DCoffice 3

ತುಮಕೂರು: ಕೊರೊನಾ ಪಾಸಿಟಿವ್ ಪ್ರಕರಣಗಳ ಶೇಕಡವಾರು ಪ್ರಮಾಣ ಇಳಿಕೆ….!

ಕೋವಿಡ್ ಎರಡನೇ ಅಲೆ ಸೋಂಕು ನಿಯಂತ್ರಣದಲ್ಲಿ ಸುಧಾರಣೆ, ಪಾಸಿಟಿವ್ ಪ್ರಕರಣಗಳ ಶೇಕಡವಾರು ಪ್ರಮಾಣ ಇಳಿಕ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತುಮಕೂರು(ಕವಾ)ಮೇ13: ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಶೇಕಡಾವಾರು ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಪಾಸಿಟಿವ್ ಪ್ರಮಾಣ ಶೇ. 40ಕ್ಕೆ ತಗ್ಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವ್ಯಾಪಕವಾಗಿ ಹರಡುತ್ತಿದ್ದ […]

Continue Reading
IMG 20210513 WA0009

ಪಾವಗಡ: ಸಾಮಗ್ರಿಗಳ ಕಿಟ್ ವಿತರಣೆ….!

ನಮ್ಮ ಹಕ್ಕು ಸಂಘಟನೆ ಹಾಗೂ ಪಾವಗಡ ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ತಾಲ್ಲೂಕಿನ ಕೋವಿಡ್ 19 ವಾರಿಯರ್ಸ್ ಗೆ ಮಾರ್ಗದರ್ಶಕರಾದ ಎಸ್.ಆರ್. ರಾಘವೇಂದ್ರ (ಪೊಲೀಸ್ ಇನ್ಸ್ಪೆಕ್ಟರ್ ಬೆಂಗಳೂರು) ಅವರ ಸಲಹೆಯಂತೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಎಲ್ಲಾ ಸಿಬ್ಬಂದಿಗೆ ಪೌಷ್ಟಿಕ ಪಾನೀಯ, ಮಾಸ್ಕ್, ಸ್ಯಾನಿಟೈಸರ್, ಸಾಬೂನು ಇಎ ಸಾಮಗ್ರಿಗಳುಳ್ಳ ಕಿಟ್ ಅನ್ನು ಗೌರವಯುತವಾಗಿ ವಿತರಿಸಲಾಯಿತು.ತಹಶೀಲ್ದಾರ್ ಕೆ.ಆರ್. ನಾಗರಾಜ್ ಅವರು ಮಾತನಾಡಿ, ನಮ್ಮ ಹಕ್ಕು ಸಂಘಟನೆ ಹಾಗೂ ಪಾವಗಡ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ […]

Continue Reading
IMG 20210512 WA0002

ಪಾವಗಡ: ಶಾಸಕರ ಸಾಂತ್ವಾನ….!

ಪಾವಗಡ. ಶೈಲಾಪುರ ಗ್ರಾಮದಲ್ಲಿ ತಿಮ್ಮರಾಜು ಎಂಬ 27 ವರ್ಷದ ಯುವಕ ನಿನ್ನೆಯ ದಿನ ಸಿಡಿಲು ಬಡಿದು ಯುವಕ ಮರಣ ಹೊಂದಿದ್ದನು. ಇಂದು ಮಾನ್ಯ ಶಾಸಕರಾದ ವೆಂಕಟರವಣಪ್ಪ ನವರು ಮೃತನ ಕುಟುಂಬಕ್ಕೆ ಬೇಟಿ ನೀಡಿ ಆರ್ಥಿಕ ಸಹಾಯ ಮಾಡಿ ಕುಟುಂಬ ವರ್ಗದವರಿಗೆ ಸಾಂತ್ವನ. ಹೇಳಿದರು ವರದಿ: ಬುಲೆಟ್ ವೀರಸೇನಯಾದವ್

Continue Reading
IMG 20210512 WA0001

ಪಾವಗಡ: ಮಾಸ್ಕ್ ದರಿಸಲು ಜನಜಾಗೃತಿ ಅಭಿಯಾನ…!

ಪಾವಗಡ. ಕೊರೊನಾ ವೈರಸ್ ನಿಯಂತ್ರಣ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಇಂದು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕೊರೊನಾ 2 ಜಾಗೃತಿ ಅರಿವು ಮೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ರಾಜೇಶ್ ಮಾತನಾಡಿ ಕೊರೋನಾ 2 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಅಷ್ಟೇ ಮುಖ್ಯವಾಗಿರುತ್ತದೆ. ಮಾಸ್ಕ್ ಧರಿಸುವ ಮೂಲಕ ಜನರು ಕೊರೊನಾ ತಡೆಯಲು ಸಹಕರಿಸುವಂತೆ ಮನವಿ ಮಾಡಿದರು ಕೋರೋನ […]

Continue Reading
IMG 20210509 WA0011

ಪಾವಗಡ: ಕೊರೋನ ಹಾಟ್‌ ಸ್ಪಾಟ್ ಗಳಿಗೆ ಸ್ಯಾನಿಟೈಸಾರ್…!

ಪಾವಗಡ : ಕಲ್ಪತರು ನಾಡು ತುಮಕೂರು ಜಿಲ್ಲೆಯಾದ್ಯಂತ ಕರೋನ ವೈರಸ್ ಸೋಂಕಿತರ ಸಂಖ್ಯೆ ನಾಗಾಲೋಟದಿಂದ ಮುಂದುವರಿದಿದೆ. ಇದಕ್ಕೆ ಪಾವಗಡ ತಾಲ್ಲೂಕು ಸಹ ಹೊರತಾಗಿಲ್ಲ. ತಾಲೂಕಿನಲ್ಲಿ ಸಕ್ರಿಯ ಸೋಂಕಿತರ ಪ್ರಕರಣಗಳ ಸಂಖ್ಯೆ 1,090 ರ ಸಂಖ್ಯೆ ದಾಟಿ ಮುಂದೆ ಸಾಗುತ್ತಿದೆ. ತಾಲೂಕಿನ ಆಶಾಕಿರಣ ಹಾಗೂ ನೊಂದವರ ಬಾಳಿನ ದಾರಿ ದೀಪವಾಗಿರುವ ಪಾವಗಡ ತಾಲ್ಲೂಕು ಸೇವಾ ಅಭಿವೃದ್ಧಿ ಟ್ರಸ್ಟ್ ಸಂಸ್ಥಾಪಕರು ಹಾಗೂ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರಾದ ಎಸ್ ಅರ್ ರಾಘವೇಂದ್ರ ರವರು ಭಾನುವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ […]

Continue Reading
IMG 20210509 WA0005

ತುಮಕೂರು:ವಾರ್ತಾಧಿಕಾರಿ ಡಿ.ಮಂಜುನಾಥ್ ನಿಧನ…!

ವಾರ್ತಾಧಿಕಾರಿ ಡಿ.ಮಂಜುನಾಥ್ ನಿಧನ ಬೆಂಗಳೂರು ಮೇ 09 (ಕರ್ನಾಟಕ ವಾರ್ತೆ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತುಮಕೂರು ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್ ಅವರು ಉಸಿರಾಟದ ಸಮಸ್ಯೆಯಿಂದ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅವರಿಗೆ ನಲವತ್ತು ವರ್ಷ ವಯಸ್ಸಾಗಿತ್ತು ಮೂಲತಃ ದೊಡ್ಡಬಳ್ಳಾಪುರದ ನೆಲ್ಲುಕುಂಟೆ ಗ್ರಾಮದ ಮಂಜುನಾಥ್ ಅವರು ಕಳೆದ ಐದು ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಸಹಕಾರ ಇಲಾಖೆ ಹಾಗೂ ಪತ್ರಿಕೋದ್ಯಮದಲ್ಲಿಯೂ ಸೇವೆ ಸಲ್ಲಿಸಿದ್ದರು. ಇವರು ಪತ್ನಿ , […]

Continue Reading
4 5 21 Sanitization and Distribution of Grocery Kits 3

ಪಾವಗಡ: ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ….!

ಪಾವಗಡದ ಎಲ್ಲ ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ ಹಾಗೂ ಚಾಲಕರಿಗೆ ದಿನಸಿ ಕಿಟ್‍ಗಳ ವಿತರಣೆ ಇಂದು ಕೋವಿಡ್19 ಎರಡನೇ ಅಲೆ ನಿಯಂತ್ರಣ ಯೋಜನೆಯಡಿಯಲ್ಲಿ ಪಾವಗಡ ಹಾಗೂ ಸುತ್ತಮುತ್ತಲ 280 ಆಟೋಗಳಿಗೆ ಹಾಗೂ ಸುಮಾರು 30 ಲಗ್ಗೇಜ್ ಆಟೋಗಳಿಗೆ ರೋಗ ನಿರೋಧಕ ಔಷಧವನ್ನು ಸಿಂಪಡಿಸಿದುದಲ್ಲದೆ, ಇದೇ ಸಂದರ್ಭದಲ್ಲಿ ಚಾಲಕರಿಗೆ ಅಕ್ಕಿ ಹಾಗೂ ದಿನಸಿ ಚೀಲಗಳನ್ನು ಎಲ್ಲರಿಗೂ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಹುತೇಕ ಆಟೋ ಚಾಲಕರು ಆಗಮಿಸಿ ತಮ್ಮ ತಮ್ಮ ವಾಹನಗಳಿಗೆ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿದ್ದಲ್ಲದೆ, ಮುಖಗವಸು, ಸ್ಯಾನಿಟೈಸರ್ […]

Continue Reading
IMG 20210503 WA0005

ಕೊರೋನಾ: ಹಾಟ್ ಸ್ಪಾಟ್ ಆದ ವೈ ಎನ್ ಹೊಸಕೋಟೆ….?

  ಪಾವಗಡ: ಏಳು ಗ್ರಾಮ ಪಂಚಾಯತಿ  ಮೈಕ್ರೋ ಜೋನ್ ನಲ್ಲಿ  ಕೋವಿಡ್-19 ನಿಯಂತ್ರಣ: ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ ಪಾವಗಡ. ತಾಲ್ಲೂಕಿನ ಏಳು ಗ್ರಾಮ ಪಂಚಾಯತಿ ಗಳಲ್ಲಿ   ಕೊರೋನ ಹೆಚ್ಚು ಹಬ್ಬುತ್ತಿದೆ ಎಂದು ಜಿಲ್ಲಾ ಉಸ್ತುವಾರಿ  ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ  ಅವರು ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿ ಡಿ ಓ ಗಳ ಜೋತೆ ಸಭೆ ನಡೆಸಿದರು. ಪಾವಗಡ ತಾಲ್ಲೂಕಿನ ಏಳು ಗ್ರಾಮಪಂಚಾಯತಿಗಳನ್ನು ಮೈಕ್ರೋಜೊನ್ ಎಂದು […]

Continue Reading
IMG 20210502 WA0009

ಪಾವಗಡ: ಅನ್ನದಾನ ಕ್ಕೆ ಮುಂದಾದ ಕರವೇ…..!

ಪಾವಗಡ. ಲಾಕ್ ಡೌನ್ ನಿಂದ ಜನ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರ ನೆರವಿಗೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಘರಾನಾ ನಾಗ ಅವರು ಮುಂದಾಗಿದ್ದಾರೆ. ಹಸಿದವರಿಗೆ ಊಟ ಕೊಡುವ ಮೂಲಕ ಮಾನವೀಯತೆಯಿಂದ ಮೆರೆದಿದ್ದಾರೆ. ..ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ವಿಕೆಂಡ್ ಕರ್ಪ್ಯೂ ನಿಂದ ಬಂದ್ ಆಗಿದ್ದು ಯಾವುದೇ ಹೋಟೆಲ್ ತೆರೆಯದ ಕಾರಣ ಊಟವಿಲ್ಲದೇ ಸಾರ್ವಜನಿಕರು, ನಿರ್ಗತಿಕರು ಪರದಾಡುತ್ತಿದುದ್ದು ನೋವಿನ ಸಂಗತಿಯಾಗಿತ್ತು. ಇದೇ ಸಂದರ್ಭದಲ್ಲಿ ಘರಾನಾ ನಾಗ ಅವರಿಂದ ಅನ್ನದಾನ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ […]

Continue Reading
IMG 20210502 WA0008

ಪಾವಗಡ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ರೈತ…!

  ರೈತ ಬೆಳೆದ ಬೆಳೆ ಕೊಳ್ಳುವವರಿಲ್ಲ, ಕೇಳುವವರಿಲ್ಲ ರೈತನ ಗೋಳು ಬೇಕಿಲ್ಲ ಜನಪ್ರತಿನಿಧಿಗಳಿಗೆ. ಪಾವಗಡ : ಬರ ಪೀಡಿತ ಪ್ರದೇಶವಾದ ತಾಲ್ಲೂಕಿನಲ್ಲಿ ಸರಿಯಾದ ಸಮಯಕ್ಕೆ ಉತ್ತಮ ಮಳೆ ಬಾರದೆ ಸಂಕಷ್ಟ ದಲ್ಲಿರುವ ಹಿಂದುಳಿದ ತಾಲ್ಲೂಕು ಪಾವಗಡ, ಇಲ್ಲಿನ ರೈತನ ಪರಿಸ್ಥಿತಿ ಲಾಕ್ ಡೌನ್ ನಿಂದ ಇನ್ನು ಸಂಕಷ್ಟಕ್ಕೆ ದೂಡಿದೆ. ಮಳೆ ಆಶ್ರಿತ ಪ್ರದೇಶವಾದ ತಾಲೂಕಿನಲ್ಲಿ ಶೇಂಗಾ ಬೆಳೆಯನ್ನು ನೆಚ್ಚಿಕೊಂಡಿದ್ದ ರೈತರು ಸಕಾಲಕ್ಕೆ ಮಳೆ ಬರದೆ ಇಟ್ಟ ಖರ್ಚು ಸಹಾ ಕೈಗೆಟಕುತ್ತಿರಲಿಲ್ಲ ಇದರಿಂದ ಬೇಸತ್ತ ಕೆಲವು ರೈತರು ತಮ್ಮ […]

Continue Reading