IMG 20220927 WA0017

ಮಧುಗಿರಿ:ಯರಮಲ್ಲನ ಹಳ್ಳಿ ಗ್ರಾಮದ ರೈತನ ಮೇಲೆ ಕರಡಿ ದಾಳಿ….

ಯರಮಲ್ಲನಹಳ್ಳಿ ಗ್ರಾಮದ ರೈತನ ಮೇಲೆ ಕರಡಿ ದಾಳಿ…. ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಹೋಬಳಿ ಯರಮಲ್ಲನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ರೈತನಾದಸುಮಾರು 45 ವರ್ಷ ವಯಸ್ಸು ಶ್ರೀ ರಾಮರೆಡ್ಡಿ ಬಿನ್ ತಿಮ್ಮ ರೆಡ್ಡಿ ಅವರು ದಿನನಿತ್ಯದಂತೆ ದನಕರುಗಳಿಗೆ ಮೇವು ತರಲು ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗಿಡಗಳ ಪೊದೆಯಲ್ಲಿ ಅಡಗಿದ್ದ ಕರಡಿಯು ಏಕಾಏಕಿ ಶ್ರೀರಾಮ್ ರೆಡ್ಡಿ ಯ ಮೇಲೆ ದಾಳಿ ಮಾಡಿ ಕೈಗಳು ಗಾಯಗೊಳಿಸಿರುತ್ತದೆ .ಭಯಭೀತನಾದ ರೈತನು ದಿಕ್ಕು ತೋಚದೆ ಗಾಬರಿಗೊಂಡು ಕೂಗಾಡಿದ್ದಾನೆ. ಕೂಗಾಟವನ್ನು ಕೇಳಿಸಿಕೊಂಡಂತಹ ಪಕ್ಕದಲ್ಲಿ […]

Continue Reading
Screenshot 2022 09 27 08 25 37 934 com.google.android.apps .nbu .files

ಮಧುಗಿರಿ: 108 ಸೇವೆ ಪಡೆಯಲು ಹೊಸ ನಂಬರ್…!

. ಮಧುಗಿರಿ: – ತುರ್ತು ಆಂಬುಲೆನ್ಸ್ ಸೇವೆಗಳ 108 ಸೆಂಟ್ರಲ್ ಕಾಲ್ ಸೆಂಟ್ರಲ್ ನಲ್ಲಿ ದೂರವಾಣಿ ಕರೆಗಳು ತಾಂತ್ರಿಕ ದೋಷದಿಂದ.ಸ್ವೀಕೃತವಾಗದೆ ಕಾರಣ ಬದಲಿ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಲು ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ಆದೇಶ … ಮಧುಗಿರಿ ತಾಲೂಕು ಕಚೇರಿಯಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆಗಳ ಆದೇಶದ ಮೇರೆಗೆ ಇಂದು ತಾಲೂಕು ಕಚೇರಿಯಲ್ಲಿ ತಹಶೀಲ್ದಾರಾದ ಟಿ ಜಿ ಸುರೇಶ್ ಆಚಾರ್ ಹಾಗೂ ತಾಲೂಕು ಆರೋಗ್ಯ […]

Continue Reading
IMG 20220925 WA0065 1

ಮಧುಗಿರಿ: ತುರ್ತು ಆಂಬುಲೆನ್ಸ್ ವಾಹನ ಸಮಯಕ್ಕೆ ಬಾರದೆ ಮಹಿಳೆಯ ಜೀವ ಹಾರಿ ಹೋಯಿತು …!

ತುರ್ತು ಆಂಬುಲೆನ್ಸ್ ವಾಹನ ಸಮಯಕ್ಕೆ ಸರಿಯಾಗಿ ಬಾರದೆ ಮಹಿಳೆಯ ಜೀವ ಹಾರಿ ಹೋಯಿತು … ಮದುಗಿರಿ : – ತಾಲ್ಲೂಕು ಐಡಿ ಹಳ್ಳಿ.ಹೋಬಳಿ ಐಡಿ ಹಳ್ಳಿಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ ಆದರೆ ಆರೋಗ್ಯ ಕೇಂದ್ರ 24*7 ಆಸ್ಪತ್ರೆ ಆಗಿರುವುದಿಲ್ಲ . ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6:00 ಗಂಟೆವರವಿಗೂ.ಕರ್ತವ್ಯ ನಿರ್ವಹಿಸುತ್ತಾರೆ ರಾತ್ರಿಹೂತ್ತಿನಲ್ಲಿ ಹೆರಿಗೆ ವಿಭಾಗಕ್ಕೆ ಸಂಬಂಧಿಸಿದಂತೆ ಸ್ಟಾಫ್ ನರ್ಸ್ ಕೆಲಸ ನಿರ್ವಹಿಸುತ್ತಿರುತ್ತಾರೆ. ಆದರೂ ಕೂಡ ರೋಗಿಗಳು ಬಂದರೆ ಅವರಿಗೆ ಚಿಕಿತ್ಸೆ […]

Continue Reading
IMG 20220925 WA0046

ಪಾವಗಡ:ಸಾಲ ಮರುಪಾವತಿ ಮಾಡಿದ ರೈತರಿಗೆ ಸನ್ಮಾನ…!

ಸಾಲ ಮರುಪಾವತಿ ಮಾಡಿದ ರೈತರಿಗೆ ಸನ್ಮಾನ. ಪಾವಗಡ.. ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( PLD)ಸರ್ವ ಸದಸ್ಯರು ಮಹಾ ವಾರ್ಷಿಕ ಸಭೆಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ರೈತರು ಬ್ಯಾಂಕಿನಿಂದ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಅನೇಕ ರೈತರಿಗೆ ಸಹಾಯವಾಗುತ್ತದೆ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಎನ್.ಆರ್ ಅಶ್ವತ್ಥ್ ತಿಳಿಸಿದರು . ರೈತರಿಗೆ ಹೊಸ ಸಾಲ, ಬ್ಯಾಂಕಿನ ಅಭಿವೃದ್ಧಿ ಬಗ್ಗೆ, ಸಭೆಯಲ್ಲಿ ಚರ್ಚಿಸಲಾಯಿತು. […]

Continue Reading
IMG 20220924 WA0042

ಮಧುಗಿರಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ…!

ಕೊಡಿಗೇನಹಳ್ಳಿ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗಂಗಾಪೂಜೆ ಕಾರ್ಯಕ್ರಮ…. ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮೈದನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 21 ಲಕ್ಷದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನಕೊಠಡಿಗಳ ಉದ್ಘಾಟನೆ ಹಾಗೂ ಮೈದನಹಳ್ಳಿ ಕೆರೆ ತುಂಬಿ ಕೊಡಿ ಹೋಗಿರುವುದರಿಂದ ಕೆರೆಯ ಕೋಡಿ ಹತ್ತಿರ ಗಂಗಾಪೂಜೆ ಪೂಜೆ ನೆರವೇರಿಸಿದರು. ತದನಂತರ ಸಿಂಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 8 .20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ […]

Continue Reading
1664024789746 29 8 22 Husenpura 11

ಪಾವಗಡ:ಹೃದಯ ಆರೋಗ್ಯ ತಪಾಸಣಾ ಶಿಬಿರ…!

ಪಾವಗಡ : ದಿನಾಂಕ:26-9-2022ರ ಸೋಮವಾರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ಇಲ್ಲಿ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಜಪಾನಂದಜೀ ರವರು ತಿಳಿಸಿದ್ದಾರೆ.  ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. 

Continue Reading
IMG 20220924 WA0034

ಕೊರಟಗೆರೆ: ಶ್ರೀ ಸರ್ವಶಕ್ತ್ಯಾತ್ಮಿಕೆ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ…!

ಕೊರಟಗೆರೆಯ ಶ್ರೀ ಸರ್ವಶಕ್ತ್ಯಾತ್ಮಿಕೆ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು ಕೊರಟಗೆರೆ : ಬೋಡ ಬಂಡೇನಹಳ್ಳಿ ರಸ್ತೆಯಲ್ಲಿ ನೆಲೆಸಿರುವಂತಹ ಶ್ರೀ ಸರ್ವಶಕ್ತ್ಯಾತ್ಮಿಕೆ ಅನ್ನಪೂರ್ಣೇಶ್ವರಿ ದೇವಿಗೆ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರಿಂದ ಅಭಿಷೇಕ ವಿಶೇಷ ಪೂಜೆ ಮತ್ತು ಅಲಂಕಾರ, ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದ ಸಮಯದಲ್ಲಿ ತಾಯಿಗೆ ಹರಕೆಯನ್ನು ಮಾಡಿಕೊಂಡಿದ್ದ ಅಂತಹ ಅಕ್ಕಪಕ್ಕದ ಊರಿನ ಗ್ರಾಮಸ್ಥರುಗಳು ಸೇರಿ ಭರ್ಜರಿಯಾಗಿ ಮಳೆ ಬಂದಿದ್ದರಿಂದ ಹಾಗೂ ಲೋಕ ಕಲ್ಯಾಣರ್ಥವಾಗಿ ಶಾಂತಿ ನೆಮ್ಮದಿ […]

Continue Reading
IMG 20220924 WA0030

ಮಧುಗಿರಿ:ಮುತ್ತುರಾಯನಹಳ್ಳಿ ಕೆರೆ ಗಂಗೆ‌ಪೂಜೆ…!

ಕೊಡಿಗೇನಹಳ್ಳಿ ಹೋಬಳಿ ಮುತ್ತುರಾಯನಹಳ್ಳಿ ಕೆರೆಯ ಕೋಡಿ ಹರಿಯುತ್ತಿರುವುದರಿಂದ ಮಾಜಿ ಶಾಸಕ ಕೆ ಎನ್ ರಾಜಣ್ಣ ರವರಿಂದ ಗಂಗಾ ಪೂಜೆ…….. ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮುತ್ತುರಾಯನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದಂತಹ ಧಾರಾಕಾರ ಮಳೆಯಿಂದ ಸುಮಾರು ದಿನಗಳಿಂದ ಕೆರೆಯ ಕೋಡಿ ಹರಿಯುತ್ತಿರುವುದರಿಂದ ಆ ಊರಿನ ಗ್ರಾಮಸ್ಥರು ಕೆರೆಗೆ ಗಂಗಾ ಪೂಜೆ ಮಾಡಬೇಕೆಂದು ಮಾಜಿ.ಶಾಸಕರಾದ ಕೆ ಎನ್ ರಾಜಣ್ಣರವರಲ್ಲಿ ಮನವಿ ಮಾಡಿದಾಗ ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಿಡುವಿಲ್ಲದಿದ್ದರೂ ಕೂಡ ಮುತ್ತ ರಾಯನಹಳ್ಳಿ ಗ್ರಾಮದ ಜನತೆಯ ನನ್ನ ಮೇಲೆ ಇಟ್ಟಿರುವ […]

Continue Reading
IMG 20220923 WA0034

ಪಾವಗಡ:ದಲ್ಲಾಳಿಗಳಿಂದ ಹೂವಿನ ಬೆಳೆಗಾರರಿಗೆ ವಂಚನೆ ತಡೆಗೆ ಆಗ್ರಹ…!

ದಲ್ಲಾಳಿಗಳಿಂದ ಹೂವಿನ ಬೆಳೆಗಾರರಿಗೆ ವಂಚನೆ, ರೈತ ಸಂಘದಿಂದ ಪ್ರತಿಭಟನೆ                     ಪಾವಗಡ.. ಗಡಿನಾಡು ಪ್ರದೇಶವಾದ ಪಾವಗಡ ತಾಲೂಕಿನಲ್ಲಿ ಸೂಕ್ತವಾದ ಹೂವಿನ ಮಾರುಕಟ್ಟೆ ಇಲ್ಲದೆ, ಹೂವಿನ ಬೆಳೆಗಾರರು ನಿರಂತರವಾಗಿ ದಲ್ಲಾಳಿಗಳಿಂದ ಶೋಷಣೆಗೆ ಒಳಪಟ್ಟು, ಹೂವಿಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆಂದು ಸಮಸ್ಯೆ ಬಗ್ಗೆ ಎಷ್ಟು ಬಾರಿ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲವೆಂದು ತಾಲೂಕು ರೈತ ಸಂಘ ಶುಕ್ರವಾರ […]

Continue Reading
IMG 20220922 WA0053

ಮಧುಗಿರಿ: ದೇವಾಲಯದ ನಿರ್ಮಾಣ ವಿಚಾರ – ಜೋಡಿ ಕೊಲೆ…!

ಇಬ್ಬರ ಕೊಲೆ ಒಬ್ಬನಿಗೆ ಗಾಯ ಮಧುಗಿರಿ : ದೇವಾಲಯದ ನಿರ್ಮಾಣ ವಿಚಾರವಾಗಿ ಮಾತನಾಡುತ್ತಿದ್ದ ಗ್ರಾಮಸ್ಥರ ಮೇಲೆ ದೇವಾಲಯದ ನಿವೇಶನದ ಪಕ್ಕದ ವಾಸಿಯೊಬ್ಬ ಮಾರಕಾಸ್ರದಿಂದ ಹಲ್ಲೆ ನಡೆಸಿರುವ ಘಟನೆ ರಾತ್ರಿ ಸುಮಾರು 7:30ರ ಸಮಯದಲ್ಲಿ ನಡೆದಿದೆ. ತಾಲೂಕಿನ ಮಿಡಗೇಶಿ ಗ್ರಾಮದ ವಾಸಿಗಳಾದ ರಾಮಾಂಜಿನಯ್ಯ (45) ಶಿಲ್ಪ (35) ಮೃತಪಟ್ಟವರಾಗಿದ್ದು ಜಗಳ ಬಿಡಿಸಲು ಹೋದ ಮಲ್ಲಿಕಾರ್ಜುನ್ ಎನ್ನುವವರು ಗಂಭೀರವಾಗಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮದಲ್ಲಿ ವಿನಾಯಕನ ದೇವಾಲಯಕ್ಕೆ ಮೀಸಲಿಟ್ಡಿದ್ದ ಜಾಗದ ಬಗ್ಗೆ ಮೃತಶಿಲ್ಪನ ಗಂಡ ತಿಪ್ಪೇಸ್ವಾಮಿ […]

Continue Reading