IMG 20210111 WA0007

ಪಾವಗಡ: ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳವು…!

ವೈ.ಎನ್.ಹೊಸಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ  ದೇವಾಲಯದಲ್ಲಿ ಕಳವು ಪಾವಗಡ: – ವೈ.ಎನ್.ಹೊಸಕೋಟೆ  ಹೋಬಳಿ ಸಿದ್ದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಲಕೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ದೇವಾಲಯದ ಹುಂಡಿ ಹೊಡೆದು ಕಳ್ಳತನ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಕಳ್ಳತನ ತಡೆಯಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕಳ್ಳರು ತಮ್ಮ ಕೈಚಳಕ ತೋರಿಸಿ ಡಿವಿಆರ್ ಯಂತ್ರವನ್ನೂ ಸಹಾ ಕದ್ದಿದ್ದಾರೆ. ಹುಂಡಿಯಲ್ಲಿ ಸುಮಾರು ಒಂದುವರೆ ಲಕ್ಷ ರೂಪಾಯಿಗಳ ಹಣ ಇರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಕಳವಿನ ಮಾಹಿತಿ […]

Continue Reading
IMG 20210109 WA0015

ಪಾವಗಡ: ವಿದ್ಯಾರ್ಥಿಗಳಿ ಗೆ ಟ್ಯಾಬ್ ವಿತರಣೆ…!

ಪಾವಗಡ.: ಮಕ್ಕಳಿಗೆ ಶಿಕ್ಷಣ ಕೊಡಬೇಕು ಶಿಕ್ಷೆ ಕೊಡಬಾರದು ‌ಶಿಕ್ಷಣ ಸಚಿವರಾದ ಎಸ್. ಸುರೇಶ್ . ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ವಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮೊಬೈಲ್ ಟ್ಯಾಬ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಆಟ ಆಡುವ ಚಿಕ್ಕ ಮಕ್ಕಳಿಗೆ ಅನ್ ಲೈನ್ ಶಿಕ್ಷಣ ಸರಿಯಲ್ಲ     ಆಕಾಶ ವಾಣಿ  1ರಿಂದ 4 ನೇ ತರಗತಿ ಯ ವಿದ್ಯಾರ್ಥಿಗಳಿಗೆ  ನಲಿಯುತ್ತ ಕಲಿಯೋಣ ಎಂಬ ಕಾರ್ಯಕ್ರಮ ಬಿತ್ತರವಾಗಲಿದೆ. ಟ್ಯಾಬ್ ದಾನಿಗಳಾದ ಡಿ ವಿ ಶ್ರೀನಿವಾಸ ಹಾಗೂ ಪುರುಷೋತ್ತಮ […]

Continue Reading
IMG 20210109 WA0004

ಪಾವಗಡ: ಬಿಜೆಪಿ ಎಸ್ ಸಿ ಮೋರ್ಚಾ ಗೆ ನೂತನ ಸಾರಥಿ….!

ಪಾವಗಡ: ಬಿಜೆಪಿ ಎಸ್ ಸಿ ಮೋರ್ಚಾ ನೂತನ ಅಧ್ಯಕ್ಷರಾಗಿ ಡಿ ರಾಜೇಂದ್ರ ನೇಮಕವಾಗಿದ್ದಾರೆ. ಪಾವಗಡ ತಾಲ್ಲೂಕು ಬಿಜೆಪಿ ಅಧ್ಯಕ್ಷ ರವಿಶಂಕರ್ ನಾಯಕ್ ತಾಲ್ಲೂಕು ಎಸ್  ಸಿ ಮೋರ್ಚಾ ದ 14 ಜನರ ತಂಡವನ್ನು ಪ್ರಕಟಿಸಿದ್ದಾರೆ. ಎಸ್ ಸಿ ಮೋರ್ಚ  ಪ್ರಧಾನ ಕಾರ್ಯದರ್ಶಿಯಾಗಿ ಬಿ ಹೊಸಹಳ್ಳಿ ಗ್ರಾಮದ ಪ್ರಸಾದ್ ಬಾಬು.ಉಪಾಧ್ಯಕ್ಷರಾಗಿ ವಳ್ಳೂರು ವೆಂಕಟೇಶ್ ,ಕಣೀವೇನ ಹಳ್ಳಿ ಶಂಕರ್ ನಾಯ್ಕ. ಕಾರ್ಯದರ್ಶಿಗಳಾಗಿ ಬಾಲಮ್ಮನ ಹಳ್ಳಿ ಸುಬ್ಬಾ ನಾಯ್ಕ, ಕುಣಿಹಳ್ಳಿ ಮಂಜುನಾಥ್ ಖಜಾಂಚಿಯಾಗಿ ಬ್ಯಾಡನೂರು ಗ್ರಾಮದ ಸಂಜಪ್ಪ.ಎ. ( ಸಂಚಪ್ಪ) ಸೇರಿದಂತೆ […]

Continue Reading
IMG 20210108 WA0007

ಪಾವಗಡ: ಸರ್ಕಾರಿ ಆಸ್ಪತ್ರೆ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ…!

ಪಾವಗಡ: – ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ  ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆ ಗೆ ಕಳುಹಿಸುತ್ತಿರುವುದ ವಿರುದ್ಧ ಖಾಸಗಿ ಸಂಘ ಸಂಸ್ಥೆ ಗಳ ಕಾರ್ಯಕರ್ತರು  ಪಾವಗಡ ಸರ್ಕಾರಿ ಆಸ್ಪತ್ರೆ ಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರಕ್ತ ಪರೀಕ್ಷೆ,  ರಕ್ತ ಬದಲಾವಣೆ ಮತ್ತು ಹೆರಿಗೆ ಗೆ ಬರುವವರಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಖಾಸಗೀ ಆಸ್ಪತ್ರೆಗೆ ಕಳುಹಿಸುತ್ತಿದ್ದರು.   ಇದರಿಂದ ಬಡ ರೋಗಿಗಳು ತುಂಬಾ ತೊಂದರೆ ಎದುರಿಸುತಿದ್ದರು.  ವಿಷಯ ತಿಳಿದ  ಹೆಲ್ಪ್ ಸೊಸೈಟಿ ಸಂಘಟನೆ   ಮಾನಂ ಶಶಿ ಕಿರಣ್ ಅವರ  […]

Continue Reading
IMG 20210108 WA0002

ಪಾವಗಡ: ರೈತರ ಪ್ರತಿಭಟನೆ….!

ಪಾವಗಡ : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸುಸ್ಥಿಯಾಗಿರುವ ಸಾಲದ ವಿಚಾರವಾಗಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿವೆ ಎಂದು ಪೂಜಾರಪ್ಪ ಆರೋಪಿಸಿದರು. ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪನವರ ನೇತೃತ್ವದಲ್ಲಿ  ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮುಂದೆ ನೂರಾರು ರೈತರು ಪ್ರತಿಭಟಿಸಿ ಬ್ಯಾಂಕ್ ನ ವ್ಯವಸ್ಥಾಪಕರಾದ ದಯನಂದ್ ರವರಿಗೆ ಮನವಿ ಪತ್ರ ನೀಡಿ ನಂತರ ಮಾತನಾಡುತ್ತಾ , ಎಸ್ ಬಿ ಐ ಬ್ಯಾಂಕ್ ನ ನಿಯಮದಂತೆ ತಾಲ್ಲೂಕಿನ ಎಲ್ಲಾ […]

Continue Reading
IMG 20210107 WA0011

ಪಾವಗಡ: ಜೆಡಿ ಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ….!

ಪಾವಗಡ. ತಾಲ್ಲೂಕಿನ ಬ್ಯಾಡನ್ಯೂರ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ  ಅಭ್ಯರ್ಥಿಗಳಿಗೆ ಜಿ ಎನ್ ನಾಗಣ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಜಯಂತ್ ನಾಗಣ್ಣ ಮಾತನಾಡಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ನಮ್ಮ ತಂದೆ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದಿವಂಗತ ಜಿ ಎನ್ ನಾಗಣ್ಣ ಅವರು ಜೆಡಿಎಸ್ ಪಕ್ಷದ ಪ್ರಬಲ ಮುಖಂಡರು ಅವರ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ […]

Continue Reading
IMG 20210107 WA0010

ಪಾವಗಡ: ಬಡ ಮಕ್ಕಳಿಗೆ ಸಿಹಿ ತಿನಿಸು, ಪಾದರಕ್ಷೆ ವಿತರಣೆ….!

ಪಾವಗಡ : ಮಾನಂ ಶಶಿಕಿರಣ್ ರ ಹೆಲ್ಪ್ ಸೊಸೈಟಿ ನೇತೃತ್ವದಲ್ಲಿ ಬಡವರಿಗೆ ಆಹಾರ, ಆರ್ಥಿಕ ಸಹಕಾರ ಹೀಗೆ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡುತ್ತ ಜನಮೆಚ್ಚಿಗೆ ಗಳಿಸುತ್ತಿದೆ. ಅದರಂತೆ ಪಾವಗಡ ಪಟ್ಟಣದ ಆಪ್ ಬಂಡೆಯಲ್ಲಿ ಬಡ ಮಕ್ಕಳಿಗೆ ಸಿಹಿ ತಿನಿಸು, ಪಾದರಕ್ಷೆಗಳನ್ನು ವಿತರಿಸುವ ಸೇವಾ ಕಾರ್ಯ ಮಾಡಿದರು. ನಂತರ ಪ್ರತಿಕ್ರಿಯಿಸಿದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶ ಶಿಕಿರಣ್ ರವರು ಕೊರೊನಾ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಶೈಕ್ಷಣಿಕ ವ್ಯವಸ್ಥೆಗೆ ಕುತ್ತು ತಂದಿತು.ಆಗಾಗಿ ಮಕ್ಕಳು ವಿದ್ಯಾಭ್ಯಾಸದ […]

Continue Reading
IMG 20210105 WA0003

ಪಾವಗಡ: ಅನಧೀಕೃತ ಪೆಟ್ಟಿಗೆ ಅಂಗಡಿ ತೆರವಿಗೆ ಮುಂದಾದ ಪುರಸಭೆ….!

ಅನಧೀಕೃತ ಪೆಟ್ಟಿಗೆ ಅಂಗಡಿ ತೆರವಿಗೆ ಮುಂದಾದ ಪುರಸಭೆ….! ಪಾವಗಡ: –  ಅನಧಿಕೃತ ವಾಗಿ  ಪಾವಗಡ ಪಟ್ಟಣದಲ್ಲಿ ತಲೆ ಎತ್ತಿರುವ ಎಲ್ಲಾ ಪೆಟ್ಟಿಗೆ ಅಂಗಡಿಗಳು ತಕ್ಣಣ ಖಾಲಿ ಮಾಡಬೇಕು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಅನಧಿಕೃತ ಪೆಟ್ಡಿಗೆ ಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ ವನ್ನು ಕಡಿತ ಗೊಳಿಸಲು  ಕೆ ಇ ಬಿ  ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಪಾವಗಡ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಇರುವ ಪೆಟ್ಟಿಗೆ ಅಂಗಡಿಗಳನ್ನು ಒಂದು ವಾರದಲ್ಲಿ ತೆರವು ಗೊಳಿಸಬೇಕು. ಇಲ್ಲವಾದರೆ ಪುರಸಭೆ ವತಿಯಿಂದ ಪೆಟ್ಟಿಗೆ ಅಂಗಡಿಗಳನ್ನು […]

Continue Reading
IMG 20201226 WA0004

ಪಾವಗಡ: ಉದ್ದಗಟ್ಟೆ ಗ್ರಾಮದಲ್ಲಿ ಎರಡು ಹುಲ್ಲು ಬಣವೆಗಳಿಗೆ ಬೆಂಕಿ….!

  ಪಾವಗಡ: ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಉದ್ದಗಟ್ಟೆ ಗ್ರಾಮದಲ್ಲಿ ಎರಡು ಹುಲ್ಲು ಬಣವೆಗಳಿಗೆ ಬೆಂಕಿ ತಗುಲಿ ಸರ್ವನಾಶವಾದ ಘಟನೆ ಶುಕ್ರವಾರ ಮುಸ್ಸಂಜೆ ನಡೆದಿದೆ. ಉದ್ದಗಟ್ಟೆ ಗ್ರಾಮದ ರೈತ ರಂಗನಾಯಕ ಎಂಬುವರಿಗೆ ಸೇರಿದ್ದ ಈ ಬಣವೆಗಳು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ನಡೆದ ಈ ದುರ್ಘಟನೆಯಲ್ಲಿ ಅಧಿಕ ಮೌಲ್ಯದ ಬಣವೆಗಳು ಅಗ್ನಿಗೆ ಆಹುತಿಯಾಗಿ ಅತೀವ ದುಖದ ಜೊತೆಗೆ ಅಪಾರ ನಷ್ಟವಾಗಿದೆ ಎಂದು ನೊಂದ ರೈತ ಕುಟುಂಬಸ್ಥರು ಅಳಲನ್ನು ಹೊರ ಹಾಕಿದ್ದಾರೆ. ಕೊರೊನಾ ಭಯ ಒಂದೆಡೆಯಾದ್ರೆ ಮತ್ತೊಂದೆಡೆ […]

Continue Reading
IMG 20201225 WA0002

ಪಾವಗಡ: ದೇಶದ ಪ್ರಗತಿಗೆ ಅಟಲ್ ಜೀ ಕಾಣಿಕೆ ಅನನ್ಯ….!

ದೇಶದ ಪ್ರಗತಿಗೆ ಅಟಲ್ ಜೀ ಕಾಣಿಕೆ ಅನನ್ಯ ವೈ.ಎನ್.ಹೊಸಕೋಟೆ : ದೇಶದ ಪ್ರಗತಿಗೆ ಅಟಜ್ ಜೀ ರವರ ಕೊಡುಗೆ ಅಪಾರವಾಗಿದ್ದು, ಸದೃಢ ಭಾರತ ನಿರ್ಮಾಣದಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಟಿ.ಉಮೇಶ್ ತಿಳಿಸಿದರು. ಶುಕ್ರವಾರದಂದು ಹೋಬಳಿಯ ಪೋತಗಾನಹಳ್ಳಿ ಗ್ರಾಮದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಮಹಾನ್ ಆಡಳಿತ ಅವರು. ಪೋಖ್ರಾನ್ ಅಣು ಪರೀಕ್ಷೆ ನಡೆಸಿ […]

Continue Reading