IMG 20200522 WA0104

ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಅಟ್ಟಹಾಸ ಒಂದೇ ದಿನ 47 ಸೋಂಕಿತರು…!

ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈ ಕಂಟಕ ಎದುರಾಗಿದ್ದು, ಇಂದು ಒಂದೇ ದಿನ 47 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಆರೋಗ್ಯ ಇಲಾಖೆ ನೀಡಿದ ಬೆಳಗಿನ ವರದಿಯಲ್ಲಿ 45 ಹಾಗೂ ಸಂಜೆಯ ವರದಿಯಲ್ಲಿ ಮತ್ತೆರೆಡು ಪ್ರಕರಣ ವರದಿಯಾಗಿದ್ದು, ಒಟ್ಟಾರೆ, 47 ಪ್ರಕರಣಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಳೆಯ 26 ಪ್ರಕರಣಗಳು ಹಾಗೂ ಇಂದಿನ 47 ಪ್ರಕರಣಗಳು ಸೇರಿ ಒಟ್ಟು 73 ಪ್ರಕರಣಗಳಾಗಿವೆ. ಮೊದಲ 26 ಪ್ರಕರಣಗಳಲ್ಲಿ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಮೃತಪಟ್ಟಿದ್ದರು. ಹೀಗಾಗಿ 5 […]

Continue Reading
eb621a02 d116 4705 ac80 9992e1263805

ಕೊರೋನಾ : ಆತಂಕದಲ್ಲಿ ಚಿಕ್ಕಬಳ್ಳಾಪುರ ಮಂದಿ….!

ಚಿಕ್ಕಬಳ್ಳಾಪುರ ಮೇ ೨೧:- ಮಹಾರಾಷ್ಟ್ರದಿಂದ 250 ಜನರು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮನ .ಸಚಿವ ಸುಧಾಕರ್ ಸಹ ಆತಂಕ ವ್ಯಕ್ತಪಡಿಸಿ ರಾತ್ರಿ ಟ್ವೀಟ್ ಮಾಡಿದ್ದರು .ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ 250 ಜನರು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿರುವುದು .ದುರದೃಷ್ಟಕರ ಹಾಗೂ ದುಡುಕಿನ ನಿರ್ದಾರ .ಹೊರ ರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ . ಜಿಲ್ಲಾಡಳಿತಗಳು ಎಚ್ಚರವಹಿಸಬೇಕು .ಮತ್ತೂಂದು ಟ್ವೀಟ್ ಮಾಡಿರುವ ಸಚಿವರು .ನಾನು ಈಗಾಗಲೇ ಮುಖ್ಯ ಕಾರ್ಯದರ್ಶಿಯವರ ಜೋತೆ ಮತಾಡಿದ್ದಿನಿ.2ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು […]

Continue Reading
3efe5ef2 dd4b 4e89 a0d2 76aa0145af18

ಎಚ್ ಡಿಕೆ ಪ್ರಧಾನಿ ಟೀಕೆಮಾಡಿ ತೃಪ್ತಿ ಪಡುತ್ತಿದ್ದಾರೆ- ಈಶ್ವರಪ್ಪ…!

ಚಿಕ್ಕಬಳ್ಳಾಪುರ ಮೇ 19:- ಕೊರೊನಾದಿಂದ ನಲುಗಿರುವ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ಅವರು ಎಚ್‍ಡಿಕೆ ವಿರೋಧ ಪಕ್ಷದವರಾಗಿ ಟೀಕೆ ಮಾಡುವುದು ಅವರ ಕರ್ತವ್ಯ ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಚ್‍ಡಿ ಕುಮಾರಸ್ವಾಮಿ ಅವರು ಪ್ರಧಾನಿಗಳನ್ನು ಟೀಕೆ ಮಾಡಿ […]

Continue Reading
1dd9adaa 517e 444a b93a 4b0bd918bb04

ಚಿಕ್ಕಬಳ್ಳಾಪುರ ದಲ್ಲಿ ರೈತ ಆತ್ಮಹತೈ ಗೆ ಶರಣು…!

 ಚಿಕ್ಕಬಳ್ಳಾಪುರ  ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ರೈತ ಎರಡು ಏಕರೆಯಲ್ಲಿ ಬೆಳೆದ ಹೂವಿನ ಬೆಳೆ ಲಾಕ್ ಡೌನ್ ನಿಂದಾಗಿ ಮಾರಾಟವಾಗದೆ ಮನನೊಂದು  ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೂಂಡಿದ್ದಾರೆ. ಚಿಕ್ಕಬಳ್ಳಾಪುರ ಮೇ ೧೬ : – ತಾಲೂಕಿನ ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ರೈತ (೫೫) ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೂಂಡಿದ್ದಾರೆ. ಎರಡು ಏಕರೆಯಲ್ಲಿ ಬೆಳೆದ ಹೂವಿನ ಬೆಳೆ ಲಾಕ್ ಡೌನ್ ನಿಂದಾಗಿ ಮಾರಾಟವಾಗದೆ .ಸಾಲದ ಭಾದೆಯಿಂದ ಮನನೂಂದು ರಾಮಪ್ಪ ಆತ್ಮಹತ್ಯೆ ಮಾಡಿಕೂಂಡಿದ್ದರೆ […]

Continue Reading
b3f1cb1e f157 4742 89f5 3b6ad7a83c53

ಚಿಕ್ಕಬಳ್ಳಾಪುರ ದಲ್ಲಿ ಕೋವಿಡ್ 19 ಪರೀಕ್ಷಾ ಪ್ರಯೋಗಾಲಯ ಆರಂಭ

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ  ಕೋವಿಡ್‌ ೧೯ ಪ್ರಯೋಗಾಲಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಉದ್ಘಾಟಿಸಿದರು. ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ತಿಂಗಳಾಂತ್ಯದೊಳಗೆ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ಚಿಕ್ಕಬಳ್ಳಾಪುರದಲ್ಲಿ  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲೆಯ ಪ್ರಥಮ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 40ಕ್ಕೆ ಏರಿದಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಈ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ […]

Continue Reading
04629aef cf4c 466d bdb8 a64825aa5cd9

ಸೀಲ್ಡೌನ್ ಏರಿಯಾದಲ್ಲಿ ವ್ಯಕ್ತಿ ನೇಣಿಗೆ ಶರಣು…!

ಚಿಕ್ಕಬಳ್ಳಾಪುರದ ಸೀಲ್‌ ಡೌನ್‌ ಏರಿಯಾದಲ್ಲಿ ನೇಣಿಗೆ ಶರಣಾದ 42 ವರ್ಷದ ಮಂಜುನಾಥ್ ಪೋಲಿಸರು ತನಿಖೆ ಕೈಗೊಂಡಿದ್ದಾರೆ ಚಿಕ್ಕಬಳ್ಳಾಪುರ ಮೇ ೧೫:- ಪತ್ನಿಯ ಜೊತೆ ಜಗಳವಾಡಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ 17 ನೇ ವಾರ್ಡಿನ ಸೀಲ್‍ಡೌನ್ ಏರಿಯಾದಲ್ಲಿ ನಡೆದಿದೆ. 42 ವರ್ಷದ ಮಂಜುನಾಥ್ ಮನೆಯ ಮೇಲಿನ ಕೋಣೆಯಲ್ಲಿ ಕ್ರಿಮಿನಾಶಕ ಸೇವಿಸಿ ತದನಂತರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಂದಹಾಗೆ ಬುಧವಾರ ಸಂಜೆ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಮನೆ ಬಳಿ ಪೊಲೀಸರು ಬಂದು ಬುದ್ಧಿವಾದ ಹೇಳಿ […]

Continue Reading
7cd19e60 bff0 4251 8238 5403df62b33c

ಲಂಡನ್ ನಿಂದ ತಾಯ್ನಾಡಿಗೆ ಮರುಳಿದ ಕನ್ನಡಿಗರು….!

ಚಿಕ್ಕಬಳ್ಳಾಪುರ ಮೇ ೧೧: ಲಂಡನ್ ನಿಂದ ಬಂದ 343 ಕನ್ನಡಿಗರು ಸೋಮವಾರ ನಸುಕಿನಲ್ಲಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIL) ಬಂದಿಳಿದರು.  ಕೋರೋನಾ ಸೋಂಕಿನ ಕಾರಣ ಹೇರಲಾಗಿರುವ ಲಾಕ್ ಡೌನ್ ಕಾರಣದಿಂದ ತಾಯ್ನಾಡಿಗೆ ಬರಲು ಆಗದಯೇ ಪರದಾಡುತ್ತಿದ್ದವರ ಮುಖದಲ್ಲಿ ಸೋಮವಾರ ಮಂದಹಾಸ ಮನೆ ಮಾಡಿತ್ತು .14 ದಿನ ಕ್ವಾರೆಂಟೈನ್ ಅವಧಿ ಮುಗಿದ ನಂತರ ಇವರು ತಮ್ಮ ಕುಟುಂಬ ಸೇರಿಕೂಳ್ಳಲಿದ್ದಾರೆ . .ಏರ್ ಇಂಡಿಯಾ ವಿಮಾನ (ಎಐ 1803) ಬೆಳಗ್ಗೆ 4:45 ಕ್ಕೆ ಬೆಂಗಳೂರಿಗೆ ಬಂದುಳಿಯಿತು .ಎಲ್ಲಾರಿಗೂ […]

Continue Reading
f632b07d c890 4995 b7ba f9334ea399c6

ಚಿಂತಾಮಣಿ ಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು. ಆತಂಕದಲ್ಲಿ ಜನ…!

ಚಿಕ್ಕಬಳ್ಳಾಪುರ ಮೇ ೧೦: ಚಿಂತಾಮಣಿಯಲ್ಲಿ‌‌  ನಿನ್ನೆ ಯ ದಿನ ಮೂದಲನೇ  ಕೊರೊನಾ ಸೂಂಕು ಪತ್ತೆಯಾದ ಬೆನ್ನಲ್ಲೆ  ಇಂದು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.   ಪ್ರತಿಷ್ಠಿತ ಜ್ಯುವೆಲರಿ ಶಾಪ್ ಮಾಲೀಕ  71 ವರ್ಷದ ವೃದ್ದನಿಗೆ ಕೊರೊನಾ ಸೂಂಕು ಪತ್ತಯಾಗಿದ್ದು ‌.ಚಿಂತಾಮಣಿ ನಗರದ . ಎನ್ ಆರ್‌ ಎಕ್ಷಟೆನ್ಷಂನ್ ನಿವಾಸಿಯಾದ ಇವರು ಕೊರೊನಾ ಹೇಗೆ ಬಂದಿದೆ ಎಂಬುವುದು ನಗರದ್ಯಾಂತ ಸದ್ಯಕ್ಕೆ ಆತಂಕದ ಪರಿಸ್ಥಿತಿ ಕರಣವಾಗಿದೆ.     ಸೋಂಕಿತನ ಪತ್ನಿ ಮೇ 5 ರಂದು ಹೃದಯಘಾತದಿಂದ ಮೃತ ಪಟ್ಟು .ಅಂತ್ಯ ಕ್ರಿಯೆ ವೇಳೆ […]

Continue Reading
d92d9dc5 5231 4a21 9faf 1abfae383252

ಅಗತ್ಯ ವಸ್ತುಗಳನ್ನು ಪೂರೈಸಿದ ಜಿಲ್ಲಾಡಳಿತ..

ಚಿಕ್ಕಬಳ್ಳಾಪುರ ಮೇ ೭- ಕೊರೊನಾ ಸೋಂಕಿತರ ಮನೆಗಳಿರುವ ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ, 12ನೇ ವಾರ್ಡ ಸೇರಿದಂತೆ  ಸುತ್ತಮುತ್ತಲಿರುವ ವಾರ್ಡಗಳನ್ನು ಸಿಲ್ ಡೌನ್ ಮಾಡಿ ಕೊರೊನಾ ಸೋಂಕು ಹರಡದಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂಜಾಗೃತಾ ಕ್ರಮ ಕೈಗೊಂಡ ಕಾರಣ ಜನರಿಗೆ ಅಗತ್ಯ ವಸ್ತುಗಳನ್ನು  ಮನೆ ಮನೆ ವಿತರಿಸಲಾಗಿದೆ,  ಮತ್ತೊಂದೆಡೆ ಕೆಲ ವರ್ತಕರು ಅಗತ್ಯ ವಸ್ತುಗಳನ್ನು ಮನೆ ಮನೆಗೆ ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ,ಆದ್ರೆ ಮಧ್ಯಾಹ್ನ ದ ನಂತರ ಸಿಲ್ ಡೌನ್ ಏರಿಯಾದಲ್ಲಿ ಹಾಲಿನ ಅವಶ್ಯಕತೆ ಮನಗಂಡ ಚಿಕ್ಕಬಳ್ಳಾಪುರ ಜಿಲ್ಲಾ […]

Continue Reading
d1b8ba9e 3dd6 4690 98fa 2a54d0d8e44a

ಕುಡುಕರ ಜಗಳ- ತಮ್ಮನ ʻ ಕೈ ʼಯನ್ನು ಕತ್ತರಿಸಿದ ಅಣ್ಣ

ಚಿಕ್ಕಬಳ್ಳಾಪುರ ಮೇ೭ := ಕುಡಿದ ಅಮಲಿನಲ್ಲಿ ತಮ್ಮನ ಕೈ ಕಟ್ ಮಾಡಿದ ಅಣ್ಣ ಮದ್ಯದ ಅಮಲಿನಲ್ಲಿ  ಅಣ್ಣ ತಮ್ಮಂದಿರ  ನಡುವೆ ಜಗಳ ನಡೆದಿದ್ದು, ತಮ್ಮನ ಕೈಯನ್ನೇ ತುಂಡರಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ 38 ವರ್ಷದ ಕೃಷ್ಣಪ್ಪ ಹಾಗೂ ತಮ್ಮ 33 ವರ್ಷದ ಹನುಮಂತರಾಯಪ್ಪ ಇಬ್ಬರು ಸಹೋದರರು. ಇಂದು ಮದ್ಯ ಸೇವಿಸಿ ಬಳಿಕ ಇಬ್ಬರು ಮನೆಯಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಜಗಳ […]

Continue Reading