ಪಾವಗಡ : “ವೈದ್ಯರ ನಡೆ ಹಳ್ಳಿಯ ಕಡೆ”
ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಮುಂದುವರಿಕೆ “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಇಂದು ಟಿ.ಎನ್.ಪೇಟೆ, ಹುಲಿಬೆಟ್ಟ ತಾಂಡ, ಬೊಮ್ಮತನಹಳ್ಳಿ, ಕುರುಬರಪಾಳ್ಯ, ದ್ಯಾಮಯ್ಯನಪಾಳ್ಯ, ಹನುಮಯ್ಯನಪಾಳ್ಯದಿಂದ ಆರಂಭವಾಯಿತು. ಈ ತಂಡವು ಪಾವಗಡ ತಾಲ್ಲೂಕಿನ ಅತ್ಯಂತ ಹಿಂದುಳಿದ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಹಾಗೂ ಕೋವಿಡ್19ರ ಬಗ್ಗೆ ಎಲ್ಲ ರೀತಿಯ ಮಾಹಿತಿಗಳನ್ನು ನೀಡಲಿದ್ದಾರೆ. ಇದರೊಂದಿಗೆ ವೈದ್ಯಕೀಯ ತಪಾಸಣೆಯನ್ನೂ ಸಹ ನಡೆಸಲಿದ್ದಾರೆ. ಔಷಧೋಪಚಾರಗಳನ್ನು ನೀಡುತ್ತಾ ತಮ್ಮ ಸೇವಾ ಕಾರ್ಯವನ್ನು ಪಾವಗಡ ತಾಲ್ಲೂಕಿನಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರ […]
Continue Reading