IMG 20220618 WA0001

ಪಾವಗಡ:ಕೆಂಚಮ್ಮನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತ..!

ಕೆಂಚಮ್ಮನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತ……….. ಪಾವಗಡ. ಕಾರು ಮತ್ತು ಎರಡು ದ್ವಿಚಕ್ರ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದು. ಟಿ.ವಿ.ಎಸ್ ನಲ್ಲಿ ಬರುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ತಕ್ಷಣ ಸ್ಥಳೀಯರ ಸಹಾಯದೊಂದಿಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ಘಟನೆ ತಾಲೂಕಿನ ಕೆಂಚಮ್ಮನಹಳ್ಳಿ ಗೇಟ್ ಬಳಿ ಶನಿವಾರ ನಡೆದಿದೆ. ಮೃತರು ನೀಲಮ್ಮನ ಹಳ್ಳಿಯ ಶ್ರೀನಿವಾಸ್ (65) ಸೀನಪ್ಪ (57) ಎಂದು ತಿಳಿದುಬಂದಿದೆ. ನಾರಾಯಣ ನಾಯ್ಕ ಮತ್ತು ನರಸಿಂಹಪ್ಪ ರವರಿಗೆ […]

Continue Reading
IMG 20220616 WA0009

ಪಾವಗಡ:ಡಿ.ಎಸ್ .ಎಸ್. ಸಂಚಾಲಕ ನರಸಿಂಹಮೂರ್ತಿ ಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ

ಡಿ.ಎಸ್ .ಎಸ್. ಸಂಚಾಲಕ ನರಸಿಂಹಮೂರ್ತಿ ಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ ದಲಿತ ಮುಖಂಡ ಡಿ.ಜೆ.ಸ್ ನಾರಾಯಣಪ್ಪ ………….. ಪಾವಗಡ: ಬಿಜೆಪಿ ಸರ್ಕಾರಕ್ಕೆ ದಲಿತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವೆಂದು. ಸರ್ಕಾರ ದಲಿತರ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿರುವುದು ಖಂಡನೀಯ ವಿಷಯವೆಂದು. ದಲಿತ ನರಸಿಂಹಮೂರ್ತಿ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಗುರುವಾರ ದಲಿತಪರ ಸಂಘಟನೆ ಒಕ್ಕೂಟ ಸಹಯೋಗದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ದಲಿತ ಮುಖಂಡ ಡಿ.ಜೆ.ಎಸ್. ನಾರಾಯಣಪ್ಪ ಮಾತನಾಡಿ ರಾಜ್ಯದಾದ್ಯಂತ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, […]

Continue Reading
IMG 20220614 WA0035

ಪಾವಗಡ:ಪಿ.ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೀತ ವೆಂಕಟೇಶ್ ಆಯ್ಕೆ…!

ಪಿ.ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೀತ ವೆಂಕಟೇಶ್ ಆಯ್ಕೆ. ಪಾವಗಡ : ತಾಲ್ಲೂಕಿನ ಪಿ.ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಗೀತಾ ವೆಂಕಟೇಶ್ ಆಯ್ಕೆಯಾಗಿದ್ದಾರೆ.12 ಮಂದಿ ಸದಸ್ಯರಲ್ಲಿ 8 ಮಂದಿ ಇತ್ತೀಚೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿಗಳು ಚುನಾವಣೆ ನಿಗದಿಪಡಿಸಿದ್ದರು.ಅಧ್ಯಕ್ಷ ಸ್ಥಾನಕ್ಕೆ ಗೀತಾ ವೆಂಕಟೇಶ್, ಶಂಕರನಾಯ್ಕ ನಾಮ ಪತ್ರ ಸಲ್ಲಿಸಿದರು. ಗೀತಾ ಅವರಿಗೆ 8, ಪ್ರತಿಸ್ಪರ್ಧಿ ಶಂಕರನಾಯ್ಕ ಅವರಿಗೆ 4 ಮತಗಳು ಲಭಿಸಿದವು.ಚುನಾವಣಾಧಿಕಾರಿ ತಹಶೀಲ್ದಾರ್ ವರದರಾಜು, ಗೀತಾ […]

Continue Reading
IMG 20220613 WA0038

ಪಾವಗಡ:ಗುಬ್ಬಿ ಶಾಸಕ ಶ್ರೀನಿವಾಸ್ ರಾಜೀನಾಮೆಗೆ ಒತ್ತಾಯ…!

ಗುಬ್ಬಿ ಶಾಸಕ ಶ್ರೀನಿವಾಸ್ ರಾಜೀನಾಮೆಗೆ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಒತ್ತಾಯ. ಪಾವಗಡ…. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ ಗುಬ್ಬಿ ಶಾಸಕ ಶ್ರೀನಿವಾಸ್ ರವರಿಗೆ ಪಕ್ಷದಲ್ಲಿ ಉಳಿಯಲು ಯಾವುದೇ ಯೋಗ್ಯತೆ ಇಲ್ಲ ಎಂದು, ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದ ಬಳಸಿ ಏಕವಚನದಲ್ಲಿ ಮಾತನಾಡಿರುವ ಶ್ರೀನಿವಾಸ್ ಅವರ ವರ್ತನೆ ಅವರಿಗೆ ಶೋಭೆ […]

Continue Reading
IMG 20220612 WA0008

ಆನೇಕಲ್: ಪರಿಸರ ದಿನಾಚರಣೆ ಆಚರಣೆ…!

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅತ್ತಿಬೆಲೆ ಬೆಥಲ್ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ನೆರವೇರಿಸಿದರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ಕಾರ್ಯದರ್ಶಿಗಳಾದ ಎಂ ಗೋವಿಂದರಾಜು ಸಿಆರ್ಪಿ ಚಂದ್ರಪ್ಪ ಸುರೇಶ್ ಸಂಸ್ಥೆಯ ನಿರ್ದೇಶಕರುಗಳಾದ ಕೇಶವಮೂರ್ತಿ ಸರಿತಾ ಉಮೇಶ್ ರೆಡ್ಡಿ ಇದ್ದರುಶಾಲೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತುಕಾರ್ಯಕ್ರಮವನ್ನು […]

Continue Reading
IMG 20220611 WA0026

ಪಾವಗಡ:ನಿರಂತರ ಶ್ರಮ, ಆಳವಾದ ಧ್ಯಾನ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ…!

ನಿರಂತರ ಶ್ರಮ, ಆಳವಾದ ಧ್ಯಾನ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಯು. ಪಿ .ಎಸ್ ‌.ಸಿ ಪರೀಕ್ಷೆಯಲ್ಲಿ 308 ನೇ ರಾಂಕ್ ಪಡೆದ ವಿಜೇತೆ ಎಂ. ಅರುಣ ಪಾವಗಡ: ಕನ್ನಡ ಮಾಧ್ಯಮ ಯು ಪಿ ಎಸ್ ಸಿ ಪರೀಕ್ಷೆಗೆ ಅಡ್ಡಿಯಾಗುವುದಿಲ್ಲ ಎಂದು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 308 ನೇ ರಾಂಕ್ ಪಡೆದಿರುವ ಎಂ. ಅರುಣ ತಿಳಿಸಿದರು.ತಾಲ್ಲೂಕಿನ ಮಂಗಳವಾಡ ಗ್ರಾಮದ ತಿರುಮಲ ರಾಘವೇಂದ್ರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಮಾಧ್ಯಮದಲ್ಲಿ […]

Continue Reading
IMG 20220610 WA0042

ಆನೇಕಲ್:ವಿದ್ಯಾರ್ಥಿಗಳ ಹಾಡು ಕವಿತೆ ಮಾತು ಕಾರ್ಯಕ್ರಮ….!

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ನಮ್ಮ ಕಲ್ಯಾಣಿ ಬಳಗ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಹಾಡು ಕವಿತೆ ಮಾತು ಕಾರ್ಯಕ್ರಮವನ್ನು ಚಿಕ್ಕೆರೆ ಬಳಿಯಿರುವ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರುದ್ರಾಣಿ ಉದ್ಘಾಟನೆಯನ್ನು ಮಾಡಿದರು ಮಮತಾ ಯಜಮಾನ್ ಉಷಾ ವಿಜಯಕುಮಾರಿ ನಳಿನಾಕ್ಷಿ ಲತಾ ಸಾವಿತ್ರಿ ಶೋಭಾ ರಾಜಲಕ್ಷ್ಮಿ ನಾಯರ್ ಮಹಾದೇವಿ ಪುರುಷೋತ್ತಮ್ ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್ ಉಪಸ್ಥಿತರಿದ್ದರು. ಕರುಳು ಕಿತ್ತುಬರುವ ಸನ್ನಿವೇಶವನ್ನು ಪುರಸಭೆಯ ಪೌರಕಾರ್ಮಿಕ ಮಕ್ಕಳಾದ ಮುಸ್ತನ್ ಮತ್ತು ಸಂಗಡಿಗರು ಹಾಡಿನ ಮೂಲಕ ವಿವರಿಸಿದಾಗ ಒಂದಷ್ಟು […]

Continue Reading
IMG 20220609 WA0014

ಪಾವಗಡ: ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನದಲ್ಲಿ ಗಾನವಿ ಎ ರಾಜ್ಯಮಟ್ಟದ ಸಾಧನೆ…!

ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನದಲ್ಲಿ ಗಾನವಿ ಎ ರಾಜ್ಯಮಟ್ಟದ ಸಾಧನೆ… ಪಾವಗಡ .. 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿದ್ದ ಎ.ಗಾನವಿ ತಾಲೂಕಿನ ಕೋಟಗುಡ್ಡದ ಸಹನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮರುಮೌಲ್ಯಮಾಪನದ ನಂತರ 4 ಅಂಕಗಳು ಹೆಚ್ಚಾಗಿ. ರಾಜ್ಯಯ ಮಟ್ಟದ ಸಾಧಕಿ ಆಗಿದ್ದಾರೆ . ಮೊದಲು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ನಂತರ ಆಂಗ್ಲ ಭಾಷೆಯಲ್ಲಿ 100 ಕ್ಕೆ 96 ಅಂಕಗಳು ಮಾತ್ರ […]

Continue Reading
IMG 20220609 WA0000

ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ

ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವತಿಯಿಂದ ಆನೇಕಲ್ ಸೂರ್ಯ ಫರ್ನಿಚರ್ ಮಳಿಗೆಯಲ್ಲಿ ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಜಾಗೃತ ಯುವ ಭಾರತ ಅಧ್ಯಕ್ಷರಾದ ಗಣೇಶ್ ಕುಮಾರ್ ಅರ್ಪಿಸಿದರು ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಕೆ ಚಂದ್ರಶೇಖರ್ ಸಿದ್ದನ ಪಾಳ್ಯ ಚೌಡಪ್ಪ ಬಿ ಪಿ ಮರಿಯಪ್ಪ ಅರೇಹಳ್ಳಿ ಮಂಜು ವಿಶ್ವನಾಥ್ ಇದ್ದರುಕಾರ್ಯಕ್ರಮವನ್ನು ಕುರಿತು ಮಾತನಾಡಿದ ಜಾಗೃತ ಯುವ ಭಾರತ ಅದ್ಯಕ್ಷರಾದ ಗಣೇಶ್ […]

Continue Reading
IMG 20220607 WA0029

ಆನೇಕಲ್ ಪುರಸಭೆ: ಮೂರು ವಾರ್ಡುಗಳ ಚುನಾವಣಾ ಅಖಾಡ ಸಿದ್ಧ…!

ಆನೇಕಲ್ ಪುರಸಭೆಯ ಮೂರು ವಾರ್ಡುಗಳ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಕೊನೆಯಾಯಿತು. ಆನೇಕಲ್,ಜೂ,07: 19 ನೇ ಭಾನುವಾರ ನಡೆಯಲಿರುವ ಆನೇಕಲ್ ಪುರಸಭೆಯ ಮೂರು ವಾರ್ಡುಗಳ ಉಪಚುನಾವಣೆಗೆ ಇಂದು ಹದಿನೇಳು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚದ ವಿವರ ಸಲ್ಲಿಸದ ಮೂರು ವಾರ್ಡುಗಳ ಸಧಸ್ಯತ್ವ ರದ್ದಾದ ಬೆನ್ನಲ್ಲೇ ಉಪ ಚುನಾವಣೆಗೆ ಚುನಾವಣಾ ಆಯೋಗ ಸಿದ್ದತೆ ನಡೆಸಿತ್ತು. ಈ ಚುನಾವಣೆಯ ಮೇಲೆ ಹೈಕೋರ್ಟಿಗೆ ಸಧಸ್ಯರು ಮೊರೆಹೋದ ಹಿನ್ನಲೆ ಉಪ ಚುನಾವಣೆಗೆ ತಡೆಯೊಡ್ಡಿತ್ತು, ಇದೀಗ ಹೈಕೋರ್ಟ್ ಮೂರೂ ಸಧಸ್ಯರ […]

Continue Reading