IMG 20230731 WA0001

ಮಧುಗಿರಿ : ಕಾಗೆ ಕಾರುಣ್ಯದ ಕಣ್ಣು ಪುಸ್ತಕ ಬಿಡುಗಡೆ….!

*ಬರಗೂರು ರಾಮಚಂದ್ರಪ್ಪ ನವರು ರಚಿಸಿದ ಕಾಗೆ ಕಾರುಣ್ಯದ ಕಣ್ಣು. ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ*….. ತುಮಕೂರು ನಗರದ ಕನ್ನಡ ಭವನದಲ್ಲಿ ಭಾನುವಾರದಂದು ಸಹಕಾರ ಸಚಿವರಾದ ಕೆ.ಎನ್ .ರಾಜಣ್ಣನವರು ಬರಗೂರು ರಾಮಚಂದ್ರಪ್ಪನವರು ರಚಿಸಿದ ಕಾಗೆ ಕಾರುಣ್ಯದ ಕಣ್ಣು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಪುಸ್ತಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸುಂದರ್ ರಾಜ್ ರವರು. ಮತ್ತು ಪ್ರಸಿದ್ಧ ಲೇಖಕರಾದ ಡಾ. ರಾಜಪ್ಪ ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ದೊರೈರಾಜ್ ರವರು ರಮಾಕುಮಾರಿ ರವರು […]

Continue Reading
IMG 20230730 WA0003

ಪಾವಗಡ: ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸತ್ಯ ಲೋಕೇಶ್ ಪದಗ್ರಹಣ…!

ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸತ್ಯ ಲೋಕೇಶ್ ಪದಗ್ರಹಣ ಪಾವಗಡ : ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ನ 34ನೇ ಅಧ್ಯಕ್ಷರಾಗಿ ಸತ್ಯ ಲೋಕೇಶ್ ಅಧಿಕಾರವನ್ನು ಸ್ವೀಕರಿಸಿದ್ದಾರೆ ರೋಟರಿ ಕ್ಲಬ್ ನ ಪಿಡಿಜಿ ರೊಟೇರಿಯನ್ ಹೆಚ್ ರಾಜೇಂದ್ರ ರೈ ಅವರು ಮೆಡಲ್ ಹಾಕುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ,ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಯಾಗಿ ವಿ ರಾಮಾಂಜಿ ಆಯ್ಕೆಯಾಗಿದ್ದಾರೆ, ಈ ವೇಳೆ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಆರು ತಿಂಗಳ ಹೊಲಿಗೆ […]

Continue Reading
IMG 20230729 WA0024

ಮಧುಗಿರಿ- ಹಿಟ್ ಅಂಡ್ ರನ್ – ದ್ವಿಚಕ್ರ ವಾಹನ ಸವಾರ ಸಾವು…!

*ಮಧುಗಿರಿ. ಪಾವಗಡ ಮಧುಗಿರಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲಿ ಶಿವಣ್ಣ ಎಂಬುವರು ಸಾವು……. . ತಾಲೂಕಿನ ಮಿಡಿಗೇಶಿ ಹೋಬಳಿಯ ಮಧುಗಿರಿ ಪಾವಗಡ ಮುಖ್ಯ ರಸ್ತೆಯಲ್ಲಿ ನೀಲಿ ಹಳ್ಳಿ ಗ್ರಾಮದ ವಾಟರ್ ಟ್ಯಾಂಕ್ ಹತ್ತಿರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಿವಣ್ಣ ಎಂಬವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ನೀಲಿ ಹಳ್ಳಿ ಗ್ರಾಮದ ಶಿವಣ್ಣಸ್ಥಳದಲ್ಲಿಯೇ ಬಿದ್ದಿರುತ್ತಾನೆ. . ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಿಡಿಗೇಶಿ ಪೊಲೀಸ್ ಠಾಣೆಯ […]

Continue Reading
IMG 20230729 WA0023

ಪಾವಗಡ: ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….!

ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….! ವೈ.ಎನ್.ಹೊಸಕೋಟೆ : ಗ್ರಾಮದ ಭಾಗ್ಯಲಕ್ಷ್ಮಿ ಏಜೆನ್ಸೀಸ್ ರಸಗೊಬ್ಬರ ಅಂಗಡಿಗೆ ಜಿಲ್ಲಾ ಕೀಟನಾಶಕ ಪರಿವೀಕ್ಷಕರು ಶುಕ್ರವಾರ ನೋಟಿಸು ನೀಡಿದ್ದಾರೆ. ಗ್ರಾಮದ ಈ ರಸಗೊಬ್ಬರ ಅಂಗಡಿಯಲ್ಲಿ ಮಾಲೀಕರು ರೈತರಿಗೆ ನಿಶೇದಿತ ಕೀಟನಾಶಕವಾದ ಡಿಕ್ಲೋರವಸ್-76% ಇಸಿ (ನೋವನ್) ಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿಯವರೆಗೆ ಸುಮಾರು 84  ಸಾವಿರ ರೂ ಮೌಲ್ಯದ ನಿಶೇದಿತ ಕ್ರಿಮಿನಾಶಕವನ್ನು ಮಾರಾಟ ಮಾಡಿದ್ದಾರೆ. ಅಂಗಡಿ ಪರಿಶೀಲನೆಯ ವೇಳೆ 13 ಸಾವಿರ ರೂ ಮೌಲ್ಯದ 9.5ಲೀಟರ್ ನಿಶೇದಿತ ಕ್ರಿಮಿನಾಶಕ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಗಿದೆ. ಅಂಗಡಿಯಲ್ಲಿ […]

Continue Reading
IMG 20230728 WA0015

ಪಾವಗಡ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು….!

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು. ಡಿ .ಡಿ .ಪಿ .ಐಎಂ .ಆರ್ ಮಂಜುನಾಥ್. ಪಾವಗಡ : ವಿದ್ಯಾರ್ಥಿಗಳನ್ನು ಸರಿಯಾದ ರೀತಿಯಲ್ಲಿ ತಿದ್ದಿ ಉತ್ತಮ ಜೀವನ ರೂಪಿಸಿಕೊಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಮಂಜುನಾಥ್ ತಿಳಿಸಿದರು. ಶುಕ್ರವಾರ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಪಾವಗಡ ತಾಲೂಕು ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಸಂಘ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ […]

Continue Reading
IMG 20230725 WA0020

ಮಧುಗಿರಿ : ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ..!

*ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ* ಮಧುಗಿರಿ. ಐ. ಡಿ .ಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರು ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿವಿದ್ಯಾಭ್ಯಾಸ ಮಾಡಲು ತೊಂದರೆಯಾಗದಂತೆ . ನೋಟ್ ಪುಸ್ತಕ ವಿತರಿಸಿ ಎಂದರು. ವಿದ್ಯಾರ್ಥಿಗಳು ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆದಾಗ ತಂದೆ ತಾಯಿಗಳಿಗೆ ಮತ್ತು ಗುರುಗಳಿಗೆ ಒಳ್ಳೆಯ ಹೆಸರು ಗಳಿಸಲಿ ಎಂದು ಆಶಿಸುತ್ತೇನೆ. ಈಗಾಗಲೇ ನೋಟ್ ಪುಸ್ತಕಗಳನ್ನು ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿಗೆ […]

Continue Reading
IMG 20230724 WA0048

ಪಾವಗಡ : ಉನ್ನತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ….!

ಉನ್ನತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ. ಶಾಸಕ ಹೆಚ್.ವಿ  ವೆಂಕಟೇಶ್ ಪಾವಗಡ :. ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಾದ ಕನ್ನಡದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿರಬೇಕು , ಮನೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು ಎಂದು. ಶಾಸಕ ಎಚ್.ವಿ ವೆಂಕಟೇಶ್ ತಿಳಿಸಿದರು.   ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಮ್ಮ […]

Continue Reading
IMG 20230715 133906 scaled

ಆನೇಕಲ್‌ : 28 ಗ್ರಾಮ ಪಂಚಾಯತಿ ನೂತನ ಸಾರಥಿಗಳ ಆಯ್ಕೆಗೆ ಮಹೂರ್ತ ಫಿಕ್ಸ್….!

‌ ಆನೇಕಲ್‌ : ತಾಲ್ಲೂಕಿನ 28 ಗ್ರಾಮಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯ ದಿನಾಂಕಗಳನ್ನು ಜಿಲ್ಲಾಡಳಿತ ನಿಗದಿಪಡಿಸಿದೆ. ಆಗಸ್ಟ್‌ ೦7 ರಂದು ಚುನಾವಣೆಗಳು ಆರಂಭವಾಗಿ ಆಗಸ್ಟ್‌ 12 ರಂದು ಮುಕ್ತಾಯವಾಗಲಿವೆ, ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಈಗಾಗಲೆ ಪ್ರಕಟವಾಗಿದೆ. ಚುನಾವಣೆಗಳು ಆಗಸ್ಟ್‌ ತಿಂಗಳಲ್ಲಿ ನೆಡೆಯಲಿದೆ  

Continue Reading
IMG 20230723 WA0002

ಮಧುಗಿರಿ: ಬ್ರಹ್ಮ ಸಮುದ್ರ ಗ್ರಾಮ ಪಂಚಾಯಿತಿ ನೂತನ ಸಾರಥಿಗಳ ಆಯ್ಕೆ…!

*ಬ್ರಹ್ಮ ಸಮುದ್ರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ*. ಮಧುಗಿರಿ. ಐ.ಡಿ.ಹಳ್ಳಿ ಹೋಬಳಿ ಬ್ರಹ್ಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎರಡನೇ ಅವಧಿಗೆ ಚುನಾವಣೆ ನಡೆಯಿತು. ಒಟ್ಟು 13 ಜನ ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಬೇರೆ ಯಾರೂ ಕೂಡ ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾ ಅಧಿಕಾರಿ ಸ್ವಾಮಿ ರವರು ಅಧ್ಯಕ್ಷ ಸ್ಥಾನಕ್ಕೆ ಬಾಲಕ್ಕ ಕೋಂ ಬೆಳೆಗೇರಪ್ಪ […]

Continue Reading
22 7 23 Jnanabodhini School 1

ಪಾವಗಡ : ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ…!

ಪಾವಗಡದ ಹೆಸರಾಂತ ವಿದ್ಯಾಲಯವಾದ ಜ್ಞಾನಬೋಧಿನಿ ಸಂಸ್ಥೆಯಲ್ಲಿ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಬೋಧಿನಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ರವರು ವಹಿಸಿದ್ದರು. ಶಾಲೆಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಗ್ರಾಮಾಂತರ ವಿಭಾಗದ ಶಾಲೆಗಳಲ್ಲಿ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಮ್ಮ ಸಂಸ್ಥೆ ಇದೀಗ ಅತ್ಯಾಧುನಿಕ […]

Continue Reading