IMG 20211227 WA0020

ಪಾವಗಡ: ಪೆಟ್ರೋಲ್ ಬಂಕ್ ಕಾಮಗಾರಿ ಸ್ಥಗಿಸುಂತೆ ಮನವಿ…

DISTRICT NEWS ತುಮಕೂರು

ಪಾವಗಡ. ಪೆಟ್ರೋಲ್ ಬಂಕ್ ಕಾಮಗಾರಿ ಸ್ಥಗಿಸುಂತೆ ಮನವಿ……….

ಪಾವಗಡ: – ಇಂದು ಅಕ್ರಮ ಪೆಟ್ರೋಲ್ ಬಂಕ್ ಗಳ ಕಾಮಗಾರಿ ಸ್ಥಗಿಸುಂತೆ ಗ್ರಾಮಸ್ಥರು ಮತ್ತು ರೈತ ಮುಖಂಡರು ತಹಸೀಲ್ದಾರ್ ಕೆಆರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು, ಪಟ್ಟಣ ನಗರ ಪ್ರದೇಶದಲ್ಲಿ 100 ಮೀಟರ್ ಗ್ರಾಮೀಣ ಪ್ರದೇಶದಲ್ಲಿ 300 ಮೀಟರ್ ಒಳಗೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಒಂದು ಪೆಟ್ರೋಲ್ ಬಂಕ್ ಪಕ್ಕ ಮತ್ತೊಂದು ಪೆಟ್ರೋಲ್ ಬಂಕ್ ಇರಬಾರದೆಂಬ ನಿಯಮವಿದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವೈಎನ್ ಹೊಸಕೋಟೆ ಮತ್ತು ದೊಡ್ಡಹಳ್ಳಿ ಮಾರ್ಗದಲ್ಲಿ ಒಂದೇ ಸ್ಥಳದಲ್ಲಿ ಎರಡು ಪೆಟ್ರೋಲ್ ಬ್ಯಾಂಕ್ ಗಳನ್ನ ಆರಂಭಿಸುವ ಷಡ್ಯಂತ್ರ ನಡೆಯುತ್ತಿದೆಯೆಂದು ರೈತ ಮುಖಂಡ ಪೂಜಾರಪ್ಪ ಹಾಗೂ ಗ್ರಾಮಸ್ಥರು ತಹಶೀಲ್ದಾರ ನಾಗರಾಜರವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ತಹಶೀಲ್ದಾರ್ ಕೆಆರ್ ನಾಗರಾಜ್ ಕಂದಾಯ ನಿರೀಕ್ಷಕರಿಂದ ವರದಿ ಪಡೆದು ಕ್ರಮ ಜರುಗಿಸುವುದಾಗಿ ಭರವಸ ನೀಡಿದರು ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಪೂಜಾರಪ್ಪ .ಈರಣ್ಣ. ಹನುಮಂತರಾಯ ಇತರರು ಹಾಜರಿದ್ದರು

ವರದಿ: ಶ್ರೀನಿವಾಸುಲು ಎ