ಪಾವಗಡ : ಅದ್ದೂರಿಯಾಗಿ ನಡೆದ ಸುಬ್ರಮಣ್ಯೇಶ್ವರನ ಜಾತ್ರಾ ಮಹೋತ್ಸವ.!
ಅದ್ದೂರಿಯಾಗಿ ನಡೆದ ಸುಬ್ರಮಣ್ಯೇಶ್ವರನ ಜಾತ್ರಾ ಮಹೋತ್ಸವ. ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತಿಗಳಿಸಿರುವ ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ರಥೋತ್ಸವದ ಪ್ರಯುಕ್ತ ಮಹನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪ್ರಕಾರೋತ್ಸವ, ದೀಪೋತ್ಸವ ಇತ್ಯಾದಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಾತ್ರೆಯ ಪ್ರಯುಕ್ತ, ಸರ್ವ ಸೇವೆ, ಉತ್ಸವ, ಮುತ್ತಿನಪಲ್ಲಕ್ಕಿ, ಮಯೂರ ವಾಹನ ಉತ್ಸವ, ಅಭಿಷೇಕ, ಹೋಮ, ಹವನ ಹಂಸ ವಾಹನ ಉತ್ಸವ, ಗಜ ವಾಹನ ಉತ್ಸವ ಸೇರಿದಂತೆ ವಿಶೇಷ […]
Continue Reading