50234fea 6566 401a bc1e f40c1c6271d6

ಪಾವಗಡ: ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಪಾವಗಡ,ಆ.16: ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಂಡು ಅವರು ಆದರ್ಶಗಳನ್ನು ಪಾಲಿಸಿಬೇಕು ಎಂದು ಪ್ರಾಂಶುಪಾಲರಾದ ಓಂಕಾರಪ್ಪ ತಿಳಿಸಿದರು. ತಾಲ್ಲೂಕಿನ ವೆಂಕಟಾಪುರ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜರೋಹಣ ನೆರವೇರಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹೋರಾಟಗಾರರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು. ತ್ಯಾಗ, ಬಲಿದಾನಗಳ ಫಲವೇ ಸ್ವಾತಂತ್ರ್ಯ ದೊರಕಿದೆ ಎಂದು ತಿಳಿಸಿದರು.

Continue Reading
IMG 20200815 WA0142

ಪಾವಗಡ: 74 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಪಾವಗಡ ಪಟ್ಟಣದಲ್ಲಿಂದು 74 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರಿ ಇಲಾಖೆಗಳ ಅಡಿಯಲ್ಲಿ ಸರಳವಾಗಿ ಆಚರಿಸಲಾಯಿತು. ತಾಲ್ಲೂಕಿನ ಶಾಸಕ ವೆಂಕಟರವಣಪ್ಪ ಹಾಗೂ ತಾಲ್ಲೂಕು ದಂಡಾಧಿಕಾರಿ ವರದರಾಜು ರವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕ ವೆಂಕಟರವಣಪ್ಪ ತಾಲ್ಲೂಕು ಹಲವು ದಶಕಗಳಿಂದ ಬರಗಾಲಕ್ಕೆ ತುತ್ತಾಗಿತ್ತು.ಈಗ ತಾಲ್ಲೂಕಿನ ಪ್ರತಿ ಕೆರೆಗಳಿಗೂ ನೀರು ಹರಿಸೋ ಕೆಲಸ ವನ್ನು ಇನ್ನೆರಡು ವರ್ಷದೊಳಗೆ ಪೂರೈಸಲಾಗುತ್ತದೆ ಆಗ ತಾಲ್ಲೂಕು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಆಸರೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಕೊರೊನಾ ಎನ್ನುವ […]

Continue Reading
IMG 20200813 WA0095

ಪಾವಗಡ: ಆಹಾರ ಕಿಟ್ ವಿತರಿಸಿದ ಶಾಸಕರು…!

ಆಹಾರ ಕಿಟ್ ವಿತರಿಸಿದ ಶಾಸಕರು….! ವೈಎನ್ ಹೊಸಕೋಟೆ :  ಕೊರೋ ನಾ  ಸೊಂಕಿನ ಹಿನ್ನೆಲೆ ಯಲ್ಲಿ  ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಗ್ರಿ ಕಿಟ್ ವಿತರಣೆಯನ್ನು ಪಾವಗಡ   ಶಾಸಕ ವೆಂಕಟರಮಣಪ್ಪ ವಿತರಿಸಿದರು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ರೇಷನ್ ಕಿಟ್‍ಗಳನ್ನು   ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಿತರಿಸಲಾಯಿತು. ನಂತರ ಮಾತನಾಡಿದ ಶಾಸಕರು ಎಲ್ಲರು ಸಾಮಾಜಿಕ ಅಂತರವವನ್ನು ಕಾಪಾಡಿಕೊಳ್ಳಿ,  ಯಾವುದೇ ವ್ಯಕ್ತಿಗಳಿಗೆ ಜ್ವರ, ತಲೆನೋವು,ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, […]

Continue Reading
IMG 20200813 WA0074

ಪಾವಗಡ: ಹಾಲು ಉತ್ಪಾದಕರ ಸಂಘ ಕ್ಕೆ ದೇಣಿಗೆ….!

  ಹಾಲು ಉತ್ಪಾದಕರ ಸಂಘ ಕ್ಕೆ ದೇಣಿಗೆ….! ಪಾವಗಡ : ತಾಲ್ಲೂಕಿನ ಸಾಸಲಕುಂಟೆ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ಬಿಸಿ. ಟ್ರಸ್ಟ್‌ ಧರ್ಮಸ್ಥಳ ವಿಭಾಗದ ವತಿಯಿಂದ 75000 ಮೊತ್ತದ ಡಿಡಿಯನ್ನು ಹಾಲು ಉತ್ಪಾದಕರ ಸಹಕಾರ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಂಜುಂಡಿ.ಆರ್ ರವರು ವಿತರಣೆ ಮಾಡಿದರು. ನಂತರ ಪ್ರತಿಕ್ರಿಯಿಸಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಾಲ್ಕು ದಶಕಗಳಿಂದಲೂ ತಮ್ಮ ನಿಸ್ವಾರ್ಥ ಸೇವಾ ಭಾವನೆಯ […]

Continue Reading
IMG 20200602 203704 1

ಕೊರೋನಾ update: ಪಾವಗಡ ಇಂದು 23 ಜನರಿಗೆ ಸೋಂಕು, ರಾಜ್ಯ ದಲ್ಲಿ 7883ಪ್ರಕರಣ ದಾಖಲು

ತುಮಕೂರು. ತುಮಕೂರು ಜಿಲ್ಲೆಯಲ್ಲಿ ಮೂರು ಸಾವಿರ ಗಡಿ ದಾಟಿದ ಕರೋನಾ ಸೋಂಕು. ಇಂದು ಹೊಸದಾಗಿ 153 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 3 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 89ಕ್ಕೆ ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3003 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 18 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 93 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ […]

Continue Reading
download 1

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು ರಾಜ್ಯ ದಲ್ಲಿ 6257 ಪ್ರಕರಣ ದಾಖಲು

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು ರಾಜ್ಯ ದಲ್ಲಿ 6257 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 171 ಮಂದಿಗೆ ಕೋವಿಡ್ -19 ಸೋಂಕು ದೃಢ. ಇಂದು ಕೊರೋನಾ ದಿಂದಾಗಿ 6 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 86 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2850 ಕ್ಕೆ ಏರಿಕೆಯಾಗಿದೆ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 18 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 96 ಮಂದಿ ಬಿಡುಗಡೆಯಾಗಿದ್ದಾರೆ ತುಮಕೂರು […]

Continue Reading
IMG 20200811 WA0013

ಪಾವಗಡ: ಕೃಷಿಇಲಾಖೆ ಲಂಚಾವತಾರ….!

ಪಾವಗಡ ತಾಲ್ಲೂಕಿನಲ್ಲಿ ಸರ್ಕಾರಿ ಕಛೇರಿ ಗಳಲ್ಲಿ‌ ಕೆಲಸ ಆಗಬೇಕು  ಅಂದರೆ ಅಧಿಕಾರ ಗಳ ಜೇಬಿಗೆ ಹಣ ಬಿದ್ದರೆ ಮಾತ್ರ ಕೆಲಸ ಆಗುತ್ತೆ,   ಸರ್ಕಾರ ದ ಉದ್ಯೋಗ ಖಾತ್ರಿ ಯೊಜನೆ ರೈತರು, ಕಾರ್ಮಿಕರ ಅನುಕೂಲಕ್ಕಿಂತ, ಅಧಿಕಾರಿಗಳು, ಗ್ರಾಮಪಂಚಾಯತಿ ಆಸಾಮಿಗಳಿಗೆ  ಹಣ ಲೂಟಿ ಮಾಡಲು ಅನಕೂಲವಾಗಿದೆ. ಇನ್ನು ಹಿರಿಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೊ ಇಲ್ಲಾ ಅವರಿಗೂ ಸಂಭಾವನೆ ಸಲ್ಲಿಕೆ ಯಾಗುತ್ತಿದೆಯ….?   ಇದಕ್ಕೆ ಒಂದು ಚಿಕ್ಕ ಉದಾಹರಣೆ ಕೃಷಿ ಇಲಾಖೆಯ ನಡೆದ ಈ ಘಟನೆ…. ಉದ್ಯೋಗ ಖಾತ್ರಿ […]

Continue Reading
IMG 20200602 203704 1

ಕೊರೋನಾ update: ಪಾವಗಡ ಇಂದು 8 ಜನರಿಗೆ ಸೋಂಕು ರಾಜ್ಯ ದಲ್ಲಿ 4267 ಪ್ರಕರಣ ದಾಖಲು

ಕೊರೋನಾ update: ಪಾವಗಡ ಇಂದು 8 ಜನರಿಗೆ ಸೋಂಕು ರಾಜ್ಯ ದಲ್ಲಿ 5985 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 73 ಮಂದಿಗೆ ಕೋವಿಡ್ -19 ಸೋಂಕು ದೃಢ. ಇಂದು ಕೊರೋನಾ ದಿಂದಾಗಿ 1 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 80 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2679 ಕ್ಕೆ ಏರಿಕೆಯಾಗಿದೆ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 14 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 103 ಮಂದಿ ಬಿಡುಗಡೆಯಾಗಿದ್ದಾರೆ ತುಮಕೂರು […]

Continue Reading
download 1

ಕೊರೋನಾ update: ಪಾವಗಡ ಇಂದು 11ಜನರಿಗೆ ಸೋಂಕು ರಾಜ್ಯ ದಲ್ಲಿ 5985 ಪ್ರಕರಣ ದಾಖಲು

ತುಮಕೂರು. ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 94 ಮಂದಿಗೆ ಕೋವಿಡ್ -19 ಸೋಂಕು ದೃಢ. ಇಂದು ಕೊರೋನಾ ದಿಂದಾಗಿ 5 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 79 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2603 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 13 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 85 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2603 ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ980 ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ […]

Continue Reading
download 1

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು ರಾಜ್ಯ ದಲ್ಲಿ 7178 ಪ್ರಕರಣ ದಾಖಲು

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು ರಾಜ್ಯ ದಲ್ಲಿ 7178 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 98 ಮಂದಿಗೆ ಕೋವಿಡ್ -19 ಸೋಂಕು ದೃಢ. ಇಂದು ಕೊರೋನಾ ದಿಂದಾಗಿ 4 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 74 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 98 ಮಂದಿಗೆ ಕೋವಿಡ್ -19 ಸೋಂಕು ದೃಢ. ಇಂದು ಕೊರೋನಾ ದಿಂದಾಗಿ 4 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 74 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ […]

Continue Reading