download 1

ಕೊರೋನಾ update: ಪಾವಗಡ ಇಂದು 5 ಜನರಿಗೆ ಸೋಂಕು, ರಾಜ್ಯದಲ್ಲಿ 6670 ಪ್ರಕರಣ ದಾಖಲು

ಕೊರೋನಾ update: ಪಾವಗಡ ಇಂದು 5 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 133 ಕೊರೋನಾ ಪ್ರಕರಣಗಳು ದಾಖಲು. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2411 ಏರಿಕೆ. ಕೋವಿಡ್ ಆಸ್ಪತ್ರೆಯಿಂದ ಇಂದು 104 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2411ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 972 ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1369 8 ಜನರಿಗೆ ಕೋವಿಡ್ […]

Continue Reading
download 1

Covid19 Update: ಪಾವಗಡ 1,ರಾಜ್ಯದಲ್ಲಿ 6805 ಪ್ರಕರಣ ದಾಖಲು…

Covid19 Update: ಪಾವಗಡ 1,ರಾಜ್ಯದಲ್ಲಿ 6805   ಪ್ರಕರಣ ದಾಖಲು… ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 69 ಮಂದಿಗೆ ಕೋವಿಡ್ -19 ಸೋಂಕು ದೃಢ. ಇಂದು ಕೊರೋನಾ ದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 67 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2278 ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 7 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 65 ಮಂದಿ ಬಿಡುಗಡೆ ಯಾಗಿದ್ದಾರೆ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2278 ಏರಿಕೆ, […]

Continue Reading
DSC 2034 scaled

ಸಕಲ ಸರ್ಕಾರಿ ಗೌರವದೊಂದಿಗೆ ಶಾಸಕ ಬಿ. ಸತ್ಯನಾರಾಯಣ ಅವರ ಅಂತ್ಯ ಸಂಸ್ಕಾರ

ಸಕಲ ಸರ್ಕಾರಿ ಗೌರವದೊಂದಿಗೆ ಶಾಸಕ ಬಿ. ಸತ್ಯನಾರಾಯಣ ಅವರ ಅಂತ್ಯ ಸಂಸ್ಕಾರ ತುಮಕೂರು (ಕ.ವಾ.)ಆ.5: ಕಳೆದ ಆಗಸ್ಟ್ 4ರಂದು ನಿಧನರಾದ ಮಾಜಿ ಸಚಿವ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸತ್ಯನಾರಾಯಣ ಅವರ ಅಂತಿಮ ಸಂಸ್ಕಾರವು ಶಿರಾ ತಾಲ್ಲೂಕಿನ ಭುವನಹಳ್ಳಿಯಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಆಗಸ್ಟ್ 5 ರಂದು ಸಂಜೆ 4-30 ಗಂಟೆಗೆ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಡಿ.ಕೆ. ಶಿವಕುಮಾರ್, ಶ್ರೀನಿವಾಸ್, ಗೌರಿಶಂಕರ್, […]

Continue Reading
147f10cb b9c2 47a6 aad8 e4199455dd0e

ಪಾವಗಡ: ಕುಡುಕರ ವಿರುದ್ಧ ಬೀದಿಗಿಳಿದ ನಾರಿಯರು…!

ಪಾವಗಡ ತಾಲ್ಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಮದ್ಯಕ್ಕೆ ಜೋತುಬಿದ್ದ ಅದೆಷ್ಟೋ ಮಂದಿಯ ಕೆಟ್ಟ ವರ್ತನೆ  ವಿರುದ್ಧ ದ್ವನಿ ಎತ್ತಿದ ನಾರಿಯರು…. ಕುಡುಕರ ವಿರುದ್ಧ ಬೀದಿಗಿಳಿದ ಮಹಿಳೆಯರು…! ಪಾವಗಡ: ತಾಲ್ಲೂಕಿನ ಹುಸೇನ್ ಪುರದ ಸರ್ಕಾರಿ ಮದ್ಯ ಮಾರಾಟ ಕೇಂದ್ರದ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿ ಹುಸೇನ್ ಪುರದ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿಂದು ನಡೆಯಿತು. ಹೌದು ತಾಲ್ಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಮದ್ಯಕ್ಕೆ ಜೋತುಬಿದ್ದ ಅದೆಷ್ಟೋ ಮಂದಿ ಕೆಟ್ಟ ವರ್ತನೆ ವರ್ತಿಸುತ್ತಿರುವ ಪರಿಣಾಮ ಸ್ವತಂತ್ರ […]

Continue Reading
download 1

ಕೊರೋನಾ update: ಪಾವಗಡ ಇಂದು 9 ಜನರಿಗೆ ಸೋಂಕು, ರಾಜ್ಯದಲ್ಲಿ 6259 ಪ್ರಕರಣ ದಾಖಲು

ಕೊರೋನಾ update: ಪಾವಗಡ ಇಂದು 7 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 93 ಕೊರೋನಾ ಪ್ರಕರಣಗಳು ದಾಖಲು. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2081 ಏರಿಕೆ. ಕೋವಿಡ್ ಆಸ್ಪತ್ರೆಯಿಂದ ಇಂದು 63 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2081ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 908 ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1110. 8 ಜನರಿಗೆ ಕೋವಿಡ್ […]

Continue Reading
Wine Shop 01

ಪಾವಗಡ : ನಾಳೆ ಮದ್ಯ ಮಾರಾಟ ನಿಷೇಧ….!

 ಪಾವಗಡ ಸೇರಿದಂತೆ ಜಿಲ್ಲಾಧ್ಯಂತ ಮದ್ಯ ಮಾರಾಟ ನಿಷೇಧ : ಆಗಸ್ಟ್ 5ರ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ಇರುವುದಿಲ್ಲ ತುಮಕೂರು (ಕ.ವಾ.) ಆ.4: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಿದ್ದು, ಜಿಲ್ಲಾದ್ಯಂತ ಹಿಂದೂಪರ ಸಂಘಟನೆಗಳು ದೇವಸ್ಥಾನಗಳಲ್ಲಿ ವಿಜಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ತುಮಕೂರು, ಸಿರಾ, ತಿಪಟೂರು, ಕುಣಿಗಲ್ ತಾಲ್ಲೂಕುಗಳು ಮತೀಯ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಾಂತಿ ಕಾಪಾಡುವ ಉದ್ದೇಶದಿಂದ ಮೇಲ್ಕಂಡ ಸೂಕ್ಷ್ಮ […]

Continue Reading
4 8 20 Sanitization 8

ಪಾವಗಡ: ಕೊರೋನಾ ಸೋಂಕು ತಡೆಗೆ ಸ್ಯಾನಿಟೈಸೇಷನ್ ಸಿಂಪಡಣೆ.

ಪಾವಗಡ: ಕೊರೋನಾ ಸೋಂಕು ತಡೆಗೆ ಸ್ಯಾನಿಟೈಸೇಷನ್ ಸಿಂಪಡಣೆ ಪಾವಗಡ :  ಕೋವಿಡ್19 ಯೋಜನೆಯಡಿಯಲ್ಲಿ ಇಂದು ಪ್ರತೀವಾರ ನಡೆಸುವ ಸ್ಯಾನಿಟೈಸೇಷನ್ ಕಾರ್ಯ ಪಾವಗಡದ ಸಾರ್ವಜನಿಕ ಬಸ್‍ನಿಲ್ದಾಣದಲ್ಲಿ ನಡೆಯಿತು. ಮುಂಜಾನೆಯೇ ಬಸ್‍ನಿಲ್ದಾಣದ ಪ್ರತಿಯೊಂದು ಸ್ಥಳಗಳಲ್ಲಿಯೂ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಎಲ್ಲ ಅಂಗಡಿ ಮಾಲೀಕರುಗಳಿಗೆ ಹಾಗೂ ಹೋಟೆಲ್ ಮಾಲೀಕರುಗಳಿಗೆ ಜಾಗೃತಿ ಮೂಡಿಸಲಾಯಿತು. ಇದರೊಂದಿಗೆ ಬೀದಿ ವ್ಯಾಪಾರವನ್ನು ಮಾಡುತ್ತಿದ್ದ ನೂರಾರು ಕೈಗಾಡಿ ವ್ಯಾಪಾರಿಗಳಿಗೆ, ಚಿಕ್ಕ ಚಿಕ್ಕ ಅಂಗಡಿಯ ವ್ಯಾಪಾರಿಗಳಿಗೆ ಕೋವಿಡ್ ಬಗ್ಗೆ ಅರಿವನ್ನು ಮೂಡಿಸಿದ್ದಲ್ಲದೆ ಪ್ರತಿಯೊಬ್ಬ ಅಂಗಡಿಗಳಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸಲಾಯಿತು. ಇದೇ ಸಂದರ್ಭದಲ್ಲಿ […]

Continue Reading
IMG 20200602 203704 1

ಕೊರೋನಾ update: ಪಾವಗಡ ಇಂದು 7 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು

ಕೊರೋನಾ update: ಪಾವಗಡ ಇಂದು 7 ಜನರಿಗೆ ಸೋಂಕು, ರಾಜ್ಯದಲ್ಲಿ 5532 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 63 ಕೊರೋನಾ ಪ್ರಕರಣಗಳು ದಾಖಲು. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 1916 ಏರಿಕೆ. ಕೋವಿಡ್ ಆಸ್ಪತ್ರೆಯಿಂದ ಇಂದು 54 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1916ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 888 ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 971. 8 ಜನರಿಗೆ ಕೋವಿಡ್ […]

Continue Reading
IMG 20200602 203704 1

ಪಾವಗಡ : ಕೊರೋನಾ update ಇಂದು 10 ಸೋಂಕು ಪ್ರಕರಣ

ಪಾವಗಡ ಕೊರೋನಾ update ಇಂದು 10 ಸೋಂಕು ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಕರೋನಾ ಅಟ್ಟಹಾಸ. ಇಂದು ಹೊಸದಾಗಿ ತುಮಕೂರಿನಲ್ಲಿ 63 ಕೊರೋನಾ ಪ್ರಕರಣಗಳು ದಾಖಲು. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 1781 ಏರಿಕೆ. ಕೋವಿಡ್ ಆಸ್ಪತ್ರೆಯಿಂದ ಇಂದು 86 ಮಂದಿ ಬಿಡುಗಡೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1781 ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 810 ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 917. 8 ಜನರಿಗೆ ಕೋವಿಡ್ 19 ರ […]

Continue Reading
IMG 20200731 WA0066

ಚನ್ನರಾಯಪಟ್ಟಣ ಪಿಎಸ್ ಐ ಆತ್ಮಹತ್ಯೆ ಗೆ ಶರಣು….

ವೈ ಎನ್ ಹೊಸಕೋಟೆಯಲ್ಲಿ ಸುಮಾರು ಎರಡು ವರ್ಷ ಪಿ ಎಸ್ ಐ ಆಗಿ  ಕರ್ತವ್ಯನಿರ್ವಹಿಸಿದ್ದ ಕಿರಣ್ ಕುಮಾರ್ ಚನ್ನರಾಯಪಟ್ಟಣ ದಲ್ಲಿ‌ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಚನ್ನರಾಯಪಟ್ಟಣದ ಪಿಎಸ್ಐ ಆತ್ಮಹತ್ಯೆಗೆ ಶರಣಾಗಿದ್ದು ಏಕೆ?ಕ ಳೆದ 2ದಿನಗಳಿಂದ ನಡೆದ ಕೊಲೆಗೂ ಪಿಎಸ್ಐ ಆತ್ಮಹತ್ಯೆಗೂ ಇದ್ಯಾ ಸಂಬಂಧ? ಇಂದು ಬೆಳಿಗ್ಗೆ  ಸ್ನೇಹಿತರಿಗೆ, ಮನೆಯವರಿಗೆ,ರಾಜಕಾರಣಿಗಳ ಜೊತೆ ಪೋನ್ ಮಾಡಿ ಮಾತ್ನಾಡಿದ್ರು…ಅದ್ರೇ ಕೆಲ ಹೊತ್ತಿನಲ್ಲೆ ಮನೆಯಲ್ಲಿ ಸಮವಸ್ರ್ತದ ಸಮೇತ ಪ್ಯಾನೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ್ರು ಈ ಪ್ರಮಾಣಿಕ ಹಾಗೂ ದಕ್ಷ ಅಧಿಕಾರಿ..ಪಿ […]

Continue Reading