IMG 20201123 WA0001

ಪಾವಗಡ: ರಸ್ತೆಗುಂಡಿ ಮುಚ್ಚಿ ಮಾದರಿಯಾದ ಯುವಕರು

ರಸ್ತೆಗುಂಡಿ ಮುಚ್ಚಿ ಮಾದರಿಯಾದ- BVS ಯುವಕರು* ಪಾವಗಡ:-  ತಾಲ್ಲೂಕಿನ ನಿಡಗಲ್ ಹೋಬಳಿ , ನ್ಯಾಯದಗುಂಟೆ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಿಮ್ಮನಹಟ್ಟಿ ಗ್ರಾಮದ ನಡುವೆ ಹಾದು ಹೋಗುವ ಮುಖ್ಯ ರಸ್ತೆ ದುರಸ್ತಿಯಾಗದ ಹಿನ್ನೆಲೆ ಗುಂಡಿ ಬಿದ್ದ ಸ್ಥಳಕ್ಕೆ ಮನೆಗಳ ಬಚ್ಚಲು ನೀರು ಸಂಗ್ರಹಗೊಂಡು ಕೊಳಚೆಯಾಗಿ ದುರ್ನಾತ ಸೂಸುತ್ತ ಕಿರಿ ಕಿರಿ ಉಂಟು ಮಾಡುತ್ತಿತ್ತು. ಸ್ಥಿರವಾಗಿ ನಿಂತ ಮಲೀನ ನೀರಿನಿಂದ ಪ್ರಯಾಣಿಕರು ತುಂಬಾನೇ ತೊಂದರೆ ಅನುಭವಿಸುತ್ತಿದ್ದರು. ಇತ್ತೀಚಿಗೆ ಮಕ್ಕಳು ಮತ್ತು ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ.ಇನ್ನು […]

Continue Reading
IMG 20201121 WA0012

ಪಾವಗಡ: ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನ ಆರಂಭ…!

ಪಾವಗಡ : ಪಟ್ಟಣದ ಹೊರವಲಯದಲ್ಲಿ ಪಾವಗಡ ಅರಣ್ಯ ಇಲಾಖೆಯ ನೇತೃತ್ವದಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತ ನಾಡಿನ ಬೆಲ್ಲೆಲುಬಾದ ರೈತ ಸರಕಾರದಿಂದ ಲಭಿಸೋ ಸವಲತ್ತುಗಳನ್ನು ಪಡೆಯದೇ ಅರಿವಿನ ಕೊರತೆಯಿಂದಾಗಿ ನಿರ್ಲಕ್ಷ್ಯವಹಿಸುತ್ತಿದ್ದಾನೆ. ಅಷ್ಟೇ ಅಲ್ಲದೇ ಇತ್ತೀಚಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೆ ಮರೆತ್ತಿದ್ದಾರೆ.ಆಗಾಗಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಆಹಾಕಾರ ಬರುವ ಮೊದಲು ಅರಣ್ಯ ಇಲಾಖೆಯವರು ಜನರಲ್ಲಿ ಪ್ರಕೃತಿ ಉಳಿಸಿ ಬೆಳೆಸುವ ಅರಿವು ಮೂಡಿಸುವ […]

Continue Reading
21 11 20 Minister Madhuswamy 11

ಪಾವಗಡ: ಸ್ವಾಮಿ ಜಪಾನಂದಜೀ ಯನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು….!

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ  ಇಂದು ಶ್ರೀ ಜೆ.ಸಿ.ಮಾಧುಸ್ವಾಮಿ ರವರು ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಭೇಟಿ ಮಾಡಲು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಜತ ಮಹೋತ್ಸವದ ನೆನಪಿಗಾಗಿ ನಿರ್ಮಿಸಿರುವ ನೂತನ ಆಸ್ಪತ್ರೆಯ ಕಟ್ಟಡಕ್ಕೆ ಭೇಟಿ ನೀಡಿ ಎಲ್ಲ ವಿವರಗಳನ್ನು ಪಡೆದರು. ಆಸ್ಪತ್ರೆಯ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಿದರು. ರೋಗಿಗಳಿಗೆ ನೀಡುತ್ತಿರುವ ಸೇವೆಗಳ ವಿವರಗಳನ್ನು ಪಡೆದು ಅತ್ಯಂತ ಸಂತೋಷ ವ್ಯಕ್ತಪಡಿಸಿದರು. ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು […]

Continue Reading
IMG 20201119 WA0007

ಟಿಪ್ಪರ್ ಗೆ ಸಿಲುಕಿ ಯುವಕನೋರ್ವ ಸಾವು….!

ಪಾವಗಡ: ಟಿಪ್ಪರ್  ಗೆ ಸಿಲುಕಿ ಯುವಕನೋರ್ವ ಸಾವು. ಪಾವಗಡ : – ಟಿಪ್ಪರ್ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನ ಸವಾರ ಸಾವನ್ನಪ್ಪಿರುವ ಘಟನೆ ಪಾವಗಡ ಪೋಲೀಸ್ ಠಾಣಾ ವ್ಯಾಪ್ತಿಯ ಕಿಲಾರ್ಲಹಳ್ಳಿ ಮತ್ತು ದವಡಬೆಟ್ಟ ಗ್ರಾಮದ ರಸ್ತೆಯ ನಡುವೆ ಇಂದು ಬೆಳಿಗ್ಗೆ 8.30 ಸುಮಾರಿಗೆ ನಡೆದಿದೆ. ಈ ಅಪಘಾತದಲ್ಲಿ ಇಪ್ಪತ್ತೇಳು ವರ್ಷದ ಯುವಕ ರಾಮ್ ಕುಮಾರ್ ನಾಯ್ಕ ಸಾವನ್ನಪ್ಪಿರುವ ದುರ್ಧೇವಿಯಾಗಿದ್ದಾನೆ. ಈತ ಪಾವಗಡ ತಾಲ್ಲೂಕಿನ ದವಡಬೆಟ್ಟ ತಾಂಡದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದ್ದು ನಾರಾಯಣ ನಾಯ್ಕ ಮತ್ತು […]

Continue Reading
IMG 20201117 WA0017

ಪಾವಗಡ: ಅಕ್ಕಿಪಿಕ್ಕಿ, ಬುಡುಬುಡಿಕೆ ಜನರ ನೆರವಿಗೆ ಬಂದ ಸ್ವಾಮೀಜಿ….!

  ಪಾವಗಡ:- ಪಟ್ಟಣದಲ್ಲಿ ವಾಸವಿರುವ ಅಕ್ಕಿಪಿಕ್ಕಿ, ಬುಡುಬುಡಿಕೆ ಅಲೆಮಾರಿ ಜನಾಂಗದವರ ದುಸ್ಥರದ ಬದುಕನ್ನ ಕಂಡ ಶ್ರೀ ಸರ್ವಧರ್ಮ ಶಾಂತಿ ಪೀಠ ಆಶ್ರಮದ ರಾಮೂರ್ತಿ ಸ್ವಾಮೀಜಿಗಳು ಆಹಾರದ ಪಡಿತರ ವಿತರಿಸಿ ಅವರಲ್ಲಿ ವಿಶ್ವಾಸ ತುಂಬಿದರು. ಕೊರೊನಾ ಆರಂಭದಿಂದಲೂ ಶ್ರೀ ರಾಮಾ ಮೂರ್ತಿ ಸ್ವಾಮೀಜಿಗಳು ತಮ್ಮ ಶಕ್ತಿ ಮೀರಿ ಬಡ ಬಗ್ಗರಿಗೆ, ನಿರ್ಗತಿಕರಿಗೆ ಆಹಾರವನ್ನ, ದವಸಧಾನ್ಯಗಳನ್ನು ವಿತರಿಸುವ ಮಹಾ ಮಾನವೀಯತೆ ಧರ್ಮವನ್ನ ಮೆರೆದಿದ್ದಾರೆ. ಇನ್ನು ಅಂದಂದಿನ ಊಟಕ್ಕೂ ಪರದಾಡುವ ಅದೆಷ್ಟೋ ಮಂದಿಗೆ ಹಣ್ಣು ಹಾಲು, ಬಟ್ಟೆಗಳನ್ನ ನೀಡುತ್ತ ಮಕ್ಕಳ ಶಿಕ್ಷಣಕ್ಕೆ […]

Continue Reading
IMG 20201117 WA0026

ಆಸ್ತಿ ವಿವರ ಸಲ್ಲಿಸದ ನಿರ್ಗಮಿತ ಬಿಬಿಎಂಪಿ ಸದಸ್ಯರು….!

*ಆಸ್ತಿ ವಿವರ ಸಲ್ಲಿಸದ ನಿರ್ಗಮಿತ ಬಿಬಿಎಂಪಿ ಸದಸ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಆಮ್‌ ಆದ್ಮಿ ಪಕ್ಷದಿಂದ ಲೋಕಾಯುಕ್ತರಿಗೆ ದೂರು* *ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ನಿರ್ಗಮಿತ 124 ಬಿಬಿಎಂಪಿ ಸದಸ್ಯರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಬೇಡ: ಆಮ್ ಆದ್ಮಿ ಪಕ್ಷದ ಆಗ್ರಹ* *ಬೆಂಗಳೂರು ನವೆಂಬರ್‌ 17*: ಲೋಕಾಯುಕ್ತರ ಆದೇಶಕ್ಕೂ ಬೆಲೆ ಕೊಡದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಗಮಿತ 124 ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸದೆ ದ್ರೋಹ ಎಸಗಿದ್ದು, ಇವರುಗಳಿಗೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು […]

Continue Reading
IMG 20201117 WA0011

ಪಾವಗಡ: ಅತಂತ್ರದಲ್ಲಿ‌ 25 ಕುಟುಂಬಗಳು…!

ಪಾವಗಡ:- ವಾಸದ ಮನೆಯ ಗುಡಿಸಲುಗಳನ್ನು ತೆರವು ಮಾಡುವಂತೆ ಕೆಲ ಭೂ ಹಿಡುವಳಿದಾರರ ಕುಟುಂಬಸ್ಥ ಒಂದು ಗುಂಪಿನವರು ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಪಾವಗಡ ತಾಲ್ಲೂಕಿನ ಆಲದಮರದಟ್ಟಿ ಗೊಲ್ಲ ಜನಾಂಗದ ಸುಮಾರು ಇಪ್ಪತ್ತೈದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ. ಎಂಟು ದಶಕಗಳಿಂದೆ ನಮ್ಮ ತಾತಂದಿರ ಕಾಲದಲ್ಲಿ ಭೂ ಹಿಡುವಳಿದಾರರಿಂದ ಸಾಗುವಳಿಯಾಗಿ ಪಡೆದಿದ್ದ ಪ್ರಸ್ತುತ ವಾಸಿಸೋ ಜಮೀನಿನಲ್ಲಿ ಗುಡಿಸಲುಗಳನ್ನ ಹಾಕಿಕೊಂಡು ಜೀವಿಸುತ್ತಿದ್ದರು…ಅದು ತಮ್ಮ ವಂಶಾವಳಿ ಮುಂದುವರೆದಂತೆ ಜಾಗಕ್ಕೆ ಸಂಬಂಧಿಸಿದಂತೆ ವಾಸವಿದ್ದ ಕೆಲವರು ಖಾತೆಗಳನ್ನ ಪಡೆದುಕೊಂಡಿದ್ದೇವೆ, ವಿದ್ಯುತ್ ಸೌಲಭ್ಯದ ತೆರಿಗೆಗಳನ್ನ ಕಂದಾಯವನ್ನು ಸರ್ಕಾರಕ್ಕೆ ಕಟ್ಟುತ್ತಿದ್ದೇವೆ ನಮಗೆ […]

Continue Reading
IMG 20201114 WA0002

ವೈಎನ್ ಹೊಸಕೋಟೆ : ಗ್ರಾಮ ಪಂಚಾಯಿತಿ ಗೆ ನೂತನ ಉಪಾಧ್ಯಕ್ಷರ ಆಯ್ಕೆ…!

ವೈಎನ್ ಹೊಸಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಗೆ ನೂತನ ಉಪಾಧ್ಯಕ್ಷ ರ ಆಯ್ಕೆ. ಹಿಂದಿನ ಉಪಾಧ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದ ಸ್ನಾನಕ್ಕೆ ಶುಕ್ರನಾರ   ಚುನಾವಣೆ ನಡೆಯಿತು. ಪಿ.ಎ. ಶ್ರೀನಿವಾಸ್ ವೈಎನ್ ಹೊಸಕೋಟೆ  ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷ ರಾಗಿ ಅವಿರೋಧ ವಾಗಿ ಆಯ್ಕೆಯಾದರು. ಯಾರು  ಉಪಾಧ್ಯಕ್ಷ ಸ್ಥಾನ ಕ್ಕೆ ಉಮೇದುವಾರಿಗೆ ಸಲ್ಲಿಸದ ಕಾರಣ ಪಿ ಎ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಆದ ಪಾವಗಡ ತಹಶಿಲ್ದಾರ್ ನಾಗರಾಜ್ ಪ್ರಕಟಿಸಿದರು. ಆಯ್ಕೆ ಘೋಷಣೆ ಯ  ಸಂಧರ್ಭದಲ್ಲಿ  ಗ್ರಾಮ […]

Continue Reading
IMG 20201031 WA0016

ಪಾವಗಡ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ….!

  ಪಾವಗಡ ತಾಲ್ಲೂಕು ಆಡಳಿತ , ವಾಲ್ಮೀಕಿ ಜಾಗೃತಿ ಮೇದಿಕೆ, ಮದಕರಿ ನಾಯಕ ಸೇನೆವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಆಚರಿಸಲಾಯಿತು. ಮೊದಲು ಪಟ್ಟಣದ ಕುಮಾರ ಸ್ವಾಮಿ ಬಡಾವಣೆಯಲ್ಲಿರುವ ವಾಲ್ಮೀಕಿ ದೇಗುಲದಲ್ಲಿ ಮಹರ್ಷಿ ವಾಲ್ಮೀಕಿಯವರ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ತಹಶೀಲ್ದಾರ ರ ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ರವರು ಪರಿಶಿಷ್ಟ ಪಂಗಡದ ಮೀಸಲಾತಿಯನ್ನ 7.5 ಕ್ಕೆ ಹೆಚ್ಚಿಸಬೇಕು. ಹಾಗೂ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು […]

Continue Reading
IMG 20201030 WA0011

ಚಿಕ್ಕಬಳ್ಳಾಪುರ ನಗರಸಭೆ ಬಿಜೆಪಿ ತೆಕ್ಕೆಗೆ…..!

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲು, ಕಾಂಗ್ರೆಸ್‍ಗೆ ತೀವ್ರ ಸೋಲು* *ಹೆಚ್ಚು ಬಲವಿದ್ದರೂ ಸೋತು ಮುಖಭಂಗ ಅನುಭವಿಸಿದ ಕಾಂಗ್ರೆಸ್* *ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿಗೆ ಒಲಿದ ನಗರಸಭೆ* *ನಮ್ಮ ಗುರಿ ಅಭಿವೃದ್ಧಿ ಮಾತ್ರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್* ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಗಾದಿ ಆಶ್ಚರ್ಯಕರ ರೀತಿಯಲ್ಲಿ ಬಿಜೆಪಿ ಪಾಲಾಗಿದ್ದು, ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತಂತ್ರ ಫಲಿಸಿದೆ. ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ […]

Continue Reading