ ಹೊಸಕೋಟೆ ಹೆಚ್ಚು ಜನಸಂಖ್ಯೆ ಇರುವ ಊರು ಇಲ್ಲಿ ಜಮೀನಿನ ಬೆಲೆ ಪಾವಗಡ ಪಟ್ಟಣದ ನಂತರದ ಸ್ಥಾನದಲ್ಲಿ ಇರುತ್ತೆ. ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರ ಕಣ್ನು ಮೊದಲು ಬೀಳುವುದೇ ಸರ್ಕಾರಿ ಜಮೀನುಗಳ ಮೇಲೆ, ಬಹಳಷ್ಟು ಜಮೀನಿಗಳು  ಕಬಳಿಯಾಗಿವೆ. ಸರ್ಕಾರ ಆಸ್ತಿ ಕಾಪಾಡಬೇಕಾದ ತಹಸಿಲ್ದಾರ್‌, ಗ್ರಾಮಲೆಕ್ಕಿಗರು, ಆರ್‌ ಐ,ವಿ ಎ ಪಿಡಿಒ ಗಳು ಹಣ ಕ್ಕೆ ತಮ್ಮನ್ನು […]

Continue Reading
1718603108651 scaled

Karnataka : ಖಾಸಗಿ ಶಾಲೆಗಳ ವಸೂಲಿ ಆರಂಭ….?

 ರಾಜ್ಯ ಪಠ್ಯಕ್ರಮ ಎಲ್ಲಿದೆ…? ಪಾವಗಡ: ಗುಣಮಟ್ಟದ ಶಿಕ್ಷಣ ಎಲ್ಲಿದೆ…? ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಹತೆ ಹೊಂದಿದ್ದಾರ….? ಖಾಸಗಿ ಶಾಲೆಗಳನ್ನು ಸ್ವತಂತ್ರ ಶಾಲೆಗಳು ಎಂದು ಕರೆಯಲಾಗುತ್ತದೆ, ಆದರೆ ಕೆಲವು ಖಾಸಗಿ ಶಾಲೆಗಳು ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವುದರಿಂದ, ಅವು ಅನುದಾನಿತ ಅಥವಾ ಅನುದಾನರಹಿತ ಶಾಲೆಯಾಗಿರಬಹುದು. ಆದ್ದರಿಂದ, ಕಟ್ಟುನಿಟ್ಟಾದ ಅರ್ಥದಲ್ಲಿ, ಖಾಸಗಿ ಶಾಲೆಗಳು ಅನುದಾನ ರಹಿತ ಸ್ವತಂತ್ರ ಶಾಲೆಯಾಗಿದೆ.ದೇಶದಲ್ಲಿ ಶಿಕ್ಷಣ ಎಂಬುದು ಒಂದು ದೊಡ್ಡ ವ್ಯಾಪಾರ ಉದ್ಯಮವಾಗಿದೆ. ಗುಣಮಟ್ಟದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಯನ್ನು ವಿದ್ಯಾರ್ಥಿಗಳ ಪೋಷಕರಿಂದ ವಸೂಲಿ ಮಾಡುತ್ತಿದ್ದಾರೆ. […]

Continue Reading
IMG 20240616 WA0036 scaled

ಪಾವಗಡ: ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ….!

ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ. ಪಾವಗಡ : ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಭಾನುವಾರ ಶಾಸಕ ಹೆಚ್ ವಿ ವೆಂಕಟೇಶ್ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಸಿ ಡಿ ಪಿ ಓ ಸುನಿತ ಡಿ.ಜಿ ಮಾತನಾಡಿ ತಾಲೂಕಿನಾದ್ಯಂತ 336 ಅಂಗನವಾಡಿ ಕೇಂದ್ರಗಳಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುವುದೆಂದು. ಭಾನುವಾರ ಸಾಂಕೇತಿಕವಾಗಿ ಶಾಸಕರ ಮೂಲಕ ಮೂರು ಸ್ಮಾರ್ಟ್ ಫೋನ್ ವಿತರಿಸುವುದಾಗಿ ತಿಳಿಸಿದರು. ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ […]

Continue Reading
IMG 20240616 WA0032

ಪಾವಗಡ : ಕಲಬೆರಿಕೆ ನೀರು ಸೇವನೆ. 20 ಕುರಿಗಳ ಮಾರಣ ಹೋಮ….!

ಕಲಬೆರಿಕೆ ನೀರು ಸೇವನೆ. 20 ಕುರಿಗಳ ಮಾರಣ ಹೋಮ. ಪಾವಗಡ: ಕಲಬೆರಿಕೆ ನೀರು ಸೇವನೆಯಿಂದ 20 ಕುರಿಗಳು ಸಾವನ್ನಪ್ಪಿರುವ ಘಟನೆ ಭಾನುವಾರ ತಾಲ್ಲೂಕಿನ ರಾಜವಂತಿ ಗ್ರಾಮದಲ್ಲಿ ನಡೆದಿದೆ. ರಾಜವಂತಿ ಗ್ರಾಮದ ಧರ್ಮಪ್ಪ s/o ಕಾಮಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಹೂವಿನ ಗಿಡಗಳಿಗೆ ಸಿಂಪಡಿಸುವಂತಹ ರಾಸಾಯನಿಕ ಪದಾರ್ಥಗಳು ನೀರಿನಲ್ಲಿ ಮಿಶ್ರಣಗೊಂಡಿದ್ದು ರಾಸಾಯನ ಮಿಶ್ರಣಗೊಂಡ ನೀರನ್ನ ಕುರಿಗಳು ಸೇವನೆ ಮಾಡಿದ ಪರಿಣಾಮವಾಗಿ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ನಂತರ ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ […]

Continue Reading