IMG 20220114 WA0020

ಪಾವಗಡ: ಕೊರೊನಾ – ಶಿಕ್ಷಣ ಇಲಾಖೆಯಿಂದ ಶಾಲೆಗಳ ಪರಿಶೀಲನೆ

ಶಾಲೆಗಳ ಪರಿಶೀಲನೆ ಫಾವಗಡ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನಾದ್ಯಂತ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸರ್ಕಾರದ S.O.P  ನಿಯಮಗಳನ್ನು ಪರಿಶೀಲಿಸುವ ಸಲುವಾಗಿ ಹಾಗೂ ಮಕ್ಕಳ ಆರೋಗ್ಯ ಸ್ಥಿತಿ, ಶಾಲೆಯ ನೈರ್ಮಲ್ಯ ಗಳ, ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು  ಶಿಕ್ಷಣ ಇಲಾಖೆಯ 10 ಅಧಿಕಾರಿ ತಂಡಗಳನ್ನು ರಚನೆ ಮಾಡಿದ್ದರು ಈ ತಂಡವು ತಾಲೂಕಿನಾದ್ಯಂತ ವಿವಿಧ ಶಾಲೆ ಗಳಿ ಗೆ ಭೇಟಿ ಪರಿಶೀಲಿಸಿದರು..ಶಾಲೆಯ ಮುಖ್ಯ ಶಿಕ್ಷಕರಿಗೆ, ಸಹಶಿಕ್ಷಕರಿಗೆ, ಹಾಗೂ ವಿದ್ಯಾರ್ಥಿಗಳಿಗೆ, S.O.P ನಿಯಮಗಳನ್ನು ಕಡ್ಡಾಯವಾಗಿ ಪಾಲನೆ […]

Continue Reading
IMG 20220113 WA0092

ಪಾವಗಡ: ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣ…!

ಪಾವಗಡ. ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಏರಿಕೆ ಯಾಗುತ್ತಿವೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಇಂದಿಗೆ ತಾಲೂಕಿನಾದ್ಯಂತ 107 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿದೆ ಯಂತೆ ಸೋಂಕು ಹೆಚ್ತುತ್ತಿರುವುದು ತಾಲೂಕಿನ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಕೊನೆಗೂ ಎಚ್ಚೆತ್ತುಕೊಂಡ ತಾಲೂಕು ಆಡಳಿತ ತಹಸೀಲ್ದಾರ್ ಕೆ ಆರ್ ನಾಗರಾಜ್ ಅವರ ನೇತ್ರತ್ವದಲ್ಲಿ ‌ಸಭೆ ನಡೆಸಿದ್ದಾರೆ. ಇತ್ತೀಚೆಗೆ ತಾಲೂಕಿನ ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಶಿಕ್ಷಣ ಇಲಾಖೆಯ ಅಧಿಕಾರಿ ಗಳನ್ನು ಸಭೆಗೆ ಕರೆಸಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಲಹೆ,ಸೂಚನೆ, […]

Continue Reading
IMG 20220113 WA0087

ಪಾವಗಡ: ಕೋವಿಡ್ ಮಾರ್ಗಸೂಚಿ ಅನುಸರಿಸಿ ಸರಳ ಏಕಾದಶಿಯ ಆಚರಣೆ ….!      

ಕೋವಿಡ್ ಮಾರ್ಗಸೂಚಿ ಅನುಸರಿಸಿ  ಸರಳ ಏಕಾದಶಿಯ ಆಚರಣೆ                                                                                 ಪಾವಗಡ ಟೌನಿನ ಸಂತಾನ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ, ಹಾಗೂ ಪಾವಗಡ ತಾಲೂಕು ಕೃಷ್ಣಾಪುರದಲ್ಲಿ ಚಿಕ್ಕ […]

Continue Reading
5c32ac1f648c47de883df8d283516882 1

ಪಾವಗಡ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ವಿಧಿವಶ….

ಪಾವಗಡ ತಾಲೂಕು ಲಿಂಗದಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಭಾಗ್ಯಮ್ಮ(48). ಇಂದು ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ  ಮರಣ ಹೊಂದಿರುತ್ತಾರೆ.                                          ಮೃತ ಭಾಗ್ಯಮ್ಮ ಕೋಟಗುಡ್ಡ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ದು ಉತ್ತಮ ಕಾರ್ಯವನ್ನು ನಿರ್ವಹಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಮೃತ ಭಾಗ್ಯಮ್ಮ , ಪತಿ , ಓಬ್ಬ ಪುತ್ರ ಮತ್ತು […]

Continue Reading
1ab5e5a0eb7d41bf96a35b3925266c11

ಪಾವಗಡ:ಪುರಸಭೆಯ ಉಪಾಧ್ಯಕ್ಷರಾಗಿ ಜಾನ್ಹವಿ ವಿಶ್ವನಾಥ್ ಅವಿರೋಧವಾಗಿ ಆಯ್ಕೆ..

ಪುರಸಭೆಯ ಉಪಾಧ್ಯಕ್ಷರಾಗಿ ಜಾನ್ಹವಿ ವಿಶ್ವನಾಥ್ ಅವಿರೋಧವಾಗಿ ಆಯ್ಕೆ ಪಾವಗಡ. ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಜಾಹ್ನವಿ ವಿಶ್ವನಾಥ್ ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಈ ಹಿಂದಿನ ಉಪಾಧ್ಯಕ್ಷೆ ಸುಧಾಲಕ್ಷ್ಮಿ ಪ್ರಮೋದ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಡಿಸಲಾಗಿತ್ತು.20 ನೇ ವಾರ್ಡ್ ಸದಸ್ಯೆಯಾದ ಜಾಹ್ನವಿ ವಿಶ್ವಾನಾಥ್ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದರು.  ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಕೆ.ಆರ್. ನಾಗರಾಜು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಿಸಿದರು.ಪುರಸಭೆ ವಾರ್ಡ್ ಗಳಲ್ಲಿನ ಸಮಸ್ಯೆ ಬಗೆಹರಿಸಲು ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಅನುದಾನವನ್ನು ಸದ್ಭಳಕೆ […]

Continue Reading
IMG 20220110 WA0032

ಪಾವಗಡ: ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಉನ್ನತಿಯತ್ತ ಸಾಗಬೇಕು….!

ಪಾವಗಡ: ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಉನ್ನತಿಯತ್ತ ಸಾಗಬೇಕು ಎಂದು ಆದಿಜನ ತಾಲೂಕು ಸಂಚಾಲಕ ನಾರಾಯಣಪ್ಪ ಕರೆ.                                                                ತಾಲ್ಲೂಕಿನ ಗಂಗಸಾಗರದಲ್ಲಿ ಸೋಮವಾರ ಆದಿ ಜನ ಪಂಚಾಯಿತಿ ಆಯೋಜಿಸಿದ್ದ `ಅಂಬೇಡ್ಕರ್ ನೂತನ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಹುತೇಕ […]

Continue Reading
IMG 20220111 WA0058

ಪಾವಗಡ: ಕುರಿಗಾಹಿ ಸಾವು…         

ಕುರಿಗಾಹಿ ಸಾವು                                      ಪಾವಗಡ: ತಾಲ್ಲೂಕಿನ ರಾಜವಂತಿ ಬಳಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗಾಗಿ ನಿರ್ಮಿಸಿದ್ದ ಗುಂಡಿಯಲ್ಲಿ ಬಿದ್ದು ರಾಜವಂತಿ ಗ್ರಾಮದ  ಕುರಿಗಾಹಿ ರಾಮಾಂಜಿನಪ್ಪ (35) ಎಂಬುವವರು ಮಂಗಳವಾರ  ಮೃತಪಟ್ಟಿದ್ದಾರೆ.ಮೃತ ರಾಮಾಂಜಿನಪ್ಪ ರಾಜವಂತಿ ಗ್ರಾಮದ ಬಳಿ ಕುರಿ ಮೇಯಿಸಲು ಹೋದಾಗ ರೈಲ್ವೆ ಕಾಮಗಾರಿಗಾಗಿ ನಿರ್ಮಿಸಿದ್ದ ಬೃಹತ್ ಗುಂಡಿಯಲ್ಲಿ ನೀರು ತುಂಬಿದ್ದು,ಕುರಿಗಾಹಿ ರಾಮಾಂಜಿನಪ್ಪ ಗುಂಡಿಯಲ್ಲಿ […]

Continue Reading
IMG 20210321 170643 scaled

ಸಪ್ತಸ್ವರ ವರದಿ ಫಲಶೃತಿ: ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ಅಕ್ರಮಗಳ ತನಿಖೆಗೆ ಆದೇಶ…!

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ಅಕ್ರಮಗಳ ತನಿಖೆಗೆ ಆದೇಶ ಬೆಂಗಳೂರು: ಸಪ್ತಸ್ವರ ಪತ್ರಿಕೆಯಿಂದ ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿಯಲ್ಲಿ ತೊಘಲಕ್‌ ದರ್ಬಾರ್‌ ಎಂಬ ವರದಿ ಯನ್ನು ಪ್ರಕಟಿಸಿದ್ದೆವು. ಪಂಚಾಯತಿ ಕಾಯ್ದೆಯ ಸಂಪೂರ್ಣ ಉಲ್ಳಂಘನೆಯು ಪಾವಗಡ ತಾಲ್ಲೂಕಿನ 34 ಪಂಚಾಯತಿಯ ಪ್ರಸ್ತುತ ಸ್ಥಿತಿ.. ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ಅವ್ಯವಸ್ಥೆಯ ಬಗ್ಗೆ ಪಾವಗಡ ತಾಲ್ಲೂಕು ಇ ಓ ಶಿವರಾಜಯ್ಯ ಅವರ ಗಮನಕ್ಕೆ ತಂದರು ಪ್ರಯೋಜನವಾಗಲಿಲ್ಲ. ನಂತರ ತುಮಕೂರು ಜಿಲ್ಲಾ ಪಂಚಾಯತ್‌ ಸಿ ಇ ಒ […]

Continue Reading
IMG 20220109 WA0021

ಪಾವಗಡ:ಮೆಕಾನಿಕ್ ವರ್ಗಕ್ಕೆ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕು…

ಪಾವಗಡ: ಮೆಕಾನಿಕ್ ವರ್ಗಕ್ಕೆ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕೆಂದು   ತಾಲ್ಲೂಕು ಮೆಕಾನಿಕ್ಸ್ ವೆಲ್ ಫೇರ್ ಅಸೋಸಿಯೇಷನ್ ಉದ್ಘಾಟನಾ ವೇಳೆ ಜಪಾನಂದ ಸ್ವಾಮೀಜಿ ತಿಳಿಸಿದರು.  ಮೆಕ್ಯಾನಿಕ್ ಗಳು ಕಷ್ಟ ಜೀವಿಗಳು. ಕಾರ್ಮಿಕ ವರ್ಗಕ್ಕೆ ಸೇರುವ ಮೆಕಾನಿಕ್ ಗಳಿಗೆ ಸೇವಾ ಭದ್ರತೆ, ಆರೋಗ್ಯಕ್ಕೆ ಸಂಬಂಧಿಸಿದ ಸವಲತ್ತು. ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ ಬಹುತೇಕ ಮೆಕಾನಿಕ್, ಕಾರ್ಮಿಕರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಕಷ್ಟದ ವೇಳೆ ಪ್ರತಿಯೊಬ್ಬರೂ ಇಂತಹವರ ಸೇವೆಗೆ ಬದ್ಧರಾಗಬೇಕು ಎಂದರು. ತಾಲ್ಲೂಕಿನಲ್ಲಿ ಸಂಘ ಸ್ಥಾಪಿಸಿರುವುದು […]

Continue Reading
IMG 20220108 WA0020

ಪಾವಗಡ :ಸರ್ಕಾರದ ಸೌಲಭ್ಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮ…!

ಪಾವಗಡ ತಾಲ್ಲೂಕಿನ ಕೊಡಮಡಗು ಗ್ರಾಮದಲ್ಲಿ  ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಮಾಡಲಾಯಿತು ಈ ಸಂದರ್ಭದಲ್ಲಿ  ವಾಲ್ಮೀಕಿ ಸ್ವಾಭಿಮಾನಿ ಸಂಘ ದ  ರಾಜ್ಯಧ್ಯಕ್ಷ  ಚಳುವಳಿ ರಾಜಣ್ಣ ಮಾತನಾಡಿ  ಸರ್ಕಾರದ ಸೌಲಭ್ಯ ಪಡೆಯಲು  ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ  ಅವಕಾಶ  ಸಿಗಲು  ಇಂತಹ ಸರ್ಕಾರದ ಕಾರ್ಯಕ್ರಮ ಗಳು ಅವಶ್ಯಕತೆ ಇದೆ ಎಂದರು. ಸರ್ಕಾರ ದಿಂದ ಸಿಗುವ ಸೌಲಭ್ಯ ಗಳ ಬಗ್ಗೆ  ಪ್ರತ್ಯೇಕವಾಗಿ ಸಮುದಾಯಕ್ಕೆ ಇರುವ ಕಾನೂನು ಕಾಯಿದೆಗಳ ಬಗ್ಗೆ ಚಳುವಳಿ ರಾಜಣ್ಣ ಮಾಹಿತಿ ನೀಡಿದರು. ಶಿವಪ್ಪ  ಮಾತನಾಡಿ ಸರ್ಕಾರದ ಅಡಿಯಲ್ಲಿ […]

Continue Reading