WhatsApp Image 2024 06 15 at 6.37.39 PM

ಪಾವಗಡ : ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ….!   

ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಕಾರ್ಯದರ್ಶಿಗಳ ಸೂಚನೆ    ತುಮಕೂರು(ಕ.ವಾ.)ಜೂ.15: ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ  ಅಲೆದಾಡಿಸದೆ  ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾವಗಡ ಪಟ್ಟಣದ ಎಸ್‍ಎಸ್‍ಕೆ ರಂಗಮಂದಿರದಲ್ಲಿಂದು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜನಸ್ಪಂದನ ಕಾರ್ಯಕ್ರಮವು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು.  ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು […]

Continue Reading
IMG 20240604 WA0094

. ಪಾವಗಡ: ಬಿಜೆಪಿಯ ಸಂಭ್ರಮಾಚರಣೆ….!

ಬಿಜೆಪಿಯ ಸಂಭ್ರಮಾಚರಣೆ ಪಾವಗಡ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲವನ್ನು ಸಾಧಿಸಿದ ಹಿನ್ನೆಲೆ. ತಾಲ್ಲೂಕಿನ ಬ್ಯಾಡನೂರು ಗ್ರಾಮದಲ್ಲಿ ಬಿಜೆಪಿಯ ಅಭಿಮಾನಿಗಳು ಮೋದಿಯ ಕಟೌಟ್ ಹಿಡಿದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬ್ಯಾಡನೂರು ಶಿವು, ನರಸಪ್ಪ,ಕೋಟೆ ದುರ್ಗಪ್ಪ,ನಿಂಗಪ್ಪ, ಚಂದ್ರಶೇಖರಚಾರಿ, ನವೀನ್. ನಾಗರಾಜು, ರಂಗನಾಥ್ ಓಬಳಪ್ಪ,ಗೋವಿಂದ,ನರಸಿಂಹಪ್ಪ,ನರಸಪ್ಪ,ಬಾಪೂಜಿ ನಾಗರಾಜು,ಶಾಂತಮ್ಮ,ವೃಷಭೇಂದ್ರ, ರಾಜಗೋಪಾಲ್ ಇತರರು ಉಪ್ಥಿತರಿದ್ದರು ವರದಿ. ಶ್ರೀನಿವಾಸಲು. A

Continue Reading
IMG 20240515 WA0001

ಪಾವಗಡ : ಹಸಿರೆಲೆ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ….!

ಹಸಿರೆಲೆ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ. ಪಾವಗಡ : ಹಸಿರೆಲೆ ಗೊಬ್ಬರವನ್ನು ಬಳಸುವುದರಿಂದ ಮಣ್ಣಿನ ಸಾರ ಮತ್ತು ಫಲವತ್ತತೆ ಹೆಚ್ಚಿಸಬಹುದೆಂದು ಕಸಬಾ ಕೃಷಿ ಅಧಿಕಾರಿ ವೇಣುಗೋಪಾಲ್ ರೈತರಿಗೆ ಮಹಿತಿ ನೀಡಿದ್ದಾರೆ ವಿವಿಧ ಬೆಳೆಗಳ ಇಳುವರಿ ಹಾಗೂ ಪೋಷಕಾಂಶ ಹೆಚ್ಚಿಸಲು ಹಸಿರೆಲೆ ಗೊಬ್ಬರವು ಗ್ರಾಮೀಣ ಪ್ರದೇಶದ ರೈತರಿಗೆ ಬಹಳ ಸಹಕಾರಿಯಾಗಿದೆ’ ಎಂದು, ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳಷ್ಟು ಹಿಂದಿನಿಂದಲೂ ಬಂದ ಪದ್ಧತಿ. ಇದು ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಬಹಳ ಪರಿಣಾಮಕಾರಿಯಾದ […]

Continue Reading
IMG 20240517 WA0006

ಪಾವಗಡ : ಸಿಡಿಲು ಬಡಿದು ಹಸು – ಕರು ಸಜೀವ ದಹನ

ಸಿಡಿಲು ಬಡಿದು ಹಸು ಮತ್ತು ಕರು ಸಜೀವದಹನ. ಪಾವಗಡ : ಸಿಡಿಲು ಬಡಿದು ಹಸು ಮತ್ತು ಕರು ಸಜೀವ ದಹನವಾಗಿ ಮೂರು ಹಸುಗಳಿಗೆ ಗಂಭೀರವಾದ ಸುಟ್ಟ ಗಾಯವಾಗಿರುವ ಘಟನೆ ತಾಲ್ಲೂಕಿ y. n ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ ರಂಗಸಮುದ್ರ ಗ್ರಾಮದ ಕರಿಯಪ್ಪ ಎಂಬುವರಿಗೆ ಸೇರಿದ ನಾಲ್ಕು ಹಸುಗಳಲ್ಲಿ ಒಂದು ಹಸು ಮತ್ತು ಕರು ಸುಟ್ಟು ಕರಕಲಾಗಿದ ಗುರುವಾರ ರಾತ್ರಿ ಮಳೆ ಬರುವ ಸಂಭವ ಇದ್ದರಿಂದ ಹೊರಗಡೆ ಕಟ್ಟಿ ಹಾಕಿದ್ದ ನಾಲ್ಕು ಹಸುಗಳನ್ನು, […]

Continue Reading
IMG 20240515 WA0003

ಪಾವಗಡ: ಮಾಸ್ ಕಾಫಿ ತಡೆದ BEO ಗೆ ಅಭಿನಂದನೆಗಳ ಮಹಾಪೂರ..!

ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಭಿನಂದಿಸಿದ ಪೋಷಕರು. ಪಾವಗಡ : ಎಸ್ ಎಸ್ ಎಲ್ ಸಿ ಫಲಿತಾಂಶ ಹೊರ ಬಿದ್ದಿದ್ದು, ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ  ಈ ಬಾರಿ  ಸ್ವಲ್ಪ ಗುಣಮಟ್ಟದ  ಫಲಿತಾಂಶ ಬರುವಂತಾಗಿದೆ. ಸಿ ಸಿ ಕ್ಯಾಮರಾ ಅಳವಡಿಸಿದರೂ ಕೆಲ ಪರೀಕ್ಷಾ ಕೇಂದ್ರ ಗಳಲ್ಲಿ ಕಾಫಿ ಹೊಡೆಸುವ ಕಾಯಕವನ್ನು ಕೆಲ ಶಿಕ್ಷಕರು ಮಾಡಿದ್ದಾರೆ ಎಂಬ ಮಾತುಗಳು ಪರೀಕ್ಷಾ ಸಮಯದಲ್ಲಿ ಕೇಳಿಬಂದಿದ್ದವು.ಅದರಲ್ಲೂ ಕೊಟಗುಡ್ಡ- ವೈ ಎನ್ ಹೊಸಕೋಟೆ  ಪರೀಕ್ಷಾ ಕೇಂದ್ರಗಳು ಮಾಸ್ ಕಾಫಿ ಮಾಡಿಸುವ ಮೂಲಕ ಖ್ಯಾತಿ ಗಳಿಸಿದ್ದವು. ಕಳೆದ […]

Continue Reading
IMG 20240514 WA0009

ಪಾವಗಡ: ಹೆಣ್ಣು ಸ್ವಾವಲಂಬಿಯಾಗಿ ಬದುಕಲು ಆಕೆಗೆ ಆತ್ಮಸ್ಥೈರ್ಯ ತುಂಬಿ.

ಹೆಣ್ಣು ಸ್ವಾವಲಂಬಿಯಾಗಿ ಬದುಕಲು ಆಕೆಗೆ ಆತ್ಮಸ್ಥೈರ್ಯ ತುಂಬಿ. ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ. ಪಾವಗಡ : ಸಮಾಜದಲ್ಲಿ ಹೆಂಡತಿಗೆ ಆತ್ಮಸ್ಥೈರ್ಯವನ್ನು ತುಂಬವ ಕೆಲಸ ಗಂಡನ ದಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಏರ್ಪಡಿಸಿದ್ದ ಸಂತಾಪ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯು ಯಾವುದೇ ಸಮಸ್ಯೆ ಬಂದರೂ ಸದೃಢವಾಗಿ ತನ್ನ ಜೀವನ ತಾನು ನಡೆಸಲು ಆಕೆಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬ ಕೆಲಸ ಪತಿಯದಾಗಿರುತ್ತದೆ ಎಂದು ಮೃತ […]

Continue Reading
IMG 20240512 WA0004

ಪಾವಗಡ : ಕಾರು ಡಿವೈಡರ್ ಗೆ ಡಿಕ್ಕಿ ಮುಖ್ಯ ಶಿಕ್ಷಕರಿಬ್ಬರ ಸಾವು.

ಕಾರು ಡಿವೈಡರ್ ಗೆ ಡಿಕ್ಕಿ ಮುಖ್ಯ ಶಿಕ್ಷಕರಿಬ್ಬರ ಸಾವು. In ಪಾವಗಡ : ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮುಖ್ಯ ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಶಿಕ್ಷಕರಿಗಳಿಗೆ ತೀವ್ರ ಗಾಯಗಳಾಗಿರುವ ಘಟನೆ ಪಟ್ಟಣದ ತುಮಕೂರು ರಸ್ತೆಯ ಕಣಿವೆನಹಳ್ಳಿ ಗೇಟ್ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ( ಪ್ರೌಢಶಾಲಾ ವಿಭಾಗ ) ಉಪ ಪ್ರಾಂಶುಪಾಲರಾದ ಓ ಧನುಂಜಯ್ಯ(58) ಮತ್ತು ಗೌಡೇಟಿ ಸರ್ಕಾರಿ ಪ್ರೌಢ ಶಾಲೆಯ […]

Continue Reading
IMG 20240509 WA0012

ಪಾವಗಡ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ 55.19 % ಫಲಿತಾಂಶ..!

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾವಗಡ ತಾಲ್ಲೂಕಿಗೆ 55.19 % ಫಲಿತಾಂಶ ಪಾವಗಡ : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಾವಗಡ ತಾಲ್ಲೂಕಿಗೆ 55.19% ಫಲಿತಾಂಶ ಬಂದಿದ್ದು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಶಿರಾ ಪ್ರಥಮ ಸ್ಥಾನ ಗಳಿಸಿದ್ದು, ಮಧುಗಿರಿ ಎರಡನೇ ಸ್ಥಾನ, ಕೊರಟಗೆರೆ ಮೂರನೇ ಸ್ಥಾನ ಮತ್ತು ಪಾವಗಡ ನಾಲ್ಕನೇ ಸ್ಥಾನಗಳಿಸಿದೆ. ಪಟ್ಟಣದ ಗುರುಕುಲ ಶಾಲೆಯ ನೇಹಾ ಎಸ್ ಎನ್ 614 ಅಂಕಗಳನ್ನು ಪಡೆದು […]

Continue Reading
IMG 20240423 WA0050 scaled

Karnataka : ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ….!

*ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು* *ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು* *ಹಾಗಾದ್ರೆ ಮೋದಿಯವರು ಶ್ರೀಮಂತರ ಪರ, ಜನ ಸಾಮಾನ್ಯರ ವಿರೋಧಿ ತಾನೆ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ* ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ* *ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ* ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ […]

Continue Reading