IMG 20251226 WA0064

ಪಾವಗಡ : ಅದ್ದೂರಿಯಾಗಿ ನಡೆದ ಸುಬ್ರಮಣ್ಯೇಶ್ವರನ ಜಾತ್ರಾ ಮಹೋತ್ಸವ.!

  ಅದ್ದೂರಿಯಾಗಿ ನಡೆದ ಸುಬ್ರಮಣ್ಯೇಶ್ವರನ ಜಾತ್ರಾ ಮಹೋತ್ಸವ. ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತಿಗಳಿಸಿರುವ ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ರಥೋತ್ಸವದ ಪ್ರಯುಕ್ತ ಮಹನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪ್ರಕಾರೋತ್ಸವ, ದೀಪೋತ್ಸವ ಇತ್ಯಾದಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಾತ್ರೆಯ ಪ್ರಯುಕ್ತ, ಸರ್ವ ಸೇವೆ, ಉತ್ಸವ, ಮುತ್ತಿನಪಲ್ಲಕ್ಕಿ, ಮಯೂರ ವಾಹನ ಉತ್ಸವ, ಅಭಿಷೇಕ, ಹೋಮ, ಹವನ ಹಂಸ ವಾಹನ ಉತ್ಸವ, ಗಜ ವಾಹನ ಉತ್ಸವ ಸೇರಿದಂತೆ ವಿಶೇಷ […]

Continue Reading
IMG 20251224 WA0018

ಪಾವಗಡ : ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆ ಅಗತ್ಯ…

ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆ ಅಗತ್ಯ.ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್. ಪಾವಗಡ: ಸಂವಿಧಾನವು ನಾಗರಿಕರಿಗೆ ಹಕ್ಕುಗಳನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನೂ ಕೊಟ್ಟಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ಅರಿತು ನಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು. ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಮಹಿಳಾ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ , ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಶ್ರಯದಲ್ಲಿ […]

Continue Reading
IMG 20251224 WA0016

ಪಾವಗಡ : ಪರಿಶುದ್ಧ ಮತ್ತು ಸುರಕ್ಷಿತವಾದ ಆಹಾರ ಸೇವನೆ ಪ್ರತಿಯೊಬ್ಬ ನಾಗರಿಕನ ಹಕ್ಕು…!

ಪರಿಶುದ್ಧ ಮತ್ತು ಸುರಕ್ಷಿತವಾದ ಆಹಾರ ಸೇವನೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಗ್ರೇಡ್ 2 ತಹಶೀಲ್ದಾರ್ ಪ್ರಸಾದ್. ಪಾವಗಡ: ಪರಿಶುದ್ಧ ಮತ್ತು ಸುರಕ್ಷಿತವಾದ ಆಹಾರ ಸೇವನೆ ಪ್ರತಿಯೊಬ್ಬ ಮನುಷ್ಯನ ಹಕ್ಕು. ಆಹಾರ ಪದಾರ್ಥಗಳ ಮಾರಾಟಗಾರರು ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಪ್ರಸಾದ್ ತಿಳಿಸಿದರು. ತಾಲೂಕಿನ ನಿಡಗಲ್ ಹೋಬಳಿಯ ವಿ.ಎಚ್ ಪಾಳ್ಯದ ಸಮುದಾಯ ಭವನದಲ್ಲಿ ಬುಧವಾರ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಅದಾಲತ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆಹಾರ […]

Continue Reading
3 scaled

ತುಮಕೂರು : ಕಾರ್ಯ ಒತ್ತಡ ನಡುವೆ ಖಾಸಗಿ ಬದುಕಿಗೂ ಆದ್ಯತೆ ನೀಡಿ’

‘ಕಾರ್ಯ ಒತ್ತಡ ನಡುವೆ ಖಾಸಗಿ ಬದುಕಿಗೂ ಆದ್ಯತೆ ನೀಡಿ’ ಸಂಪಾದಕರ ಸಂಘದಲ್ಲಿ ದತ್ತಿನಿಧಿ ಸ್ಥಾಪನೆಗೆ ಮುರಳಿಧರ ಹಾಲಪ್ಪ ಭರವಸೆ ತುಮಕೂರು: ಸಾಮಾಜಿಕ ಕಳಕಳಿ ಹೊಂದಿರುದ ದಿನಪತ್ರಿಕೆಗಳನ್ನು ರೂಪಿಸುವ ಹೊಣೆ ಹೊತ್ತಿರುವ ಸಂಪಾದಕರು ದಿನನಿತ್ಯ ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಈ ಕಾರ್ಯಭಾರದಲ್ಲಿ ಅವರು ತಮ್ಮ ಖಾಸಗಿ ಬದುಕನ್ನೂ ಕಳೆದುಕೊಳ್ಳುವಷ್ಟು ಒತ್ತಡ ಬರಬಹುದು. ಎಷ್ಟೇ ಕಾರ್ಯ ಒತ್ತಡದ ನಡುವೆಯೂ ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟು ಅವರೊಂದಿಗೆ ಬೆರೆತು ಕುಟುಂಬದ ಕಲ್ಯಾಣಕ್ಕೆ ಪ್ರಯತ್ನಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುರಳಿಧರ […]

Continue Reading
IMG 20251220 WA0022

ಪಾವಗಡ : ಭೀಕರ ರಸ್ತೆ ಅಪಘಾತ: ಇನೋವಾ ಕಾರು ಚಾಲಕ ಸಾವು…

ಭೀಕರ ರಸ್ತೆ ಅಪಘಾತ: ಇನೋವಾ ಕಾರು ಚಾಲಕ ಸಾವು. ಪಾವಗಡ : ಎ.ಪಿ.ಎಸ್. ಆರ್. ಟಿ. ಸಿ ಮತ್ತು ಇನೋವಾ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಕಡಮಲಕುಂಟೆ ಕೈಗಾರಿಕಾ ಪ್ರದೇಶದ ತಿರುವಿನ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ. ತಾಲ್ಲೂಕಿನ ಮೇಡಿಹಳ್ಳಿ ಗ್ರಾಮದ ಚಂದ್ರಶೇಖರ್ ರೆಡ್ಡಿ (45) ಮೃತ ಕಾರು ಚಾಲಕ.ಪಾವಗಡ ದಿಂದ ಆಂಧ್ರ ಪ್ರದೇಶದ ಧರ್ಮವರಂಗೆ ಹೋಗುತ್ತಿದ್ದಇನೋವಾ ಕಾರು ಮತ್ತು ಪೆನುಕೊಂಡದಿಂದ ಪಾವಗಡದ ಕಡೆ ಬರುತ್ತಿದ್ದ ಎ.ಪಿ.ಎಸ್.ಆರ್.ಟಿ.ಸಿ […]

Continue Reading
IMG 20251219 WA0002

ಬೆಳಗಾವಿ : ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ…..!

*ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ* *ಆರೋಗ್ಯ ಸೇವೆಯಿಂದ ವಂಚಿತ ಜನರಿಗೆ ಯೋಜನೆಯಿಂದ ನೆರವು- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಳಗಾವಿ, ಡಿಸೆಂಬರ್ 19: ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪಂಚಾಯತ್ ಇವರ ವತಿಯಿಂದ ಸುವರ್ಣ ಸೌಧದ ಭವ್ಯ ಮೆಟ್ಟಟಿಲುಗಳ ಮೇಲೆ ಆಯೋಜಿಸಲಾಗಿದ್ದ ‘ಆರೋಗ್ಯ ಸೇತು ಸಂಚಾರಿ ಆರೋಗ್ಯ […]

Continue Reading
IMG 20251205 WA0014

ಪಾವಗಡ : ಸರ್ಕಾರಿ ರಸ್ತೆಗಳ ಒತ್ತುವರಿ ಎಂದಿದ್ದಕ್ಕೆ – ಸರ್ಕಾರಿ ಹಿರಿಯ ಅಧಿಕಾರಗಳ ಮೇಲೆ ಕೇಸ್….!

 ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ‌ ಮತ್ತು ಪಿಡಿಒ ಶ್ರೀರಾಮನಾಯಕ್‌ ಮೇಲೆ ಕೇಸ್‌ ದಾಖಲು  ದಾಖಲು….!    *      ಎರಡು ಸರ್ಕಾರಿ ರಸ್ತೆ ಒತ್ತುವರಿ ತರೆವು ಮಾಡುತ್ತೇವೆ  ಎಂದರೆ ಕೇಸ್.. ಪಾವಗಡ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು ಪಿಡಿಒ ಶ್ರೀರಾಮನಾಯಕ್‌   ಮೇಲೆ ಪಾವಗಡ ದ ಜೆ.ಎಂ ಎಫ್‌ ಸಿ ನ್ಯಾಯಾಲಯದಲ್ಲಿ ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮತ್ತು ಉದಯಕುಮಾರ್‌ ಎಂಬುವರು ಕೇಸ್‌ ದಾಖಲು ಮಾಡಿದ್ದಾರೆ. (ಕೇಸ್‌ ನಂಬರ್‌  […]

Continue Reading
IMG 20251203 WA0007

ಪಾವಗಡ : ಮಕ್ಕಳ ಸುಪ್ತ ಪ್ರತಿಭೆ ಅರಳಲು ಉತ್ತಮವಾದ ವೇದಿಕೆ ಪ್ರತಿಭಾ ಕಾರಂಜಿ…..!.

  ಮಕ್ಕಳ ಸುಪ್ತ ಪ್ರತಿಭೆ ಅರಳಲು ಉತ್ತಮವಾದ ವೇದಿಕೆ ಪ್ರತಿಭಾ ಕಾರಂಜಿ. ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ. ಪಾವಗಡ: ಪ್ರತಿಯೊಂದು ಮಗುವಿನಲ್ಲಿಯೂ ತನ್ನದೇ ಆದ ಸುಪ್ತ ಪ್ರತಿಭೆಗಳಿದ್ದು ಅವುಗಳನ್ನು ಹೊರತರುವ ಒಂದು ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದರು. ಪಟ್ಟಣದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ ಯಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು […]

Continue Reading

ಪಾವಗಡ : ನಾಡಗೀತೆಯ ಸಾವಿರ ಸಂಭ್ರಮ ದ ಬೈಕ್‌ ಜಾತ ..!

ಪಾವಗಡ : ರಾಷ್ಟ್ರ ಕವಿ ಕುವೆಂಪು ರಚಿತ  ನಾಡಗೀತೆ ಗೆ ಸಾವಿರ ಸಂಭ್ರಮ ಆಚರಣೆಯ ಪಯುಕ್ತ ಕುವೆಂಪು ಜನ್ಮದಿಚಾರಣಾ ಸಮಿತಿ ವತಿಯಿಂದ 100ಬೈಕ್ ಜಾತವನ್ನು ಪೋತಗಾನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಕ್ಕೆ ಪಾವಗಡ ದ ಹಿರಿಯ ವಕೀಲರಾದ M. ನಾಗೇಂದ್ರಪ್ಪ ನವರು, ನಿವೃತ್ತ ಡಿ.ಡಿ.ಪಿ.ಐ ಬಸವಲಿಂಗಪ್ಪನರು. ವೈ.ಎನ್ ಹೊಸಕೋಟೆ ಕ. ಸ. ಪಾ. ಅಧ್ಯಕ್ಷ ರಾದ ಹೊ. ಮಾ. ನಾಗರಾಜ್ ಅವರು ಜಾತ ಕ್ಕೆ  ಚಾಲನೆ ನೀಡಿದರು. ಈ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತಿ […]

Continue Reading
IMG 20251130 WA0018

Pavagada : ಕಳ್ಳತನ ಆರೋಪಿ ಬಂಧನ: ನಗದು, ಚಿನ್ನಾಭರಣ ವಶ.

ಕಳ್ಳತನ ಆರೋಪಿ ಬಂಧನ: ನಗದು, ಚಿನ್ನಾಭರಣ ವಶ. ಪಾವಗಡ: ಪಟ್ಟಣದ ವಿವಿಧ ಕಡೆಗಳಲ್ಲಿ ಮನೆ ಮತ್ತು ಅಂಗಡಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪಾವಗಡ ಠಾಣೆಯ ಪೊಲೀಸರು ಪತ್ತೆ ಹಚ್ಚಿ, ನಗದು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರಂ ಟೌನ್ ನ ರೆಹಮತ್ ಪುರ ಬಡಾವಣೆಯ ನಿವಾಸಿ ಸೈಯದ್ ನೂರಲ್ಲಾ.(38) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆಮರಿಸಿಕೊಂಡಿದ್ದು. ಪತ್ತೆಗಾಗಿ  ಪೊಲೀಸರು ಬಲೆ ಬೀಸಿದ್ದಾರೆ ಬಂಧಿತ ಆರೋಪಿಯು ಪಟ್ಟಣದ ಕನಕ ವೃತ್ತ ಬಳಿಯಿರುವ ಗಂಗಾಎಂಟರ್ ಪ್ರೈಸಸ್ ಅಂಗಡಿಯಲ್ಲಿ […]

Continue Reading