EYDaKFBU4AETh6v

ಕೃಷಿ, ಹೈನುಗಾರಿಕೆ ಕ್ಷೇತ್ರ ಗಳಿಗೆ ಮೋದಿ 3 ನೇ ಪ್ಯಾಕೇಜ್

ಕೋವೀಡ್‌ 19 ಪರಿಸ್ಥಿತಿ ನಿರ್ವಣೆಗೆ  ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ಹಂಚಿಕೆಯ ಅಂಗವಾಗಿ ಇಂದು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ವಿಶೇಷ ಪ್ಯಾಕೇಜ್‌ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಟಿ  ವಿವರ ನೀಡಿದರು ನವದೆಹಲಿ ಮೇ 15 :- ಕೊರೋನ  ಸೋಂಕು ಸೃಷ್ಟಿಸಿರುವ ಆರ್ಥಿಕ ಕಷ್ಟಗಳನ್ನು ನಿವಾರಿಸಲು ಕೇಂದ್ರಸರ್ಕಾರ ಘೋಷಿಸಿದ್ದ  20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ನ ಮೂರನೆ ಭಾಗವನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಟಿ ಯಲ್ಲಿ ವಿವರ ನೀಡಿದರು.   […]

Continue Reading
download 3 3

ವಿಶ್ವ ಬ್ಯಾಂಕ್ ಭಾರತ ಕ್ಕೆ 1 ಬಿಲಿಯನ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಣೆ

ಕೋವಿಡ್‌ ೧೯- ವಿಶ್ವ ಬ್ಯಾಂಕ್ ಭಾರತಕ್ಕೆ  1 ಬಿಲಿಯನ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಣೆಮಾಡಿದೆ ಬಡ ಮತ್ತು ದುರ್ಬಲ ನೆರವಿಗೆ ಸಹಾಯ ಹಸ್ತ ನೀಡಿದೆ ವಿಶ್ವಬ್ಯಾಂಕ್ ಬೆಂಗಳೂರು ಮೇ ೧೫:-ಮ ಕರೋನವೈರಸ್ ಸಾಂಕ್ರಾಮಿಕ ರೋಗದ ನಡುವೆ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಾಮಾಜಿಕ ನೆರವು ನೀಡುವ ಭಾರತದ ಪ್ರಯತ್ನಗಳನ್ನು ಬೆಂಬಲಿಸಲು ವಿಶ್ವ ಬ್ಯಾಂಕ್ ಶುಕ್ರವಾರ   1 ಬಿಲಿಯನ್  ಪ್ಯಾಕೇಜ್‌ ಗೆ ಅನುಮೋದನೆ ನೀಡಿದೆ. COVID-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ಸೇವೆಗಳಿಗಾಗಿ ಈ ಹಿಂದೆ ಭಾರತಕ್ಕೆ ನಿಗದಿಪಡಿಸಿದ […]

Continue Reading
download 1 3

ರೈತ, ವಲಸೆಕಾರ್ಮಿಕ ,ಬೀದಿ ವ್ಯಾಪಾರಿ ಗಳ ನೆರವಿಗೆ ಬಂದ ಕೇಂದ್ರ ..!

ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್‌  ಭಾಗ ಎರಡು : ಕೋವಿಡ್‌ 19 ರಿಂದ ಆರ್ಥಿಕ ಸಂಕಷ್ಟ ಕ್ಕೆ ಹೊಳಗಾದ ರೈತರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳ ನೆರವಿಗೆ ಬಂದ ಕೇಂದ್ರ ಸರಕಾರ. ಬೆಂಗಳೂರು ಮೇ 14 ;- ಕೊರೋನಾ ಸೋಂಕಿನಿಂದ  ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ   ಮೋದಿ ಘೊಷಿಸಿದ್ದ ಪ್ಯಾಕೇಜ್‌ ನ ಭಾಗ 2 ನ್ನು ಇಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾನ್‌ ಪ್ರಕಟಿಸಿದರು. ವಲಸೆ ಕಾರ್ಮಿಕರು,ರೈತರು, ಬೀದಿ ವ್ಯಾಪಾರಗಳು, ಮದ್ಯಮ ವರ್ಗ, ಬುಡಕಟ್ಟು, ಆದಿವಾಸಿ […]

Continue Reading
images 5

ʻ ಸ್ವಯಂ ಅವಲಂಬಿತʼ ಭಾರತಕ್ಕೆ ಮೋದಿ ಮೊದಲ ಪ್ಯಾಕೇಜ್ : ಸಮಗ್ರ ವಿವರಣೆ

ಬೆಂಗಳೂರು ಮೇ ೧೩ :-  ಕೋವಿಡ್‌ ೧೯ನಿಂದಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ಮೋದಿ ಅವರ  ಮಂಗಳವಾರ ೨೦  ಲಕ್ಷ ಕೋಟಿ ಪ್ಯಾಕೇಜ್‌ ನ ಅಂಗವಾಗಿ ಇಂದು ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್‌ ಅವರು ಸ್ವಯಂ ಅವಲಂಬಿತ ಭಾರತ ಘೋಷ ವಾಕ್ಯದೊಂದಿಗೆ ತಮ್ಮ ಪ್ಯಾಕೇಜ್‌ ನ್ನು ವಿವರಣೆಯನ್ನು ಆರಂಭಿಸಿದರು.  ದೇಶ ಸಣ್ಣ, ಅತಿ ಸಣ್ಣ, ಮದ್ಯಮ ಕೈಗಾರಿಕೆಗಳಿಗೆ ಬಂಪರ್‌ ಕೊಡುಗೆ  ನೀಡಿದರು. ಕೇಂದ್ರ ಆರ್ಥಿಕ ಪ್ಯಾಕೇಜ್ ಪ್ರಮುಖ ಅಂಶಗಳು *        ಎಂಎಸ್‍ಎಂಇಗಳಿಗೆ ಯಾವುದೇ ಅಡಮಾನವಿಲ್ಲದೇ ಮೂರು […]

Continue Reading
EVUFkkIUwAEm6G2

20 ಲಕ್ಷ ಕೋಟಿ ರೂ.ಸಮಗ್ರ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಮಂತ್ರಿ : ಮೋದಿ ಮಾತಿನ ಒಟ್ಟಾರೆ ಸಾರಾಂಶ ಇಲ್ಲಿದೆ..!

ನವದೆಹಲಿ ಮೇ೧೨ ;- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಾ ಮಡಿದವರನ್ನು ಸ್ಮರಿಸಿದ ಪ್ರಧಾನಮಂತ್ರಿ, ಕೋವಿಡ್ 19ರಿಂದ ಹೊರಹೊಮ್ಮಿರುವ ಬಿಕ್ಕಟ್ಟು ಅಭೂತಪೂರ್ವವಾದ್ದು, ಆದರೆ ಈ ಹೋರಾಟದಲ್ಲಿ ನಾವು ಕೇವಲ ನಮ್ಮನ್ನು ಮಾತ್ರ ರಕ್ಷಿಸಿಕೊಂಡರೆ ಸಾಲದು, ಜೊತೆಗೆ ಮುಂದಡಿ ಇಡಬೇಕು ಎಂದರು. ಸ್ವಾವಲಂಬಿ ಭಾರತ ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ವಿಶ್ವದ ಬಗ್ಗೆ ಮಾತನಾಡಿದ, ಪ್ರಧಾನಮಂತ್ರಿಯವರು ಭಾರತವನ್ನು 21ನೇ ಶತಮಾನದ ರಾಷ್ಟ್ರವಾಗಿ ಮಾಡುವ ಕನಸು ನನಸು ಮಾಡುವ […]

Continue Reading
T202004023446

ನಾಳೆ ಎಲ್ಲಾ ರಾಜ್ಯ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಮಾತು…!

ನವದೆಹಲಿ ಮೇ ೧೦ :-  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಐದನೇ ಬಾರಿಗೆ ವಿಡಿಯೋ ಕಾನ್ಫರೆನ್ಸ ಮೂಲಕ ಸಭೆ ನಡೆಸಲಿದ್ದಾರೆ. ದೇಶಾದ್ಯಾಂತ ಜಾರಿಯಲ್ಲಿರು  ೩ ನೇ ಹಂತದ ಲಾಕ್‌ ಡೌನ್‌ ಮೇ ೧೭ ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಸೋಮವಾರ ಮಧ್ಯಾಹ್ನ ೩ ಗಂಟೆಗೆ ನಡೆಯುವ ಸಭೆ ಹೆಚ್ಚು ಮಹತ್ವ ಪಡೆದಿದೆ. ದೇಶದಲ್ಲಿ ಕೊರೋನಾ ಕೇಸ್‌ ಗಳು ಹೆಚ್ಚಾಗುತ್ತಿರುವುದು,ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಕೊರೋನಾ ನಿಯಂತ್ರಣಕ್ಕಾಗಿ ೪ ನೇ ಬಾರಿಗೆ […]

Continue Reading
download 9

ಭಾರತೀಯ ವಾಯುಸೇನೆಯ ಮಿಗ್ 29 ವಿಮಾನ ಅಪಘಾತ

ನವದೆಹಲಿ ಮೇ೮ :- ಪಂಜಾಬ್‌ ನ ಹೋಶಿಯಾರ್‌ ಜಿಲ್ಲೆಯ ಸಮೀಪವಿರುವ ವಾಯುಪಡೆಯ ಮಿಗ್-‌೨೯ ಯದ್ಧ ವಿಮಾನ ಅಪಘಾತಕ್ಕೀಡಾಗಿದೆ.  ಯುದ್ದ ವಿಮಾನ ಪತನಕ್ಕೂ ಮುನ್ನ ಪೈಲಟ್‌ ಪ್ಯಾರಾಚೂಟ್‌ ಮೂಲಕ ಪಾರಾಗಿದ್ದಾರೆ ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಸಾವು-ನೋವು ಸಂಭವಿಸಿಲ್ಲ ವಾಯುಸೇನೆಯ ಉನ್ನತಧಿಕಾರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ , ಅಪಘಾತದ ಮಾಹಿತಿ ಪಡೆದಿದ್ದಾರೆ. ವಿಮಾನ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎನ್ನಲಾಗಿದೆ.

Continue Reading
38245dcd 50a5 43fb 812f 61fa2cad8931

ಗೂಡ್ಸ್ ರೈಲಿಗೆ ಸಿಕ್ಕಿ 16 ಜನ ಕಾರ್ಮಿಕರ ಸಾವು

ಔರಂಗಾಬಾದ್‌  ಮೇ ೮:-   ರೈಲ್ವೇ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಇಂದು ಮುಂಜಾನೆ  ಗೂಡ್ಸ್‌ ರೈಲು ಹರಿದು 16 ಜನ ಮೃತ ಮೃತ ಪಟ್ಟಿದ್ದು 4 ಜನ ಗಂಭೀರವಾಗಿ ಗಾಯಗೊಂಡಿರು ಘಟನೆ. ಮಹಾರಾಷ್ಟ್ರಾದ ಔರಂಗಾಬಾದ್‌ ನ ಜಲ್ನಾ ರೈಲ್ವೆ ಟ್ರಾಕ್‌ ಬಳಿ ಈ ಘಟನೆ ಸಂಭವಿಸಿದೆ.ಗಾಯಗೊಂಡವರನ್ನು ಔರಂಗಾಬಾದ್‌ ನ ಸಿವಿಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬೆಳಗಿನಜಾವ 5 ಗಂಟೆ ಸುಮಾರಿಗೆ  ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರೈಲ್ವೆ ಟ್ರಾಕ್‌ ಮೇಲೆ  ಮಲಗಿದ್ದ […]

Continue Reading
sadananda

ದೆಹಲಿಯಿಂದ ಕರ್ನಾಟಕಕ್ಕೆ ವಿಶೇಷ ರೈಲು..!

ನವದೆಹಲಿ, ಮೇ ೭ – ಲಾಕ್ಡೌನಿಂದಾಗಿ ಉತ್ತರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ತಮ್ಮ ರಾಜ್ಯಕ್ಕೆ ಮರಳುವುದಕ್ಕಾಗಿ ವಿಶೇಷ ರೈಲೊಂದನ್ನು ಓಡಿಸಲು ರೇಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ. ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಈ ದಿಸೆಯಲ್ಲಿ ರೇಲ್ವೆ ಸಚಿವ ಶ್ರೀ ಪಿಯುಶ್‌ ಗೋಯಲ್‌ ಅವರೊಂದಿಗೆ ತಾವು ನಡೆಸಿದ ಮಾತುಕತೆ ಯಶಸ್ವಿಯಾಗಿದೆ, ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದಿದ್ದಾರೆ. […]

Continue Reading
62bb6b96 de5b 4bb2 9daa 9bcb72fde2a4 2

ವಿಶಾಖ ವಾಯು ದುರಂತ: ೧೧ ಜನರ ಸಾವು, ನೂರಾರು ಜನರು ಅಸ್ವಸ್ಥ.

ವಿಶಾಖಪಟ್ಟಣಂ ಮೇ ೭:  ಆಂಧ್ರ ಪ್ರದೇಶದ ವಿಶಾಖಪಟ್ಟಣ  ಹೊರವಲಯದ ಆರ್‌.ಆರ್.ವೆಂಕಟಾಪುರಂನಲ್ಲಿರುವ ಎಲ್‌ಜಿ ಪಾಲಿಮರ್ಸ್ ನ ಕಂಪನಿಯಲ್ಲಿ ಅನಿಲ ಸೋರಿಕೆಯಲ್ಲಿ ೧೧ ಜನರು ಮೃತಪಟ್ಟಿದ್ದಾರೆ ೩೧೬  ಜನರು ಆನಾರೋಗ್ಯಕ್ಕೆ ಒಳಗಾಗಿ  ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇನ್ನು ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ.  ಎಲ್‌ ಜಿ ಪಾಲಿಮರ್ಸ ನಲ್ಲಿ  ದೊಡ್ಡ ಬೆಂಕಿ ಕಾಣಿಸಿಕೊಂಡು ರಾಸಾಯನಿಕ  ಸ್ಟೇರಿನ್‌ ಅನಿಲ ಸೋರಿಕೆಯಾಯಿತು. ಸುಮಾರು ಮೂರು ಕಿಲೋಮೀಟರ್‌ವರೆಗೆ ರಾಸಾಯನಿಕ ಅನಿಲ ಹರಡಿದದ್ದರಿಂದ  ಸ್ಥಳೀಯರು ತೀವ್ರ ತೊಂದರೆಗೀಡಾದರು. ವಿಶಾಖಾ ಹೃದಯ ವಿದ್ರಾವಕ ದೃಶ್ಯ ದದ್ದುಗಳು, ಕಣ್ಣುಗಳಲ್ಲಿ ಊರಿ […]

Continue Reading