ಮಧುಗಿರಿ : ಕಾಗೆ ಕಾರುಣ್ಯದ ಕಣ್ಣು ಪುಸ್ತಕ ಬಿಡುಗಡೆ….!
*ಬರಗೂರು ರಾಮಚಂದ್ರಪ್ಪ ನವರು ರಚಿಸಿದ ಕಾಗೆ ಕಾರುಣ್ಯದ ಕಣ್ಣು. ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ*….. ತುಮಕೂರು ನಗರದ ಕನ್ನಡ ಭವನದಲ್ಲಿ ಭಾನುವಾರದಂದು ಸಹಕಾರ ಸಚಿವರಾದ ಕೆ.ಎನ್ .ರಾಜಣ್ಣನವರು ಬರಗೂರು ರಾಮಚಂದ್ರಪ್ಪನವರು ರಚಿಸಿದ ಕಾಗೆ ಕಾರುಣ್ಯದ ಕಣ್ಣು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಪುಸ್ತಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸುಂದರ್ ರಾಜ್ ರವರು. ಮತ್ತು ಪ್ರಸಿದ್ಧ ಲೇಖಕರಾದ ಡಾ. ರಾಜಪ್ಪ ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ದೊರೈರಾಜ್ ರವರು ರಮಾಕುಮಾರಿ ರವರು […]
Continue Reading