IMG 20220516 WA0007

ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ…!

ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ: ಬಸವರಾಜ ಬೊಮ್ಮಾಯಿತುಮಕೂರು, ಮೇ 16: ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಆಲದ ಮರದ ಪಾರ್ಕ್ ನ ನಿರ್ವಹಣಾ ಜವಾಬ್ದಾರಿಯನ್ನು ತುಮಕೂರಿನ ಪ್ರೆಸ್ ಕ್ಲಬ್ ಇವರಿಗೆ ಹಸ್ತಾಂತರಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ನಿರ್ವಹಣೆಯ ಹೊಣೆಯನ್ನು ಪ್ರೆಸ್ ಕ್ಲಬ್‍ ಹೊತ್ತಿರುವುದು ದಿಟ್ಟ ಹೆಜ್ಜೆಯಾಗಿದೆ. ಸ್ಮಾರ್ಟ್ ಸಿಟಿ […]

Continue Reading
IMG 20220513 WA0037

ಪಾವಗಡ: ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರ ಸಮಾವೇಶ….!

ಭ್ರಾತೃತ್ವದ ಬದಲು ಕೋಮುವಾದ ಸೃಷ್ಟಿಸುತ್ತಿರುವ ಬಿಜೆಪಿ ಸರ್ಕಾರ ,ಅಲ್ಪಸಂಖ್ಯಾತರ ಜಿಲ್ಲಾ ಘಟಕ ಅಧ್ಯಕ್ಷ ಅತಿಕ್ ಅಹಮದ ಪಾವಗಡ: ಭಾರತ ದೇಶದ ಜಾತ್ಯಾತೀತ ತತ್ವವನ್ನು ಬದಿಗೊತ್ತಿ ಹಿಂದೂ-ಮುಸ್ಲಿಂ ನಡುವೆ ದ್ವೇಷ ಬೀಜವನ್ನು ಬಿತ್ತಿ , ದುರುದ್ದೇಶದಿಂದ ಅಲ್ಪಸಂಖ್ಯಾತ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳದಿರಲು ಹುನ್ನಾರ ನಡೆಯುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವುದಾಗಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಸರ್ಕಾರಕ್ಕೆ ಎಚ್ಚರಿಸಿದರು. ಪಟ್ಟಣದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ […]

Continue Reading
IMG 20220513 WA0015

ಪಾವಗಡ: ಗುರುವಂದನೆ ಕಾರ್ಯಕ್ರಮ….!

RVPHS :ಗುರುವಂದನೆ ಕಾರ್ಯಕ್ರಮ ವೈ.ಎನ್.ಹೊಸಕೋಟೆ : ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ 1988-89 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿ ಬಳಗವು ಪ್ರೌಢಶಾಲೆಯಲ್ಲಿ ದಿನಾಂಕ 14 ಮೇ ಮತ್ತು 15 ರ ಎರಡು ದಿನಗಳ ಕಾಲ ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಸಿದೆ. ಮೇ 14 ರ ಶನಿವಾರದಂದು ಕ್ರೀಡೋತ್ಸವ, ಉದ್ಘಾಟನೆ, ಶಿಕ್ಷಕರು, ಶಾಲೆ ಮತ್ತು ಗ್ರಾಮದ ಮಾಹಿತಿಯ ಕೃತಿ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೇ 15 ರ ಭಾನುವಾರ ಗುರುಗಳ […]

Continue Reading
IMG 20220511 WA0025

ಪಾವಗಡ: ಕ್ರಿಕೆಟ್ ಪಂದ್ಯವಳಿಗಳಿಗೆ ಚಾಲನೆ

ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು, ಕೊಡಮೊಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕುಮಾರಿ ಶಿವಪ್ಪ ಸಲಹೆ….. ಪಾವಗಡ: ಕೊಡಮೊಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕುಂಟೆ ಗ್ರಾಮದಲ್ಲಿ ಇಂದು ಕ್ರಿಕೆಟ್ ಸೀಸನ್ 2 ಉದ್ಘಾಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕುಮಾರಿ ಶಿವಪ್ಪ ಮಾತನಾಡುತ್ತಾ, ಯುವಕರು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ದೈಹಿಕ, ಮಾನಸಿಕ ಸದೃಢರಾಗಬಹುದು. ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದರ ಮುಖಾಂತರ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ತಾಲೂಕು ಹಾಗೂ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ಅಲ್ಲಿಂದ ರಾಜ್ಯ, ರಾಷ್ಟ್ರಮಟ್ಟದ ವರೆಗೂ […]

Continue Reading
IMG 20220510 WA0036

ಪಾವಗಡ: ಮಕ್ಕಳು ಸಂಸ್ಕಾರ ಬೆಳೆಸಿಕೊಳ್ಳುವಂತೆ‌ ಕರೆ…!

ಮಕ್ಕಳು ಸಂಸ್ಕಾರ ಬೆಳೆಸಿಕೊಳ್ಳುವಂತೆ ವಾಸವಿ ಲಲಿತ ಶಾಲೆ ಅಧ್ಯಕ್ಷರಾದ ಶ್ರೀಮತಿ ಉಮಾ ರಾಜ್ ಕರೆ….. ಪಾವಗಡ… ಇಂದು ಪಟ್ಟಣದ ಶ್ರೀ ಆಂಜನೇಯ ಶೆಟ್ಟಿ ಕಲ್ಯಾಣದಲ್ಲಿ ವಾಸವಿ ಮಂಡಳಿಯ 33ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶ್ರೀಮತಿ ಉಮಾ ರಾಜ್ ಮಾತನಾಡುತ್ತಾ, ವಾಸವಿ ದೇವಿ ಕುಲ ಮರ್ಯಾದೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಉದಾರಗುಣ ಮಕ್ಕಳಿಗೆ ತಿಳಿಸಿ, ವರ್ಣಸಂಕರ ವಾಗದಂತೆ ಮಕ್ಕಳಲ್ಲಿ ಸಂಸ್ಕಾರ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ನಂತರ ಶ್ರೀಮತಿ ಸಿರಿಶ ಎನ್ ಸತೀಶ್ ಮಾತನಾಡುತ್ತಾ, ಕರೋನಾ […]

Continue Reading
IMG 20220510 WA0034

ಪಾವಗಡ:ಯುವಕರ ಜೋಡಿ ಕೊಲೆ ಪ್ರಕರಣ ಶೀಘ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ…

ಯುವಕರ ಜೋಡಿ ಕೊಲೆ ಪ್ರಕರಣ ಶೀಘ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ… ಪಾವಗಡ….. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಎಸ್ಸಿ.ಎಸ್ಟಿ. ಜನಾಂಗದ ಯುವಕರ ಜೋಡಿ ಕೊಲೆ ಪ್ರಕರಣವನ್ನು ಶೀಘ್ರ ತನಿಖೆ ಕೈಗೊಳ್ಳಬೇಕೆಂದು ಇಂದು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ್ ವರದರಾಜು ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು . ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮುಖಂಡ ಡಿ.ಜೆ.ಎಸ್. […]

Continue Reading
IMG 20220506 WA0024

ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ ಒಳಗಾಗಿ ಪೂರ್ಣ…?

ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ ಒಳಗಾಗಿ ಪೂರ್ಣ- ಕೇಂದ್ರ ಸಚಿವ ನಾರಾಯಣ ಸ್ವಾಮಿ ಪಾವಗಡ……. ಇಂದು ತಾಲೂಕಿನ ಬುಗುಡೂರು ಮತ್ತು ರಾಪ್ಟೆ ಮಾರ್ಗದ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು. ನಂತರ ಎ ನಾರಾಯಣಸ್ವಾಮಿ ಮಾತನಾಡುತ್ತಾ, ಹಲವಾರು ವರ್ಷಗಳಿಂದ ಈ ಭಾಗದ ರಸ್ತೆಗಳು ಹಾಳಾಗಿದ್ದು, ಇಂದು ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು . ತಾಲೂಕಿನ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ […]

Continue Reading
IMG 20220506 WA0004

ಪಾವಗಡ: ಕನ್ನಡಕ್ಕೆ ನಾವು ಮುಖ್ಯ ಅಲ್ಲ, ನಮಗೆ ಕನ್ನಡ ಮುಖ್ಯ….!

ಕನ್ನಡಕ್ಕೆ ನಾವು ಮುಖ್ಯ ಅಲ್ಲ, ನಮಗೆ ಕನ್ನಡ ಮುಖ್ಯ ಕನ್ನಡ ಪ್ರಾಧ್ಯಾಪಕ ಕೆ.ವಿ ಮುದ್ದವೀರಪ್ಪ ಪಾವಗಡ………. ಪಟ್ಟಣದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜ್ಯೋತಿ ಬೆಳಗಿಸಿ ಕನ್ನಡ ಪ್ರಾಧ್ಯಾಪಕ ಕೆ. ವಿ ಮುದ್ದರಪ್ಪ ಮಾತನಾಡುತ್ತಾ, ಕನ್ನಡ ಮನಸ್ಸುಗಳ ಬೇಸಗೆಯ ಕೊಂಡಿ ಸಾಹಿತ್ಯ ಪರಿಷತ್. ಕನ್ನಡದ ಕೆಲಸಗಳು ಹಳ್ಳಿಹಳ್ಳಿಗೆ ಮುಟ್ಟುತ್ತಿವೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಯುವಜನತೆಗೆ ಕನ್ನಡದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿದೆ ಎಂದು, ಪುಸ್ತಕ ಪ್ರಕಟಣೆ ಭಾಷಾ ಬೆಳವಣಿಗೆ ಪ್ರಶಸ್ತಿಗಳನ್ನುನೀಡುವುದು ,ಭಾಷೆಗಾಗಿ ಹೋರಾಟ ಸಂಸ್ಕೃತಿ , […]

Continue Reading
IMG 20220503 WA0044

ಪಾವಗಡ: 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ…

12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ…ಪಾವಗಡ….. ಇಂದು ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ 889 ನೇ ಬಸವ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಂತರ ಕಾರ್ಯಕ್ರಮ ಉದ್ದೇಶಿಸಿ ಬ್ಯಾಡನೂರು ಚನ್ನಬಸವಣ್ಣ ಮಾತನಾಡುತ್ತಾ, ಉಳ್ಳವರು ಶಿವಾಲಯ ಮಾಡುವರುನಾನೇನು ಮಾಡಲಿ ಬಡವನಯ್ಯಾಎನ್ನ ಕಾಲೇ ಕಂಬ, ದೇಹವೇ ದೇಗುಲಶಿರವೇ ಹೊನ್ನ ಕಳಶವಯ್ಯಾಕೂಡಲಸಂಗಮದೇವಾ ಕೇಳಯ್ಯಾಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಹೀಗೆ ಮನುಕುಲಕ್ಕೆ ಮಹಾ ಸಂದೇಶ ನೀಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದರು. ನಂತರ ಅಂತರಗಂಗೆ ಶಂಕರಪ್ಪ ಮಾತನಾಡುತ್ತಾ, 12ನೇ ಶತಮಾನದ ಬಹು ದೊಡ್ಡ […]

Continue Reading
IMG 20220502 WA0010

ಪಾವಗಡ ತಾಲೂಕು ಇತಿಹಾಸ ದರ್ಶನ ಪುಸ್ತಕ ಬಿಡುಗಡೆ…..

ಪಾವಗಡ: ಪಟ್ಟಣದ ಹರ್ಷಿತಾ ಸಮುದಾಯ ಭವನದಲ್ಲಿ ಪಾವಗಡ ತಾಲೂಕು ಇತಿಹಾಸ ದರ್ಶನ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಳ ಉದ್ಘಾಟನೆ ಮಾಡಿ ಮಾತನಾಡುತ್ತಾ, ಇತಿಹಾಸ ತಿಳಿಯದಿದ್ದರೆ ನಮ್ಮ ಮುಂದಿನ ಭವಿಷ್ಯ ಊಹಿಸಲು ಸಾಧ್ಯವಿಲ್ಲ ಇದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಬಂಧ ಕಲ್ಪಿಸುವ ಆಚರಣೆ ಒಂದು ಭಾಗ. ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅದರ ಮಾಹಿತಿ ನೀಡುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದರು. ಪ್ರತಿ ಗ್ರಾಮಗಳಲ್ಲಿರುವ […]

Continue Reading