ಪಾವಗಡ:ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ….!
ಸುಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮತ್ತು ದನಗಳ ಜಾತ್ರೆಗೆ ಚಾಲನೆ…ಪಾವಗಡ. ತಾಲೂಕಿನ ವದನಕಲ್ಲು ಗ್ರಾಮದಲ್ಲಿ ಇಂದು ಚಿತ್ತ ನಕ್ಷತ್ರ ದಲ್ಲಿ 4 ಗಂಟೆಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯಿತು. ಕಳೆದ ಮೂರು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು, ಈಗ ಕ್ರಮೇಣ ಕರೋನಾ ಸಂಖ್ಯೆ ಇಳಿಮುಖ ವಾದ ಕಾರಣ ಹೆಚ್ಚಿನ ಜನ ರಥೋತ್ಸವಕ್ಕೆ ಬಂದು ದೇವರ ಕೃಪೆಗೆ ಪಾತ್ರರಾದರು, ಇಂದು ಸಂಜೆ 4 ಗಂಟೆಗೆ […]
Continue Reading