IMG 20230715 WA0041

ಪಾವಗಡ : ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ…!

ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಪಾವಗಡ :  ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಟಾಸ್ಕ್ ಪೋರ್ಸ್(Task Force) ಸಮಿತಿಯ ಸಭೆ ನಡೆಸಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉದ್ಭವ ಆಗದಂತೆ ಮತ್ತು ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಶಾಸಕ ಎಚ್ ವಿ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.  ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುಜಾತ, ತಾಲೂಕು ಪಂಚಾಯಿತಿ  ಕಾರ್ಯನಿರ್ವಹಣಾಧಿಕಾರಿಗಳಾದ. ಶಿವರಾಜಯ್ಯ. ಪುರಸಭೆಯ ಮುಖ್ಯ ಅಧಿಕಾರಿ ಶಂಶುದ್ದೀನ್ , ಗ್ರೇಡ್ 2 ತಹಶೀಲ್ದಾರ್ ಎನ್ ಮೂರ್ತಿ. ಪಶುಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ […]

Continue Reading
9795b7b1 bd06 4e5c ac4a c2cf955c706c

ಪಾವಗಡ : ಸರ್ಕಾರಿ ಜಾಮೀನು ಒತ್ತುವರಿ-ಪರಿಶೀಲನೆ….!

ಜೆ.ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ಉಪ ವಿಭಾಗ ಅಧಿಕಾರಿ ಬೇಟಿ ಪರಿಶೀಲನೆ ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೆ.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಸರ್ವೆ ನಂ 26 ಸರ್ಕಾರಿ ಜಮೀನು ಒತ್ತುವರಿ ಆಗಿದೆ ಎಂದು ಲೋಕಯುಕ್ತ ಕಛೇರಿ ದೂರು ಬಂದ ಹಿನ್ನಲೆಯಲ್ಲಿ ಇಂದು ಮಧುಗಿರಿ ಉಪ ವಿಭಾಗ ಅಧಿಕಾರಿ ರೀಶಿ ಆನಂದ್ ಅವರು ಸ್ಥಳ ಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆಯ ನಂತರ ಮಾದ್ಯಮ ಗಳೊಂದಿಗೆ ಮಾತನಾಡಿದ ಅವರು ಜೆ.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂ 26ರಲ್ಲಿ ಒತ್ತುವರಿ ಆಗಿದೆ […]

Continue Reading
IMG 20230714 WA0062

ಪಾವಗಡ: ಸೋಲಾರ್ ಘಟಕಗಳಿಗೆ ಸಿಬ್ಬಂದಿ ನೇಮಕ ಕ್ಕೆ ಮನವಿ.

ಸೋಲಾರ್ ಘಟಕಗಳಿಗೆ ಸಿಬ್ಬಂದಿ ನೇಮಿಸುವಂತೆ ಮನವಿ. ಪಾವಗಡ : ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಘಟಕ ಎಂಬ ಹೆಗ್ಗಳಿಕೆ ಇರುವ ತಾಲೂಕಿನ ತಿರುಮಣಿಯಲ್ಲಿರುವ ಸೋಲಾರ್ ಘಟಕಗಳಿಗೆ ಪೂರ್ಣಪ್ರಮಾಣದ ಸಿಬ್ಬಂದಿಯನ್ನು ನೇಮಿಸುವಂತೆ . ತಿರುಮಣಿಯ ಶಕ್ತಿ ಸ್ಥಳ ರೈತ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಆರ್.ಪಿ ಸಾಂಬ ಸದಾಶಿವ ರೆಡ್ಡಿ . ಆಂಪ್ಲಸ್ ಸೋಲಾರ್ ಘಟಕದ ಇಂಜಿನಿಯರ್ ಸುನಿಲ್ ಪಾರ್ಥೋ ರವರಿಗೆ ಮನವಿ ಪತ್ರ ಸಲ್ಲಿಸಿದರು. ತಿರುಮಣಿ ಹಾಗೂ ವಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 40 ಸೋಲಾರ್ ಘಟಕಗಳಿದ್ದು, […]

Continue Reading
IMG 20230710 WA0099

ಪಾವಗಡ : ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಯ ಕಾಮಗಾರಿ ಪರಿಶೀಲನೆ…..!

ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಯ ಕಾಮಗಾರಿ ಪರಿಶೀಲನೆ……! ಪಾವಗಡ: ತಾಲೂಕಿನ ಜನರ ಬಹುದಿನದ ಕನಸಾಗಿರುವ ರೈಲ್ವೆ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವುದಕ್ಕಾಗಿ ರಾಜವಂತಿ, ಪೆನುಗೊಂಡ ರಸ್ತೆಯಲ್ಲಿ ಪ್ರಗತಿಯಲ್ಲಿರುವ ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಜೊತೆಗೂಡಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಶಾಸಕ ಎಚ್ ವಿ ವೆಂಕಟೇಶ್ ಸೋಮವಾರ ಪರಿಶೀಲಿಸಿದರು. ರೈಲ್ವೆ ಯೋಜನೆಗೆ ಜಮೀನು ನೀಡಿದ ರೈತರಿಗೆ ವರ್ಷಗಳು ಕಳೆದರೂ ಸಹ ಪರಿಹಾರ ನೀಡಿಲ್ಲವೆಂಬ ವಿಷಯವನ್ನು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಿಳಿಸಿದರು. ರೈಲ್ವೆ ಯೋಜನೆಗೆ ಜಮೀನು ನೀಡಿದ […]

Continue Reading
IMG 20230707 WA0030 1

ಪಾವಗಡ: ಜನನ ಪ್ರಮಾಣ ಪತ್ರ ನೀಡುವವರಿಲ್ಲ- ಅವ್ಯವಸ್ಥೆ ನೋಟ…!

ಮಕ್ಕಳ ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಫಲವಾದ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು. ಪಾವಗಡ : ತಾಲೂಕಿನ ನಿಡಗಲ್ ಹೋಬಳಿಯ ಮಂಗಳವಾಡ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮಕ್ಕಳ ಜನನ ಪ್ರಮಾಣ ಪತ್ರವನ್ನುನೀಡುತ್ತಿಲ್ಲವೆಂದು ಆರೂಪಿಸಿ ಮಂಗಳವಾಡದ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ತಹಶೀಲ್ದಾರ್ ಸುಜಾತ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಂಗಳವಾಡ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ 2019 ರಿಂದ 2023ರ ವರೆಗೆ ಜನಿಸಿದ 60ಕ್ಕೂ ಹೆಚ್ಚು ಮಕ್ಕಳಿಗೆಜನನ ಪ್ರಮಾಣ ಪತ್ರವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಂಬೇಡ್ಕರ್ […]

Continue Reading
IMG 20230707 WA0091

ಪಾವಗಡ : ರಾಮಜನ್ಮಭೂಮಿಯಡೆಗೆ ಮಹಾಭಿಯಾನ….!

 ವೈ.ಎನ್ ಹೊಸಕೋಟೆ:   ಗ್ರಾಮದ ಶ್ರೀ ಕನ್ನಿಕಾಪರಮೆಶ್ವರಿ ದೇವಸ್ಥಾನದಲ್ಲಿ ರಾಮಜನ್ಮಭೂಮಿಯಡೆಗೆ ಮಹಾಭಿಯಾನ ಪೂಜಾ ಕಾರ್ಯಕ್ರಮವನ್ನು  ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ, ಬೆಳಗ್ಗೆ ಗ್ರಾಮಕ್ಕೆ ಆಗಮಿಸಿ ಗಾಂಧಿ ವೃತ್ತದಿಂದ  ಕನ್ನಿಕಾಪರಮೇಶ್ವರಿ ದೇವಸ್ಥಾನದ ವರೆಗೆ  16 ಪ್ರಮುಖ ನದಿಗಳ ಪವಿತ್ರ ನೀರು ಹಾಗೂ ಮರಳನ್ನು ಬಳಸಿ ತಯಾರಿಸಿದ ಮಹಾಪ್ರಸಾದವನ್ನು  ಮೇರವಣಿಗೆ ಮೂಲಕ ದೇವಾಲಯಕ್ಕೆ ತಲುಪಿ   ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಅಭಿಯಾನದ ಸದಸ್ಯರಾದ ಸುರೇಶ್ ರವರು ಮಾತನಾಡಿ ಭಾರತದ 16 ಪುಣ್ಯನದಿಗಳ ತೀರ್ಥ ಮತ್ತು ಮೃತ್ತಿಕೆಯನ್ನು ಒಂದೆಡೆ  […]

Continue Reading
IMG 20230706 WA0027

ಪಾವಗಡ :ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ

ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ ಪಾವಗಡ: ಬೆಸ್ಕಾಂ ಇಂಜಿನಿಯರೂಬ್ಬರು ಪಟ್ಟಣದ ಖಾಸಗಿ ವಸತಿ ನಿಲಯ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಪಟ್ಟಣದಲ್ಲಿ ಗುರುವಾರ  ಬೆಳಕಿಗೆ ಬಂದಿದೆ.ತಾಲೂಕಿನ ವೈ ಎನ್ ಹೊಸಕೋಟೆಯ ಎಸ್ ಮಂಜುನಾಥ(22) ಮೃತರೆಂದು ತಿಳಿದು ಬಂದಿದೆ. ಮಂಜುನಾಥ್ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದಲ್ಲಿ ಸಹಾಯಕ ಕಿರಿಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿದ್ದ ಇವರು ವೈ ಎನ್ ಹೊಸಕೋಟೆಗೆ ಹೋಗಲು ಬಸ್ ಗಳಿಲ್ಲ ಎಂದು ಹೇಳಿ ಬುಧವಾರ ರಾತ್ರಿ ಪಟ್ಟಣದ […]

Continue Reading
IMG20230706115525 01

ಪಾವಗಡ : ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ

ವೈ.ಎನ್.ಹೊಸಕೋಟೆ: ಗ್ರಾಮದ ರಾಷ್ಟ್ರೀಯ ವಿಧ್ಯಾಪೀಠ ಪ್ರಥಮ ಧರ್ಜೆ ಕಾಲೇಜಿನಲ್ಲಿ  ದಿನಾಂಕ 6/07/2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ವಗಿಯಿಂದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ. ಅರ್ಜುನ್ ಗೌಡ ರವರು  ಇತ್ತಿಚಿನ ದಿನಗಳಲ್ಲಿ  14 ರಿಂದ 24ನೆ ವಯಸ್ಸಿನ ಯುವಕರೆ ಈ ಮಾದಕ ವಸ್ತುಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ ಈ ಮಾದಕ ವಸ್ತುಗಳಿಂದ ವರ್ಷಕ್ಕೆ 8 ಲಕ್ಷ ಜನ ಸಾಯುತ್ತಿದ್ದು ಇದರಿಂದ ಮನುಷ್ಯನನ್ನು ಅಪರಾದ ಕೃತ್ಯಗಳನ್ನು […]

Continue Reading
1688567416593 IMG 20230302 WA0062

ಪಾವಗಡ: ಜುಲೈ 8ಕ್ಕೆ ಲೋಕ್ ಅದಾಲತ್….!

ಜುಲೈ 8ಕ್ಕೆ ಲೋಕ್ ಅದಾಲತ್. ಪಾವಗಡ : ಜುಲೈ 8ರಂದು ಪಟ್ಟಣದ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ ಎಸ್ ಹರಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ  ಲೋಕ ಅದಾಲತ್ ನಲ್ಲಿ ರಾಜಿ ಮುಖಾಂತರ ಕೇಸ್ಗಳನ್ನು ಬಗೆ ಹರಿಸಿಕೊಳ್ಳಬಹುದೆಂದು . ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಅಧ್ಯಕ್ಷತೆಯಲ್ಲಿ 14/06/23 ರಂದು ನಡೆದ ಸಭೆಯ ನಡಾವಳಿಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ ಚಲನ್ನಿನಲ್ಲಿ ದಿನಾಂಕ […]

Continue Reading
DSC 8623

ಆರ್‍ಟಿಇ ಪ್ರವೇಶಾತಿ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ….

ಆರ್‍ಟಿಇ ಪ್ರವೇಶಾತಿ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆತುಮಕೂರು(ಕ.ವಾ.) ಜು.5: ಆರ್‍ಟಿಇ ಪ್ರವೇಶಾತಿಗೆ ಸಂಬಂಧಿಸಿದಂತೆ ಪೋಷಕರಲ್ಲಿ ವ್ಯಾಪಕ ಅರಿವು ಮೂಡಿಸಿ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಪ್ರವೇಶಾತಿ ಹೆಚ್ಚಿನ ಸಂಖ್ಯೆಯಲ್ಲಿ ನೆಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಹಾಗೂ ಬಿಇಓಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಆರ್‍ಟಿಇ ಸೀಟುಗಳು ಭರ್ತಿಯಾಗುತ್ತಿಲ್ಲ, ಆರ್‍ಟಿಇ ಸೀಟುಗಳಿಗೆ ಸಂಬಂಧಿಸಿದಂತೆ ಪೋಷಕರು ತಮಗಾಗುತ್ತಿರುವ ಸಮಸ್ಯೆಗಳ ಕುರಿತಂತೆ ಹೆದರದೆ […]

Continue Reading