IMG 20230125 WA0188

ಪಾವಗಡ:ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ…!

ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ತಹಶೀಲ್ದಾರ್ ವರದರಾಜು. ಪಾವಗಡ: ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದ್ದು, ತಪ್ಪದೇ ಎಲ್ಲರೂ ಮತ ಚಲಾಯಿಸಬೇಕು ಎಂದು ,ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ತಹಶೀಲ್ದಾರ್ ವರದರಾಜು ಮಾತನಾಡಿದರು. . 18 ವರ್ಷದ ತುಂಬಿದ ಪ್ರತಿಯೊಬ್ಬರೂ ನೋಂದಣಿ ಮಾಡಿಸಿಕೊಳ್ಳಬೇಕು , ಈಗ ಚುನಾವಣೆ ವೇಳೆ ಯಾಗಿದ್ದು, ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ವಿಶೇಷವಾಗಿ ಮತದಾರರ ಗುರುತಿನ ಚೀಟಿಗಳನ್ನು ಅವರ ಮನೆಗಳಿಗೆ ತಲುಪಿಸುವಂತಹ ಕೆಲಸವನ್ನು […]

Continue Reading
IMG 20230122 WA0004

ಮಧುಗಿರಿ: ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯಯು ತವಾಗಿ ವರ್ತಿಸಿ ಎಂದು ಸೂಚನೆ…!

ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯಯು ತವಾಗಿ ವರ್ತಿಸಿ ಎಂದು ಸೂಚನೆ ಕೊಟ್ಟ ಶಾಸಕ ಎಂ.ವಿ.ವೀರಭದ್ರಯ್ಯ…. ಮಧುಗಿರಿ.ಐ .ಡಿ .ಹಳ್ಳಿ. ಹೋಬಳಿ ಚಿಕ್ಕದಾಳವಾಟ ಗ್ರಾಮದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಂ. ವಿ. ವೀರಭದ್ರಯ್ಯನವರು ವಹಿಸಿಕೊಂಡು ಮಾತನಾಡಿದ ಅವರು ಸಹ ತಹಸೀಲ್ದಾರಾದ ಸುರೇಶ ಆಚಾರ್ ರವರು ಬೆಳಗ್ಗೆಯಿಂದಲೂ ಇಲಾಖೆ ಅಧಿಕಾರಿಗಳ ಜೊತೆ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಹತ್ತು ಹಲವಾರು ಯೋಜನೆಗಳ ಬಗ್ಗೆ […]

Continue Reading
IMG 20230122 WA0005

ಮಧುಗಿರಿ: ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯಯು ತವಾಗಿ ವರ್ತಿಸಿ ಎಂದು ಸೂಚನೆ…!

ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಸೌಜನ್ಯಯು ತವಾಗಿ ವರ್ತಿಸಿ ಎಂದು ಸೂಚನೆ ಕೊಟ್ಟ ಶಾಸಕ ಎಂ.ವಿ.ವೀರಭದ್ರಯ್ಯ…. ಮದುಗಿರಿ. ಐ .ಡಿ .ಹಳ್ಳಿ. ಹೋಬಳಿ ಚಿಕ್ಕದಾಳವಾಟ ಗ್ರಾಮದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಂ. ವಿ. ವೀರಭದ್ರಯ್ಯನವರು ವಹಿಸಿಕೊಂಡು ಮಾತನಾಡಿದ ಅವರು ಬೆಳಿಗ್ಗೆ ಇಂದಲೂ ಸಹ ತಹಸೀಲ್ದಾರಾದ ಸುರೇಶ ಆಚಾರ್ ರವರು ಇಲಾಖೆ ಅಧಿಕಾರಿಗಳ ಜೊತೆ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಹತ್ತು ಹಲವಾರು […]

Continue Reading
IMG 20230119 WA0118

ಮಧುಗಿರಿ:ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ…..

ಎಸ್. ಎಸ್. ಎಲ್ .ಸಿ. ಹಾಗೂ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ….. ಮಧುಗಿರಿ. ಕೊಡಿಗೇನಹಳ್ಳಿ ಹೋಬಳಿಯ. ಎ .ಎನ್. ಆರ್ .ಕಲ್ಯಾಣ ಮಂಟಪದಲ್ಲಿ ಕೆ.ಏನ್.ಆರ್. ಹಾಗೂ ಆರ್. ಆರ್. ಅಭಿಮಾನಿಗಳ ಬಳಗದ ವತಿಯಿಂದ ಇಂದು ಎಸ್. ಎಸ್. ಎಲ್. ಸಿ .ಮತ್ತು ಪಿ.ಯು.ಸಿ .ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಮಾತನಾಡಿದ ಕೆ.ಎನ್. ರಾಜಣ್ಣನವರು ವಿದ್ಯಾರ್ಥಿಗಳು ಮುಂದಿನ ಉತ್ತಮ ಭವಿಷ್ಯ ಉನ್ನತ ವಿದ್ಯಾಭ್ಯಾಸದ ಕುರಿತು ಹಲವಾರು […]

Continue Reading
IMG 20230115 WA0030

ಆನೇಕಲ್:ಮೆಣಸಿಗನಹಳ್ಳಿ ನ್ಯಾಯಬೆಲೆ ಅಂಗಡಿಗೆ ಚಾಲನೆ…!

ಮೆಣಸಿಗನಹಳ್ಳಿ ನ್ಯಾಯಬೆಲೆ ಅಂಗಡಿಗೆ ಚಾಲನೆ: ಶಾಸಕ ಬಿ.ಶಿವಣ್ಣ ಆನೇಕಲ್ ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮದಲ್ಲಿ ಶಾಸಕ ಬಿ.ಶಿವಣ್ಣ ರವರು ಸರ್ಕಾರಿ ನ್ಯಾಯಬೆಲೆ ಅಂಗಡಿ ಉಪ ಕೇಂದ್ರಕ್ಕೆ ಚಾಲನೆ ನೀಡಿದರು. ಸುಮಾರು 4 ದಶಕಗಳಿಂದ ಪಡಿತರಕ್ಕಾಗಿ ಓಡಾಡಬೇಕಿದ್ದ ಗ್ರಾಮದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಂತಾಗಿದೆ.ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮಸ್ಥರು ಪಡಿತರ ಪಡೆಯಲು ಪ್ರತಿ ತಿಂಗಳು ಪರದಾಡಬೇಕಿತ್ತು. ಈ ಗ್ರಾಮಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣದಿಂದ ಪಡಿತರ ತರುವ ಸಂದರ್ಭದಲ್ಲಿ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿತ್ತು.ದ್ವಿಚಕ್ರ […]

Continue Reading
IMG 20230101 WA0000

ಪಾವಗಡ:ಕರಡಿ ದಾಳಿಗೆ ಗಾಯಗೊಂಡ ರೈತ….!

ಕರಡಿ ದಾಳಿ ಗಾಯಗೊಂಡ ರೈತ….! ಪಾವಗಡ.. ರೈತನೊಬ್ಬನ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಪೋತಗನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕುಣಿ ಹಳ್ಳಿ ಗ್ರಾಮದ ಹೋರವಲಯದಲ್ಲಿ ನಡೆದಿದೆ. ಕುನಿಹಳ್ಳಿಯ ಗ್ರಾಮದ ನಾಗೇಂದ್ರಪ್ಪ (40) ಕರಡಿಗಳಿಂದ ಗಾಯಗೊಂಡ ರೈತ . ಗಾಯಾಳು ನಾಗೇಂದ್ರಪ್ಪ ತನ್ನ ಜಮೀನಿಗೆ ನೀರನ್ನು ಹಾಯಿಸಲು ಸ್ಪ್ರಿಂಕ್ಲರ್ ಗಳನ್ನು ಬದಲಾವಣೆ ಮಾಡಿ ಶುಕ್ರವಾರ ರಾತ್ರಿ 6.30ರ ಸಮಯದಲ್ಲಿ ಹಿಂತಿರುಗುವಾಗ ಪೊದೆಯಲ್ಲಿದ್ದ ಕರಡಿಯೊಂದು ಏಕಾಏಕಿ ದಾಳಿ ನಡೆಸಿತೆಂದು, ನಂತರ ದೂರದಲ್ಲಿದ್ದ ಇನ್ನೆರಡು ಕರಡಿಗಳು […]

Continue Reading
IMG 20221230 WA0003

ಪಾವಗಡ:ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ…!

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ.. ಮುಖ್ಯಾಧಿಕಾರಿ ಜಗರೆಡ್ಡಿ ಪ್ರಶಂಸೆ. ಪಾವಗಡ..ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಅವಿಸ್ಮರಣೀಯ ಎಂದು, ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಪುರಸಭೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೌರ ಕಾರ್ಮಿಕರು ಸ್ವಚ್ಚ ಹಾಗೂ ಸುಂದರವಾದ ಪಟ್ಟಣದ ನಿರ್ಮಾಣದೊಂದಿಗೆ ಜನತೆಯ ಆರೋಗ್ಯ ಕಾಪಾಡುವ ಜೀವನಾಡಿಗಳಾಗಿದ್ದಾರೆ ಎಂದರು.ಪಟ್ಟಣದ 23 ವಾರ್ಡ್ ಗಳಲ್ಲಿ ಪ್ರತಿ ದಿನ ಚಳಿ ಗಾಳಿ ಎನ್ನದೆ ದಿನನಿತ್ಯ ತಮಗೆ ನೀಡಲಾದ ಕೆಲಸಗಳನ್ನು ನಿಷ್ಠೆಯಿಂದ ಮಾಡಿಕೊಂಡು, […]

Continue Reading
IMG 20221228 WA0034

ಪಾವಗಡ :ಅದ್ದೂರಿಯಾಗಿ ನಡೆದ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ

ಅದ್ದೂರಿಯಾಗಿ ನಡೆದ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ … ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಹೊಂದಿರುವ ತಾಲ್ಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಪುಷ್ಯ ಶುದ್ಧ ಷಷ್ಠಿ ಯ ಅಂಗವಾಗಿ ಬುಧವಾರ ವಿಜೃಂಭಣೆಯಿಂದ ನಡೆಯಿತು. ಉತ್ಸವ ಮೂರ್ತಿಗಳನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ,ಬೆಳಿಗ್ಗೆ 11.30 ಕ್ಕೆ ಬ್ರಹ್ಮರಥೋತ್ಸವಕ್ಕೆ ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ವರದರಾಜು, ಎನ್.ಮೂರ್ತಿ, ಕಂದಾಯ ನಿರೀಕ್ಷಕ ರವಿ ಚಾಲನೆ ನೀಡಿದರು. ಸಾವಿರಾರು ಜನರು ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಬ್ರಹ್ಮಣ್ಯೇಶ್ವರನ ಮೂಲ ವಿಗ್ರಹದ […]

Continue Reading
27 YNH 01

ನೇಕಾರ ಸನ್ಮಾನ್ : ನೇಕಾರರ ಅಸಮಾಧಾನ

ನೇಕಾರ ಸನ್ಮಾನ್ : ನೇಕಾರರ ಅಸಮಾಧಾನವೈ.ಎನ್.ಹೊಸಕೋಟೆ : ಕೇಂದ್ರ ಸರ್ಕಾರದ ನೇಕಾರ ಸನ್ಮಾನ್ ಯೋಜನೆಯು ಕೇವಲ ಕೆಲವರಿಗೆ ಮಾತ್ರ ಲಭ್ಯವಾಗುತ್ತಿದ್ದು, ಬಹಳಷ್ಟು ಜನರಿಗೆ ತಲುಪುತಿಲ್ಲ ಎಂದು ಗ್ರಾಮದ ನೇಕಾರರಾದ ಅನಿಲ್, ಗೋವಿಂದ, ಗಂಗಾಧರ ಮತ್ತಿತರರು ಅಸಮಧಾನ ವ್ಯಕಪಡಿಸಿದ್ದಾರೆ.ವೈ.ಎನ್.ಹೊಸಕೋಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 12 ಸಾವಿರ ಜನ ನೇಕಾರರಿದ್ದಾರೆ. ಆದರೆ ಅದರಲ್ಲಿ ಕೇವಲ 4 ಸಾವಿರ ಜನ ನೇಕಾರರಿಗೆ ಮಾತ್ರ ನೇಕಾರ ಸನ್ಮಾನ್ ಯೋಜನೆಯ ಫಲ ದೊರೆಯುತ್ತಿದೆ.ನೇಕಾರ ಅನುಕೂಲಕ್ಕಾಗಿ ವೈ.ಎನ್.ಹೊಸಕೋಟೆಯಲ್ಲಿ 3 ಸಹಕಾರ ಸಂಘಗಳು, ಸಾಸಲಕುಂಟೆ-1, ಎಸ್.ಆರ್.ಪಾಳ್ಯ-1, […]

Continue Reading
IMG 20221223 WA0025

ಮಧುಗಿರಿ ‌:ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ…!

. ಕೆ .ಗೋಪಾಲಯ್ಯ ಅವರನ್ನು ಮಧುಗಿರಿ ತಾಲೂಕಿನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ……….* ಮಧುಗಿರಿ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾಗಿ ಎಂ.ಎಸ್ ಮಲ್ಲಿಕಾರ್ಜುನಯ್ಯ ದಿವಂಗತ ಎಸ್ ಆರ್ ರಾಜಗೋಪಾಲ್ ರವರು ಅಧ್ಯಕ್ಷರುಗಳಾಗಿ ದಕ್ಷ ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದುಕೊಂಡು ಪಕ್ಷ ಸಂಘಟನೆಯಲ್ಲಿ ಸದಾ ಕಾಲ ದುಡಿದುಕೊಂಡು ಬಂದು ಹಲವಾರು ಚುನಾವಣೆಗಳನ್ನು ಎದುರಿಸಿ ಮತ್ತು ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳಲ್ಲಿ ಎಂಎಲ್ಸಿ ಹಾಗೂ ಚುನಾವಣೆಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಆದ ಕಾರಣ ಎಸ್ […]

Continue Reading