WhatsApp Image 2025 04 16 at 5.02.56 PM 1

ತುಮಕೂರು : ರೈಲ್ವೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ರೈಲ್ವೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ವಿ.ಸೋಮಣ್ಣ ಸೂಚನೆ ತುಮಕೂರು(ಕ.ವಾ)ಏ.15: ಜಿಲ್ಲೆಯಲ್ಲಿ ಚುರುಕಾಗಿ ನಡೆಯುತ್ತಿರುವ ವಿವಿಧ ರೈಲ್ವೆ ಯೋಜನೆ ಕಾಮಗಾರಿಗಳಲ್ಲಿ ಗುಣ್ಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಬಿಲ್ಲೇಪಾಳ್ಯ ಗೇಟ್ ಲೆವೆಲ್ ಕ್ರಾಸಿಂಗ್ ನಂ. 50, 7.88 ಕೋಟಿ ರೂ. ವೆಚ್ಚದಲ್ಲಿ ಬಂಡಿಹಳ್ಳಿ ಗೇಟ್ ಬಳಿ ಎಲ್.ಸಿ. ನಂ.60ರ ಬದಲಿಗೆ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಬಂಡಿಹಳ್ಳಿಯಲ್ಲಿ […]

Continue Reading
IMG 20250416 WA0002

Karnataka : ಅತಿಥಿ ಶಿಕ್ಷಕರಿಗೆ ಇಲ್ಲ ಮೌಲ್ಯಮಾಪನದ ಭಾಗ್ಯ…..!

 ಮಧುಗಿರಿ: ಅತಿಥಿ ಶಿಕ್ಷಕರಿಗೆ ಇಲ್ಲ ಮೌಲ್ಯಮಾಪನದ ಭಾಗ್ಯ. ಮಧುಗಿರಿ : ರಾಜ್ಯದಾದ್ಯಂತ ಏಪ್ರಿಲ್ 15ರಂದು ಎಸ್ ಎಸ್ ಎಲ್ ಸಿ ಯ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಏಪ್ರಿಲ್ 15ರಂದು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಆದೇಶ ಬಂದಿತ್ತು.. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಗಿರಿಜಾ ರವರು ಮಂಗಳವಾರ ಅತಿಥಿ ಶಿಕ್ಷಕರನ್ನು ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯದಿಂದ ಬಿಡುಗಡೆ ಮಾಡಿರು ಘಟನೆ ನಡೆದಿದೆ.   ಮಧುಗಿರಿ ಶೈಕ್ಷಣಿಕ […]

Continue Reading
IMG 20250327 173058 scaled

ಪಾವಗಡ : ಕೋಟೇಶ್ವರ ನ ʻಆಸ್ತಿʼ ಉಳಿಸಿ ಸ್ವಾಮಿ….!

ಶಿವಪ್ಪ ನ ಆಸ್ತಿ ಉಳಿಸುವ ಭರವಸೆ ಕೊಟ್ಟ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ…! ಹೈಕೋರ್ಟ್‌ ಆದೇಶ ಉಲ್ಲಂಘಿಸಿ  ಖಾಸಗಿ ವ್ಯಕ್ತಿಗಳಿಗೆ ಭೂಪರಿವರ್ತನೆ ಮಾಡಿದ ಶುಭಕಲ್ಯಾಣ್ ಭೂ ಕಳ್ಳರ ನೆರವಿಗೆ ಜಿಲ್ಲಾಡಳಿತ…. ಕಂದಾಯ ಸಚಿವರ ಕಚೇರಿಯಿಂದ ತನಿಖೆಗೆ ಆದೇಶ ಮೈಸೂರಿನ ಮೂಡ ಹಗರಣ ದ ರೀತಿ ವೈ ಎನ್‌ ಹೊಸಕೋಟೆ ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು  ಕಾನೂನು ಬಾಹಿರವಾಗಿ ವಹಿವಾಟು ಗಳು ನಡೆದಿವೆ.  ಜೊತೆಗೆ ಈ ಜಮೀನನ್ನು ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿಗೆ ಭೂ ಪರಿವರ್ತನೆ ಮಾಡಿದ್ದಾರೆ  ಇತ್ತೀಚೆಗೆ […]

Continue Reading
IMG 20250322 WA0001

ಪಾವಗಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ – 2693 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು…!

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಗಮ. ಪಾವಗಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು, ಪ್ರಥಮ ಭಾಷೆ ಕನ್ನಡ ಅಥವಾ  ಆಂಗ್ಲ ಭಾಷೆ  ಪಡೆದ‌ ಮಕ್ಕಳು ಪರೀಕ್ಷೆ ಬರೆದರು. ತಾಲೂಕಿನಾದ್ಯಂತ 12 ಪರೀಕ್ಷೆ ಕೇಂದ್ರಗಳನ್ನು ಏರ್ಪಾಟು ಮಾಡಲಾಗಿದ್ದು. 2740 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣೆ ಮಾಡಿಕೊಂಡಿದ್ದು ಪರೀಕ್ಷೆಯ ಮೊದಲ ಪತ್ರಿಕೆಯಾದ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ 47 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 2693 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ 9:00ರ ವೇಳೆಗೆ ಪೋಷಕರೊಂದಿಗೆ […]

Continue Reading
IMG 20250320 WA0011

ಪಾವಗಡ : ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಪರಿಶೀಲನೆ….!

ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಪರಿಶೀಲನೆ. ಪಾವಗಡ : ತುಮಕೂರು ಜಿಲ್ಲಾ ಪಂಚಾಯತಿ, ಪಾವಗಡ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ತಾಲ್ಲೂಕಿನ ಕೋಟಗುಡ್ಡ ಗ್ರಾಮ ಮತ್ತು ಶೈಲಾಪುರ ಗ್ರಾಮದಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಪರಿವೀಕ್ಷಣೆ ನಡೆಸಲಾಯಿತು. ಈ ವೇಳೆ ಕುಡಿಯುವ ನೀರನ್ನು ಪರಿಶೀಲಿಸಿದ ಅಧಿಕಾರಿಗಳು ನೀರು ಕುಡಿಯಲು ಯೋಗ್ಯವಾಗಿದೆ ಎಂದು ತಿಳಿಸಿದರು. ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರಾ ಕುಡಿಯುವ ನೀರು ಶೀಘ್ರವೇ ಹರಿಯಲಿದೆ ಎಂದರು. ಈ ಸಂದರ್ಭದಲ್ಲಿ […]

Continue Reading
IMG 20250320 WA0010 scaled

ಪಾವಗಡ : ಎಸ್. ಎಸ್ ಎಲ್ ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ….!

ಎಸ್. ಎಸ್ ಎಲ್ ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ. ಪಾವಗಡ : ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದ್ದು. ವಿದ್ಯಾರ್ಥಿಗಳು ಭಯಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಮಾಹಿತಿ ತಿಳಿಸಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ತಾಲೂಕಿನಾದ್ಯಂತ 12 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.ಪಟ್ಟಣದಲ್ಲಿ 03 […]

Continue Reading
IMG 20250310 WA0014

ಪಾವಗಡ : ಮಧ್ಯಪಾನ ಮುಕ್ತ ಗ್ರಾಮದಲ್ಲಿ ಮದ್ಯ ಮಾರಾಟ…!

ಮಧ್ಯಪಾನ ಮುಕ್ತ ಗ್ರಾಮದಲ್ಲಿ ಮದ್ಯ ಮಾರಾಟ…! ಪಾವಗಡ: ಚಿಕ್ಕ ತಿಮ್ಮನಹಟ್ಟಿ ಗ್ರಾಮವು ಮಧ್ಯಪಾನ ಮುಕ್ತ ಗ್ರಾಮ ಎಂದು ಘೋಷಣೆಯಾಗಿದ್ದು ಆದರೂ ಸಹ ಕೆಲ ದುಷ್ಕರ್ಮಿಗಳು ಹಳ್ಳಿಯ ಜನರಿಗೆ ಮಧ್ಯ ಕುಡಿಸಿ ಗಲಾಟಿ ಮಾಡಿಸುತ್ತಾರೆ, ಮದ್ಯಪಾನ ಗ್ರಾಮ ಮುಕ್ತ ಆದರೂನು ಸಹ ಮಧ್ಯಪಾನ ಮಾರಾಟ ನಿಂತಿಲ್ಲ ದಯಮಾಡಿ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕಬೇಕು ಎಂದರು. ನಿಡಗಲ್ ಹೋಬಳಿಯ ಅರಸೀಕೆರೆ ಪೊಲೀಸ್ ಠಾಣೆಯ ಆವರಣದಲ್ಲಿ ಏರ್ಪಡಿಸಿದ್ದ ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ […]

Continue Reading
IMG 20250308 WA0006

ಪಾವಗಡ : ಲೋಕ್ ಅದಾಲತ್ ನಲ್ಲಿ 665 ಪ್ರಕರಣಗಳು ಇತ್ಯರ್ಥ….!

ಸಸಿಗಳಿಗೆ ನೀರು ಹಾಕುವ ಮೂಲಕ ಲೋಕ್ ಅದಾಲಕ್ಕೆ ಚಾಲನೆ ನೀಡಿದ ನ್ಯಾಯಾಧೀಶರು. ಪಾವಗಡ : ಪಟ್ಟಣದ ನ್ಯಾಯಾಲಯದ ಆವರಣ ಲೋಕ್ ಅದಾಲತ್ ಅಂಗವಾಗಿ ಶನಿವಾರ ಬೆಳಗಿನಿಂದಲೇ ಜನರಿಂದ ತುಂಬಿತ್ತು. ಸಸಿಗಳಿಗೆ ನೀರನ್ನು ಹಾಕುವ ಮೂಲಕ ನ್ಯಾಯಾದೀಶರು ಲೋಕ್ ಅದಾಲತ್ ಗೆ ಚಾಲನೆ ನೀಡಿದರು.ಲೋಕ್ ಅದಾಲತ್ ನಲ್ಲಿ 665 ಪ್ರಕರಣಗಳು ಇತ್ಯರ್ಥವಾದವು. 74.29 ಲಕ್ಷ ರೂ ಮೊತ್ತ ಇತ್ಯರ್ಥವಾಯಿತು. ಹಿರಿಯ ಸಿವಿಲ್ ನ್ಯಾಯಾದೀಶ ವಿ ಮಾದೇಶ ಅವರು 30 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.ಅಧಿಕ ಸಿವಿಲ್ ನ್ಯಾಯಾದೀಶರಾದ ಬಿ. ಪ್ರಿಯಾಂಕ, 635 […]

Continue Reading
IMG 20250307 WA0011

ಪಾವಗಡ : ದಶಕಗಳ ಕುಡಿಯುವ ನೀರಿನ ಕನಸಿಗೆ ಖಾಸಗಿ ಕಂಪನಿಯಿಂದ ವಿಘ್ನ…!

* ತುಂಗಭದ್ರಾ ಕುಡಿಯುವ ನೀರಿನ ಪೈಪ್ ಲೈನ್ ಡ್ಯಾಮೇಜ್. * ದಿನೇಶ್ ಇಂಜನಿಯರಿಂಗ್ ಕಂಪನಿಯ ಅನಧಿಕೃತ ಕಾಮಗಾರಿಗಳಿಗೆ ಅಸ್ತು ಎಂದವರು ಯಾರು…,? * ವೈ ಎನ್ ಹೊಸಕೋಟೆ ಹೋಬಳಿ ಹಲವಾರು ಹಳ್ಳಿಗಳಿ ಗೆ ನೀರು ಸರಬರಾಜಿಗೆ ತೊಂದರೆ  * ಡ್ಯಾಮೇಜ್ ಮಾಡಿರುವ ಖಾಸಗಿ ಕಂಪನಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತಾರ…?  ಪಾವಗಡ : ತಾಲ್ಲೂಕಿನ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಗೆ  ಖಾಸಗಿ ಕಂಪನಿ ಅಡ್ಡಿ ಪಡಿಸುತ್ತಿದೆ. ದಿನೇಶ ಇಂಜನಿಯರಿಂಗ್ ಎಂಬ ಖಾಸಗಿ ಕಂಪನಿ( DEPL ) ಅನದೀಕೃತವಾಗಿ […]

Continue Reading
IMG 20250306 WA0019

ಪಾವಗಡ : ಹಕ್ಕಿ ಜ್ವರ: ಆಂಧ್ರ ಗಡಿ ಭಾಗದಲ್ಲಿ 2 ಕಡೆ ತಪಾಸಣಾ ಕೇಂದ್ರ ಸ್ಥಾಪನೆ.

ಆಂಧ್ರ ದಲ್ಲಿ  ಹಕ್ಕಿ ಜ್ವರ: ತಾಲ್ಲೂಕಿನ ಆಂಧ್ರ ಗಡಿ ಭಾಗದಲ್ಲಿ 2 ಕಡೆ ತಪಾಸಣಾ ಕೇಂದ್ರ ಸ್ಥಾಪನೆ. ಪಾವಗಡ : ಕರ್ನಾಟಕದ ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಆಂಧ್ರದಲ್ಲಿ ಹಕ್ಕಿಜ್ವರದ ಹಿನ್ನೆಲೆ ತಾಲ್ಲೂಕಿನ ಆಂಧ್ರದ ಗಡಿಗಳಾದ ನಾಗಲಾಪುರ ಮತ್ತು ದೋಮ್ಮತ ಮರಿ ಯಲ್ಲಿ ಮುನ್ನೆಚ್ಚರಿಕೆ ಕಾರ್ಯಕ್ರಮವಾಗಿ ಪಶು ಇಲಾಖೆ ವತಿಯಿಂದ ಹಕ್ಕಿ ಜ್ವರ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವರ್ಕೆರಪ್ಪ ಮಾಹಿತಿ ತಿಳಿಸಿದ್ದಾರೆ. ತಾಲ್ಲೂಕಿನ ಜನರು ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆ ಇಲ್ಲ,ಈಗಾಗಲೇ […]

Continue Reading