IMG 20220129 WA0036

ಪಾವಗಡ: ಕುಂಟೆಯಲ್ಲಿ ಕಾಲು ಜಾರಿ ಬಿದ್ದು ಮೂರು ಮಕ್ಕಳು ಸಾವು.

DISTRICT NEWS ತುಮಕೂರು

ಕುಂಟೆಯಲ್ಲಿ ಕಾಲು ಜಾರಿ ಬಿದ್ದು ಮೂರು ಮಕ್ಕಳು ಸಾವು.

ಪಾವಗಡ….. ತಾಲೂಕಿನ ಎಸ್ ಆರ್ ಪಾಳ್ಯ ಗ್ರಾಮದ ಕುಂಟೆಯಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂರು ಮಕ್ಕಳು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ …. ಶರೀಫ್(10), ಚಾಂದ್ ಬಿ (13), ಬಾನ್ ಬೀ (14) ಮೃತ ವಿದ್ಯಾರ್ಥಿಗಳಾಗಿದ್ದು, ಕುಂಟೆಯಲ್ಲಿ ಏಡಿ ಹಿಡಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು,

IMG 20220129 WA0035

ಅರಸೀಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಶ್ರೀನಿವಾಸುಲು ಎ