IMG 20230319 WA0110

ಪಾವಗಡ: ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಳಚಿದೆ – ಕೆ.ಪಿ.ಸಿ.ಸಿ ವಕ್ತಾರ ನಿಖಿತ್ ರಾಜ್

ತಾಲೂಕನ್ನು ಸೋಲಾರ್ ಸಿಟಿ ಯನ್ನಾಗಿ ಮಾಡಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಶಾಸಕ ವೆಂಕಟರಮಣಪ್ಪ.ಪಾವಗಡ : ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕನ್ನು ತಾಲೂಕಿಗೆ ತಂದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು, ಭಾನುವಾರ ಪಟ್ಟಣದ ಎಸ್. ಎಸ್. ಕೆ ರಂಗಮಂದಿರದಲ್ಲಿ ಯೂತ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.ತಾಲೂಕಿನಲ್ಲಿ ತಾನು ಮಾಡಿದ ಅಭಿವೃದ್ಧಿಯ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ತನ್ನ ಪುತ್ರ ಎಚ್ ವಿ ವೆಂಕಟೇಶ್ ಅವರನ್ನು ಗೆಲ್ಲಿಸಬೇಕೆಂದರು.ಜೆ.ಡಿ.ಎಸ್ […]

Continue Reading
IMG 20230319 WA0011

ಪಾವಗಡ:ನಡೆ ಕನ್ನಡ, ನುಡಿ ಕನ್ನಡ, ಮನ ಕನ್ನಡವಾಗಿರಬೇಕು….!

ನಡೆ ಕನ್ನಡ, ನುಡಿ ಕನ್ನಡ, ಮನ ಕನ್ನಡವಾಗಿರಬೇಕು, ಶಾಸಕ ವೆಂಕಟರಮಣಪ್ಪ. ಪಾವಗಡ: ಪಟ್ಟಣದ ಎಸ್.ಎಸ್.ಕೆ ಸಮುದಾಯ ಭವನದಲ್ಲಿ ಶನಿವಾರ 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.ಗಡಿ ತಾಲೂಕಾದ ಪಾವಗಡದಲ್ಲಿ ತೆಲುಗಿನ ಪ್ರಭಾವ ಹೆಚ್ಚಾಗಿದ್ದು , ಹೆಚ್ಚಿನ ಜನ ಕನ್ನಡ ಬರೆದು, ಓದುತ್ತಾರೆ. ಮನೆಗಳಲ್ಲಿ. ಮಾತ್ರ ತೆಲುಗು ಮಾತನಾಡುತ್ತಾರೆ. ಅದೇ ರೀತಿ ಆಂಧ್ರ ಭಾಗಗಳಲ್ಲಿ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುತ್ತಾರೆ. ಸರ್ಕಾರ ಖಡ್ಡಾಯವಾಗಿ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಕಾನೂನು ರೂಪಿಸಬೇಕು ಎಂದರು. ಸಮ್ಮೇಳನಾಧ್ಯಕ್ಷ […]

Continue Reading
IMG 20230316 WA0025

BJP :ಗ್ಯಾರಂಟಿ ಕಾರ್ಡ್ ವಿಸಿಂಟಿಗ್ ಕಾರ್ಡ್ ಆಗಿದ್ದು, ಇದನ್ನು ಕಸದ ಬುಟ್ಟಿಗೆಸೆಯಿರಿ…!

ಮಧುಗಿರಿ : ಕಾಂಗ್ರೆಸ್ ನವರು ನೀಡುತ್ತಿರುವ ಗ್ಯಾರಂಟಿ ಕಾರ್ಡ್ ವಿಸಿಂಟಿಗ್ ಕಾರ್ಡ್ ಆಗಿದ್ದು, ಇದನ್ನು ಕಸದ ಬುಟ್ಟಿಗೆಸೆಯಿರಿ  ಎಂದು ಸಿ.ಎಂ ಬೊಮ್ಮಾಯಿ ವ್ಯಂಗ್ಯವಾಡಿದರು. ಮಧುಗಿರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ನಂತರ ಪಟ್ಟಣದ ಪಾವಗಡ ವೃತ್ತದ ಬಳಿಯಿರುವ ಡಾ. ಬಿ. ಆರ್ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ಅವರು ಕಾಂಗ್ರೆಸ್ ನವರು ಮನೆ ಮನೆಗೂ  ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದು, ಅವರ ಮಾತಿನಲ್ಲಿ ಜನರಿಗೆ ಗ್ಯಾರಂಟಿಯಿಲ್ಲ. ಜನರ ಪ್ರತೀ ಮನೆಯಲ್ಲಿ  75 ಯೂನಿಟ್ […]

Continue Reading
IMG 20230315 WA0015

ಪಾವಗಡ:ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ….!

ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ. ಪಾವಗಡ : ವೈದ್ಯೋ ನಾರಾಯಣೋ ಹರಿ ಎಂಬ ನಾಣ್ನುಡಿಯಂತೆ ಒಬ್ಬ ವೈದ್ಯನು ರೋಗಿಗಳ ವಿಷಯದಲ್ಲಿ ತನ್ನ ಪರಧಿಯಲ್ಲಿ ಸರ್ವಕಾಲ ಸರ್ವಾವಸ್ಥೆಯಲ್ಲೂ ರಕ್ಷಕನ ಪಾತ್ರವನ್ನು ಪೋಷಿಸುತ್ತಾನೆ ಎಂದು, ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಿಳಿಸಿದರು.ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 22 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಗು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯದ ಅನುದಾನ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ […]

Continue Reading
IMG 20230312 WA0002

ಬೆಂಗಳೂರು:ಜನೋಪಯೋಗಿ ಶಾಸಕರಿಗೆ ನಿಮ್ಮ ಆಶೀರ್ವಾದ ಇರಲಿ….!

ಜನೋಪಯೋಗಿ ಶಾಸಕರಿಗೆ ನಿಮ್ಮ ಆಶೀರ್ವಾದ ಇರಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೆಂಗಳೂರು: ಕೃಷ್ಣಪ್ಪ ಅವರು ನಿಮ್ಮ ಜೊತೆಗೆ ಇದ್ದು, ನಿಮ್ಮ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಕಂಕಣಬದ್ದವಾಗಿ ಕೆಲಸ ಮಾಡುವ ಜನೋಪಯೋಗಿ ಶಾಸಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಉತ್ತರಹಳ್ಳಿಯ ಊರು ಹಬ್ಬದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಕೃಷ್ಣಪ್ಪ ಅವರು ಜನಪ್ರಿಯ ಶಾಸಕರು ಅಂತ ನಾನು ಹೇಳಿಲ್ಲ. ಯಾಕೆ ಅಂತ ಕೇಳಿದರೆ, ಏನು ಕೆಲಸ ಮಾಡದೇ ಜನಪ್ರಿಯ ಶಾಸಕರು ಅಂತ ಹೇಳಿಕೊಂಡು ಮೇಲೆ ಹೋದವರು ತುಂಬ ಜನರು […]

Continue Reading
IMG 20230305 WA0022

ತುಮಕೂರು: ಮೋದಿ ಆಡಳಿತದ ವಿರುದ್ಧ ಕೈ ನಾಯಕರ ಮಾತುಗಳು…!

ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳು.. ರಾಜೀವ್ ಗಾಂಧಿ ಅವರು ಯುವಕರಿಗೆ ಮತ್ತು ಆಧುನಿಕ ಯುಗಕ್ಕೆ ಚಾಲನೆ ನೀಡಿದ ಮಹಾನ್ ಶಕ್ತಿ. ಅವರ ನೆನಪಿಸೃನಲ್ಲಿ ಪರಮೇಶ್ವರ್ ಅವರು ಹಾಗೂ ಕಾಂಗ್ರೆಸ್ ಮುಖಂಡರು ಭವನ ನಿರ್ಮಾಣ ಮಾಡಿರುವ ಹಿನ್ನೆಲೆ.ಲ್ಲಿ ನನ್ನ ಬೇರೆ ಕಾರ್ಯಕ್ರಮವನ್ನು ಪಕ್ಕಕ್ಕಿಟ್ಟು ಈ ಕಾರ್ಯಕ್ರಮಕ್ಕೆ ಬಹಳ ಸಂತೋಷದಿಂದ ಆಗಮಿಸಿದ್ದೇನೆ. ಇದು ಕಾಂಗ್ರೆಸ್ ಪಕ್ಷದ ದೇವಾಲಯ. ಅನೇಕರು ಹರಕೆ ಹೊತ್ತು ದೇವಾಲಯ ಕಟ್ಟುತ್ತಾರೆ. ಅದು ಅವರ ವೈಯಕ್ತಿಕ ಆತ್ಮಸಾಕ್ಷಿಗೆ ನಿರ್ಮಾಣ […]

Continue Reading
IMG 20230304 WA0002

ಮಧುಗಿರಿ: ರೈತರು ಆರ್ಥಿಕವಾಗಿ ಸದೃಢವಾಗ ಬೇಕು….!

ಮಧುಗಿರಿ : ರೈತರು ದೇಶಕ್ಕೆ ಅನ್ನ ಕೊಡುವ ಶಕ್ತಿ ಯಾಗಿದ್ದಾರೆ ಅವರು ಆರ್ಥಿಕವಾಗಿ ಸದೃಢವಾಗಿರಬೇಕು ಎಂಬ ಉದ್ದೇಶದಿಂದ ಡಿ.ಸಿ.ಸಿ .ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯಗಳನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು. ಸರಕಾರದ ಯಾವುದೇ ಹಣವನ್ನು ಬಳಸುತ್ತಿಲ್ಲಾ ಎಂದು ಡಿ.ಸಿ.ಸಿ .ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತಿಳಿಸಿದರು. ಅವರು ದೊಡ್ಡೇರಿ ಹೋಬಳಿಯ ಸಜ್ಜೇಹೊಸಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಂಗಾರಾವತನಹಳ್ಳಿಯಲ್ಲಿ ನೂತನ ಗೋದಾಮು ಉದ್ಘಾಟನೆ ಹಾಗೂ ಬೃಹತ್ ಬೈಕ್ ಜಾಥದಲ್ಲಿ ಭಾಗವಹಿಸಿ ಮಾತನಾಡಿದರು . ಸಜ್ಜೇಹೊಸಹಳ್ಳಿ ಸಹಕಾರ ಸಂಘದ 946 […]

Continue Reading
IMG 20230301 WA0019

ಮಧುಗಿರಿ:ತುಮುಲ್ ನಿಂದ ಆರೋಗ್ಯ ಶಿಬಿರ…!

ಮಧುಗಿರಿ : ಕೊಂಡವಾಡಿ ಚಂದ್ರಶೇಖರ್ ಹಾಗೂ ಮಹಾಲಿಂಗಪ್ಪನವರಿಂದಾಗಿ ಜಿಲ್ಲೆಯಲ್ಲಿನ ತುಮುಲ್ ಒಕ್ಕೂಟವು ಸಧೃಡವಾಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ.ಹನುಮಂತನಾಥಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಮಿಡಗೇಶಿ ಹೋಬಳಿಯ ಹೊಸಕೆರೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ತುಮುಲ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಅವರು , ರೈತರು ಆರ್ಥಿಕವಾಗಿ ನೆಮ್ಮದಿಯಿಂದ ಜೀವನ ನಡೆಸಲು ಹೈನುಗಾರಿಕೆ ಸಹಕಾರಿಯಾಗಿದೆ. ಕೊಂಡವಾಡಿ ಚಂದ್ರಶೇಖರ್ ನೀಡಿದ ರೈತ ಕಲ್ಯಾಣ […]

Continue Reading
IMG 20230227 WA0071

ಪಾವಗಡ: ಜನಾರ್ದನರೆಡ್ಡಿ ಗೆ ಟಾಂಗ್ ಕೊಟ್ಟ ಶಾಸಕರು…!

ಜನಾರ್ದನ ರೆಡ್ಡಿ ಅಂತಹ ನೂರು ಜನ ಬಂದರೂ ನನ್ನನ್ನು ಮನೆಯಲ್ಲಿ ಕೂಡಿಸಲು ಸಾಧ್ಯವಿಲ್ಲ. ಶಾಸಕ ವೆಂಕಟರಮಣ್ಣಪ್ಪ ಹೇಳಿಕೆ. ಪಾವಗಡ :, ಜನಾರ್ಧನ ರೆಡ್ಡಿ ಯಂತಹ ನೂರು ಮಂದಿ ಬಂದರೂ ನನ್ನನ್ನು ಮನೆಯಲ್ಲಿ ಕೂರುವಂತೆ ಮಾಡಲಾಗುವುದಿಲ್ಲ,.ಬ್ರಷ್ಟಾಚಾರದಿಂದಾಗಿ ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿರುವ ಅವರು ಮತ್ತೆ ಜೈಲಿಗೆ ಹೋಗದಂತೆ ಎಚ್ಚರದಿಂದಿರಲಿ ಎಂಬ ಕಿವಿಮಾತನ್ನು ಹೇಳಿದರು. ಅರಣ್ಯ ಇಲಾಖೆಯ ನೂತನ ಕಟ್ಡಡ ಉದ್ಗಾಟನೆಯ ನಂತರ ಪ್ರತಿಕ್ರಿಯಿಸಿದರು. ಅರಣ್ಯ ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು, ಕಾನೂನಿನ ನೆಪ ಒಡ್ಡಿ […]

Continue Reading
IMG 20230227 WA0015

ಮಧುಗಿರಿ : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ – ಸ್ನೇಹ ಮಿಲನ – ಗುರುವಂದನ ಕಾರ್ಯಕ್ರಮ….!

ಮಧುಗಿರಿ :ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದಂಡಿನ ದಿಬ್ಬ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಸ್ನೇಹ ಮಿಲನ ಮತ್ತು ಗುರುವಂದನ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು ಶಾಲಾ ಆವರಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಿಕ್ಷಕರು ಆಗಮಿಸಿ ವಿದ್ಯಾರ್ಥಿಗಳಿಂದ ಗುರುವಂದನೆಯನ್ನು ಸ್ವೀಕರಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರಾದ ಡಾಕ್ಟರ್ ಯೋಗೀಶ್ ಎಲ್ ಏನ್ ಇವರು ನಿರ್ವಹಿಸಿದರು ಸ್ವಾಗತವನ್ನು ವಿದ್ಯಾರ್ಥಿನಿ ಶ್ರೀಮತಿ ಸಾವಿತ್ರಿರವರು ನಡೆಸಿಕೊಟ್ಟರು ಹಳೆಯ ವಿದ್ಯಾರ್ಥಿ ಹಾಗೂ ಹೊಸಕೆರೆಯಲ್ಲಿ ಮುಖ್ಯ […]

Continue Reading