one more killed due to karona in himachal

ಕೊರೋನಾ Update: ಪಾವಗಡ 31, ರಾಜ್ಯದಲ್ಲಿ 8161 ಜನರಿಗೆ ಸೋಂಕು…!

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 4557 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 8161 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 149 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 4 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 149 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 4557 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 124ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 99 ಮಂದಿ […]

Continue Reading
IMG 20200825 WA0094

ಪಾವಗಡ ತಾಲ್ಲೂಕು ಪಂಚಾಯತಿಗೆ ಹೊಸ ಸಾರಥಿ….!

ಪಾವಗಡ ತಾಲ್ಲೂಕು ಪಂಚಾಯತಿಗೆ ಹೊಸ ಸಾರಥಿ. ಪಾವಗಡ: – ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಸ್ಥಾನ ಭರ್ತಿ ಮಾಡುವ ಕುತೂಹಲದ ತೆರೆಯನ್ನ ಇಂದು ಚುನಾವಣೆಯಲ್ಲಿ ತಾ.ಪಂ.ಸದಸ್ಯೆ ಮಾಳಮ್ಮ ಸುಬ್ಬರಾಯಪ್ಪ ಅವರ ಆಯ್ಕೆ ಪ್ರಕ್ರಿಯೆ ನಡೆದು ನಡೆದು ಕೊನೆಗೂ ತೆರೆ ಎಳೆದಂತಾಗಿದೆ. ಈ ಹಿಂದಿದ್ದ ತಾ.ಪಂ.ಅಧ್ಯಕ್ಷ ಸೊಗಡು ವೆಂಕಟೇಶ್ ಅಧ್ಯಕ್ಷಗಿರಿಯಿಂದ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಗದ್ದುಗೆಗೆ ಕೈ ಪಾಳೆಯದಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಪಳವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾದಿಗ ಸಮುದಾಯದ ಮಾಳಮ್ಮ ಸುಬ್ಬರಾಯಪ್ಪ ಮತ್ತು ಕಾಮನದುರ್ಗ ಕ್ಷೇತ್ರದಿಂದ […]

Continue Reading
IMG 20200602 203704 1

ಕೊರೋನಾ Update: ಪಾವಗಡ 16, ರಾಜ್ಯದಲ್ಲಿ 5938 ಜನರಿಗೆ ಸೋಂಕು ದೃಢ….!

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 4243 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 5938 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 138 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 5 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 134 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 4243 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 12 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 85 […]

Continue Reading
download 1

ಕೊರೋನಾ Update: ಪಾವಗಡ 20, ರಾಜ್ಯದಲ್ಲಿ 7330 ಜನರಿಗೆ ಸೋಂಕು ದೃಢ…!

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 4105 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 7330 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 127 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 5 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 129 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 4105 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 15 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 101 […]

Continue Reading
IMG 20200602 203704 1

ಕೊರೋನಾ update : ಇಂದು ಪಾವಗಡ 7, ರಾಜ್ಯದಲ್ಲಿ 7571ಜನರಿಗೆ ಸೋಂಕು ಧೃಡ

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 3978 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 7571 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 112 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 6 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 126 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3978ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 13 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 136 ಮಂದಿ […]

Continue Reading
IMG 20200819 WA0017

ಪಾವಗಡ: ಸತ್ತು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ…!

ಪಾವಗಡ*: ಮಾನಸಿಕ ಅಸ್ವಸ್ಥನೋರ್ವ ಸತ್ತು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಜಂಗಮರಹಳ್ಳಿ ಹೊರವಲಯದಲ್ಲಿ ಈ ಘಟನೆ ನಡೆದಿದ್ದು , ಮೃತ ಪಟ್ಟ ವ್ಯಕ್ತಿಯನ್ನು ಮುದ್ದುವೀರಯ್ಯ (50) ತಂದೆ ಈರಣ್ಣ ಎಂದು ತಿಳಿದು ಬಂದಿದೆ. ಮೃತ ದುರ್ದೇವಿ ಪಾವಗಡ ತಾಲ್ಲೂಕಿನ ಬುಡಸನಹಳ್ಳಿ ಗ್ರಾಮದ ವಾಸಿ ಎನ್ನಲಾಗಿದೆ. ಈತನಿಗೆ ಎರಡು ಕಣ್ಣುಗಳು ಕಾಣದೆ ಅಂಧರಾಗಿದ್ದರು ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಆಗಾಗಿ ಮನೆಯಿಂದ ಹೊರಬಂದವರು ಮರಳಿ ಮನೆಗೆ ಹೋಗುತ್ತಿದ್ದದ್ದು ಅವರ […]

Continue Reading
download 1

ಪಾವಗಡ: ಕೊರೋನಾ update ಇಂದು 5 ಸೋಂಕು ಧೃಡ.

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 3578 ಜನರಿಗೆ  ಕರೋನಾ ಸೋಂಕು. ಇಂದು ಹೊಸದಾಗಿ 108 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 6 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 114 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3578ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 13 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 100 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3578ಕ್ಕೆ ಏರಿಕೆ, […]

Continue Reading
IMG 20200817 WA0070

ಜೆಸಿಬಿ- ದ್ವಿಚಕ್ರ ವಾಹನ ಡಿಕ್ಕಿ, ಬೈಕ್ ಸಾವರ ಸಾವು

ಜೆಸಿಬಿ- ದ್ವಿಚಕ್ರ ವಾಹನ ಡಿಕ್ಕಿ, ಬೈಕ್ ಸಾವರ ಸಾವು ಪಾವಗಡ:  ಜೆಸಿಬಿ ಯಂತ್ರ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾವಗಡ ತಾಲ್ಲೂಕಿನ ಮಂಗಳವಾಡ ಹಾಗೂ ಅರಸೀಕೆರೆ ಮಾರ್ಗದ ನಡುವೆ ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನ ತಾಲ್ಲೂಕಿನ ವೀರ ಹನುಮಕ್ಕನಪಾಳ್ಯದ ಸುಮಾರು ನಲವತ್ತು ವರ್ಷದ ನಾಗರಾಜು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ವಿವರ ಅರಸೀಕೆರೆ ಮಾರ್ಗದಿಂದ ಬರುತ್ತಿದ್ದ […]

Continue Reading
17 8 20 Sanitization at SSK Temple 9

ಪಾವಗಡ: ಶನಿಮಾತ್ಮ ದೇವಸ್ಥಾನ ಕ್ಕೆ ಕ್ರಿಮಿನಾಶಕ ಸಿಂಪಡಣೆ ….!

ಕೋವಿಡ್19 ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸಿಂಪಡಣೆ  ಪಾವಗಡ :  ಇಂದು  ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೈರ್ಮಲ್ಯೀಕರಣ ಕಾರ್ಯವನ್ನು ನಡೆಸಲಾಯಿತು.  ಶ್ರಾವಣ ಮಾಸದ ಅಂಗವಾಗಿ ಶನಿವಾರ ಮತ್ತು ಭಾನುವಾರ ವಿವಿಧ ಕಡೆಗಳಿಂದ ಸುಮಾರು 20000ಕ್ಕೂ ಮಿಗಿಲಾದ ಭಕ್ತರು ಭೇಟಿ ನೀಡಿದ್ದರು. ಈ ಕಾರಣಕ್ಕಾಗಿಯೇ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಯೋಗದಲ್ಲ್ಲಿ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೈರ್ಮಲ್ಯೀಕರಣ ಕಾರ್ಯವನ್ನು ನಡೆಸಲಾಯಿತು. ಶ್ರೀಮತ್ ಸ್ವಾಮಿ ಜಪಾನಂದಜಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯವು ನೆರವೇರಿತು. […]

Continue Reading
15 8 20 Grocery distribution 3

ಪಾವಗಡ: ದವಸ, ಧಾನ್ಯದ ಕಿಟ್ ವಿತರಣೆ…

ಭಾರತ ಸ್ವಾತಂತ್ರ್ಯ ಪಡೆದು ಎಪ್ಪತ್ತನಾಲ್ಕು ವರುಷವಾಗಿದೆ. ಎಲ್ಲೆಲ್ಲೂ ಸಡಗರ ಸಂಭ್ರಮ ಉಳಿದಿದೆ, ಆದರೆ ದುರದೃಷ್ಟವಶಾತ್ ಅತಿ ಬಡತನದಿಂದ ನೊಂದಿರುವ ಕೂಲಿ ಕಾರ್ಮಿಕರ ಜೀವನ ದುಸ್ತರವಾಗಿಯೇ ಉಳಿದಿದೆ. ಈ ದಿನ ಸುಮಾರು 35 ಜನ ಇಂತಹ ಬಂಧುಗಳಿಗೆ ಮತ್ತೊಮ್ಮೆ ದವಸ ಧಾನ್ಯದ ಚೀಲಗಳನ್ನು ನೀಡಿ ನಿಜ ಅರ್ಥದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಪವಿತ್ರ ಕಾರ್ಯಕ್ಕೆ ಸರ್ವ ರೀತಿಯಲ್ಲಿ ಸಹಕಾರ ನೀಡಿ ಜೊತೆಯಲ್ಲಿ ಭಾಗವಹಿಸಿದ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ವಿ.ಮಂಜುನಾಥ್ ರವರು ನೆರೆದ ಕೂಲಿ ಕಾರ್ಮಿಕರಿಗೆ ಸ್ವತಃ ದವಸ […]

Continue Reading