IMG 20230815 WA0003

ಮಧುಗಿರಿ -ಸ್ವಚ್ಛತಾ ಅಭಿಯಾನ….!

*ಪಟ್ಟಣದ ದಂಡಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಕೆ ಎನ್ ರಾಜಣ್ಣ*…… ಮಧುಗಿರಿ.ಪಟ್ಟಣದ ಪ್ರತಿಯೊಬ್ಬ ನಾಗರಿಕರು ಕೂಡ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಚ್ಛ ಮಧುಗಿರಿಗೆ ಮುನ್ನಡಿ ಬರೆಯಬೇಕೆಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು. ಇತಿಹಾಸ ಪ್ರಸಿದ್ಧ ಶ್ರೀ ದಂಡಿ ಮಾರಮ್ಮ ದೇವಸ್ಥಾನದ ಅ ವರಣದಲ್ಲಿ ಸೋಮವಾರ ಸ್ವಚ್ಛ ಮದುಗಿರಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಪ್ರತಿ ವರ್ಷವೂ […]

Continue Reading
IMG 20230812 WA0008

ಪಾವಗಡ : ರಸ್ತೆ ಅಪಘಾತ: ವಿದ್ಯಾರ್ಥಿಗಳ ಸಾವು…!

ರಸ್ತೆ ಅಪಘಾತ: ವಿದ್ಯಾರ್ಥಿಗಳ ಸಾವು ‌ಪಾವಗಡ :  ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಡಮಲಕುಂಟೆ ಗ್ರಾಮದ ಸಮೀಪ ನಡೆದಿದೆ. ಆಂಧ್ರಪ್ರದೇಶದ ರೊದ್ದಂ ಮಂಡಲಂ ನ ಚಿನ್ನಿಕೊಡಿಪಲ್ಲಿ ಎಂಬ ಗ್ರಾಮದ ವಿದ್ಯಾರ್ಥಿಗಳಾದ ಈಶ್ವರ್(15) ಜಶ್ವಂತ್(15) ರಾಮು(18) ದ್ವಿಚಕ್ರ ವಾಹನದಲ್ಲಿ ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ ಬರುವ ವೇಳೆ ಪಾವಗಡ ದಿಂದ ರೊದ್ದಂ ಕಡೆ ಬರುತ್ತಿದ್ದ ಬೊಲೆರೋ ವಾಹನಕ್ಕೆ ಕಡಮಲಕುಂಟೆ ಕ್ರಾಸ್ ಬಳಿ ಮುಖಮುಖಿ ಡಿಕ್ಕಿಯಾಗಿ ಈಶ್ವರ್ ಮತ್ತು ಜಸ್ವಂತ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಿಷಯ […]

Continue Reading
IMG 20230812 WA0005

Tumkur :ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾರ

*ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾ ಸಮಾರಂಭ* ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಲೈಫ್ ಟಚ್ ಫೌಂಡೇಶನ್ NGO ಸಂಸ್ಥೆಧಾರವಾಡ ಮತ್ತು ಕಲಾ ಕೃತಿ ತಿಪಟೂರು ಇವರ ಸಹಯೋಗದಲ್ಲಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಕೆ .ಎನ್. ರಾಜಣ್ಣನವರು ನಾನು ಮೊದಲಿಗೆ ಪತ್ರಿಕಾ ಭವನಕ್ಕೆ ಬಂದಾಗ ಸಂವಾದ ಕಾರ್ಯಕ್ರಮ ಎಂದುಕೊಂಡು ನಾನು ಬಂದೆ […]

Continue Reading
IMG 20230811 WA0001

ಪಾವಗಡ: ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ವಿಶೇಷ ಬಸ್ ವ್ಯವಸ್ಥೆ …!

ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸ್ಪೆಷಲ್ ಬಸ್ ಟ್ರಿಪ್ ಮಾಡಲಾಗುವುದು. ಶಾಸಕ ಹೆಚ್ .ವಿ ವೆಂಕಟೇಶ್. ಪಾವಗಡ : ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿನಿಯರು ವಸತಿ ನಿಲಯಗಳಿಗೆ ಹೋಗಲು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ಸರ್ಕಾರಿ ಬಸ್ಸಿನ ಸ್ಪೆಷಲ್ ಟ್ರಿಪನ್ನು ಕುರುಬರಹಳ್ಳಿ ಗೇಟಿನಿಂದ ಚಳ್ಳಕೆರೆ ಕ್ರಾಸ್ ವರೆಗೆ ಹೋಗಲು ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಉನ್ನತ ಜೀವನ ರೂಪಿಸಿಕೊಳ್ಳಬೇಕೆಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ […]

Continue Reading
IMG 20230809 WA0012

ಪಾವಗಡ: ವಸತಿ ನಿಲಯಕ್ಕೆ ಶಾಸಕರ ಭೇಟಿ. ಪರಿಶೀಲನೆ ‌

ವಸತಿ ನಿಲಯಕ್ಕೆ ಶಾಸಕರ ಭೇಟಿ. ಪರಿಶೀಲನೆ ‌. ಪಾವಗಡ : ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿ ಇರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬುಧುವಾರ ಶಾಸಕ ಹೆಚ್ ವಿ ವೆಂಕಟೇಶ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.   ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಕೇಳಿ ತಿಳಿದರು. ವಸತಿ ನಿಲಯ ಕಾಲೇಜಿನಿಂದ ಬಹು ದೂರ ಇರುವುದರಿಂದ, ಕಾಲೇಜಿಗೆ ಹೋಗಲು , ಬರಲು ಸರಿಯಾದ ಬಸ್ ಅನುಕೂಲ ಇಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿರು.  ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕರು ಕೂಡಲೇ ಬಾಲಕಿಯರ […]

Continue Reading
IMG 20230802 WA0022

ಪಾವಗಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್ .ಪಿ .ಡಿ ಗೆ ಮನವಿ .ಸಿ ಎಲ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್ .ಪಿ .ಡಿ .ಸಿ ಎಲ್ ನ  ಎ.ಇ.ಇ  ಮಹೇಶ್ ಗೆ ಮನವಿ ಪತ್ರ ಸಲ್ಲಿಕೆ. ಪಾವಗಡ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ  ತಿರುಮಣಿಯ ಕೆ.ಎಸ್ .ಪಿ .ಡಿ .ಸಿ ಎಲ್ ನ  ಎ.ಇ.ಇ  ಮಹೇಶ್ ಮೂಲಕ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ವೈದ್ಯಾಧಿಕಾರಿಗಳಿಗೆ, ಉಪನಿರ್ದೇಶಕರಿಗೆ, ಇಂಧನ ಸಚಿವರಿಗೆ ತಿರುಮಣಿ ಸೌರಶಕ್ತಿ ಯುವ ಸಂಘದ ಪದಾಧಿಕಾರಿಗಳು  ಮನವಿ ಪತ್ರ ಸಲ್ಲಿಸಿದರು.. ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಖಾಯಂ ಪ್ರಸೂತಿ […]

Continue Reading
IMG 20230801 WA0005

ಮಧುಗಿರಿ: ಶಾಲಾವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ…!

*ಬೇಡತ್ತೂರು ಗ್ರಾಮ ಪಂಚಾಯತಿ ವತಿಯಿಂದ . ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾವಿದ್ಯಾರ್ಥಿಗಳಿಗೆಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ …* ಮಧುಗಿರಿ . ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗು ಕರ್ನಾಟಕ ಸರ್ಕಾರದ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ KN ರಾಜಣ್ಣರವರು ಆದೇಶ ಮತ್ತು ಸೂಚನೆ ಮೇರೆಗೆ ಇಂದು ತಾಲೂಕಿನಮಿಡಿಗೇಶಿ ಹೋಬಳಿ ವ್ಯಾಪ್ತಿಯ ಬೇಡತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಶಾಲಾವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೇಡತ್ತೂರು ಗ್ರಾಮ ಪಂಚಾಯಿತಿ ” ಅಧ್ಯಕ್ಷರು, “ಹಾಗೂ ಮಧುಗಿರಿ ತಾಲೂಕು […]

Continue Reading
IMG 20230801 WA0001

ಪಾವಗಡ: ಸರ್ಕಾರಿ ಶಾಲೆಗೆ ಬೀಗ ಹಾಕಿ ಮದ್ದೆ ಗ್ರಾಮಸ್ಥರ ಪ್ರತಿಭಟನೆ…!

ಸರ್ಕಾರಿ ಶಾಲೆಗೆ ಬೀಗ ಹಾಕಿ ಮದ್ದೆ ಗ್ರಾಮಸ್ಥರ ಪ್ರತಿಭಟನೆ. ಪಾವಗಡ : ತಾಲೂಕಿನ ಮದ್ದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಮಂಗಳವಾರ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಶಾಲೆಯ ಮುಂದೆ ಜಮಾಯಿಸಿದ ಸಾವಿರಾರು ಗ್ರಾಮಸ್ಥರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಬೇಕೆ ಬೇಕು ನ್ಯಾಯ ಬೇಕು ಎಂದು ಗಟ್ಟಿ ಧ್ವನಿಯಲ್ಲಿ ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಶಾಲೆಯಲ್ಲಿ ಶಿಕ್ಷಕರ ಕೊರೆತೆಯಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವಿಲ್ಲದೆ […]

Continue Reading
IMG 20230731 WA0040

ಮಧುಗಿರಿ : ಸರ್ಕಾರಿನೌಕರರಿ ಗೆ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ…!

*ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸರ್ಕಾರಿನೌಕರರ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ* ……. ಮಧುಗಿರಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು ಇಂದು ನಿವೃತ್ತಿಯಾಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೇವೆ ಸಲ್ಲಿಸಿದ ಎಇ ಇ ಬಸವರಾಜು ರವರು ಜುಲೈ 31. 2023 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿಯಾಗಿದ್ದಾರೆ ಅವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಹಿಸಿಕೊಂಡಿದ್ದರು ಕಾರ್ಯಕ್ರಮ ಮೊದಲಿಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವೇದಿಕೆ ಮೇಲೆ ಇದ್ದಂತಹ ಗಣ್ಯರನ್ನು […]

Continue Reading
IMG 20230731 WA0001

ಮಧುಗಿರಿ : ಕಾಗೆ ಕಾರುಣ್ಯದ ಕಣ್ಣು ಪುಸ್ತಕ ಬಿಡುಗಡೆ….!

*ಬರಗೂರು ರಾಮಚಂದ್ರಪ್ಪ ನವರು ರಚಿಸಿದ ಕಾಗೆ ಕಾರುಣ್ಯದ ಕಣ್ಣು. ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ*….. ತುಮಕೂರು ನಗರದ ಕನ್ನಡ ಭವನದಲ್ಲಿ ಭಾನುವಾರದಂದು ಸಹಕಾರ ಸಚಿವರಾದ ಕೆ.ಎನ್ .ರಾಜಣ್ಣನವರು ಬರಗೂರು ರಾಮಚಂದ್ರಪ್ಪನವರು ರಚಿಸಿದ ಕಾಗೆ ಕಾರುಣ್ಯದ ಕಣ್ಣು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಪುಸ್ತಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸುಂದರ್ ರಾಜ್ ರವರು. ಮತ್ತು ಪ್ರಸಿದ್ಧ ಲೇಖಕರಾದ ಡಾ. ರಾಜಪ್ಪ ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ದೊರೈರಾಜ್ ರವರು ರಮಾಕುಮಾರಿ ರವರು […]

Continue Reading