IMG 20210430 WA0007

ಪಾವಗಡ: ಮಹಿಳೆ ಗೆ ಸಹಾಯ ಹಸ್ತ…..!

DISTRICT NEWS ತುಮಕೂರು

ಪಾವಗಡ ಪಟ್ಟಣ ಕಾಳಿದಾಸ ನಗರದ ವಿಧವೆ ಮಹಿಳೆ ಸುಶೀಲಮ್ಮ ಮನೆಯ ಮೇಲೆ ಗುರುವಾರ ರಾತ್ರಿ ಬೃಹತ್ ಆಲದ ಮರ ಬಿದ್ದು ಮನೆಯಲ್ಲಿರುವ ಎಲ್ಲ ಸಂಪೂರ್ಣ ವಸ್ತುಗಳು ನಾಶವಾಗಿದ್ದು ಹೂವನ್ನು ಮಾರಿಕೊಂಡು ಜೀವನ ಮಾಡುತ್ತಿದ್ದು ಸುಶೀಲಮ್ಮ ಬೀದಿಗೆ ಬಂದಿರುವುದು ದುಃಖದ ಘಟನೆ ಈ ವಿಷಯ ತಿಳಿದ ತಕ್ಷಣ ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಸ್ಥಳಕ್ಕೆ ಭೇಟಿ ನೀಡಿ ಆಕೆಗೆ ಆರ್ಥಿಕ ನೆರವು ನೀಡಿ ಸಂತಸವಾಗಿದೆ ಆಕೆ ಮನೆಯನ್ನು ನಿರ್ಮಿಸಿಕೊಳ್ಳಲು

ಇನ್ನು ಹಣದ ಅವಶ್ಯಕತೆ ಇರುವುದರಿಂದ ದಾನಿಗಳು ಆಕೆಗೆ ಆರ್ಥಿಕ ನೆರವು ನೀಡಿ ಒಂದು ಬಡಕುಟುಂಬಕ್ಕೆ ಆಸರೆಯಾಗಿ ಬೇಕಾಗಿದೆ ಈ ಸಂದರ್ಭದಲ್ಲಿ ಬೀದಿ ಬದಿ ಮಹಿಳಾ ವ್ಯಾಪಾರಸ್ಥರ ಅಧ್ಯಕ್ಷರಾದ ಶಶಿಕಲಾ ನರೇಶ್ ಕುಮಾರ್ ಮತ್ತು ಕಾಳಿದಾಸ ನಗರದ ಯುವಕರ ಹಾಜರಿದ್ದರು.

ವರದಿ: ಬುಲೆಟ್ ವೀರಸೇನಯಾದವ್