IMG 20220320 WA0076

ಪಾವಗಡ:ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ….!

ಸುಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮತ್ತು ದನಗಳ ಜಾತ್ರೆಗೆ ಚಾಲನೆ…ಪಾವಗಡ. ತಾಲೂಕಿನ ವದನಕಲ್ಲು ಗ್ರಾಮದಲ್ಲಿ ಇಂದು ಚಿತ್ತ ನಕ್ಷತ್ರ ದಲ್ಲಿ 4 ಗಂಟೆಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯಿತು.                ಕಳೆದ ಮೂರು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು, ಈಗ ಕ್ರಮೇಣ ಕರೋನಾ ಸಂಖ್ಯೆ ಇಳಿಮುಖ ವಾದ ಕಾರಣ ಹೆಚ್ಚಿನ ಜನ ರಥೋತ್ಸವಕ್ಕೆ ಬಂದು ದೇವರ ಕೃಪೆಗೆ ಪಾತ್ರರಾದರು, ಇಂದು ಸಂಜೆ 4 ಗಂಟೆಗೆ […]

Continue Reading
IMG 20220317 WA0037

ಪಾವಗಡ:ಬೀಳ್ಕೊಡುಗೆ ಸಮಾರಂಭ……!

ಬೀಳ್ಕೊಡುಗೆ ಸಮಾರಂಭ…….                       ಪಾವಗಡ… ಇಂದು BRC ಕಛೇರಿಯಲ್ಲಿ ನಿರ್ಗಮಿತ ಸಿಆರ್ ಪಿ ,ಬಿಆರ್ ಪಿಗಳಿ ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು, ನಿರ್ಗಮಿತ ಬಿಆರ್ಪಿ ವೀರನಾಗಪ್ಪ ,ಮಾರುತೇಶ್ . ಗಂಗಾಧರ್ ಸಿಆರ್ ಪಿ ಭೀಮಸೇನ್ ರಾವ್, ಬಸವರಾಜು ರವರನ್ನು  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಅಶ್ವತ್ಥ ನಾರಾಯಣ್ ಸನ್ಮಾನಿಸಿ ಮಾತನಾಡುತ್ತಾ, ನಿರ್ಗಮಿತ ಅಧಿಕಾರಿಗಳ  ಕೆಲಸ ಶ್ಲಾಘನೀಯ, ಇಲಾಖೆಯು ಅವರಿಗೆ ನೀಡುವ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ […]

Continue Reading
IMG 20220316 WA0006

ಪಾವಗಡ: ಕಲೆ ಉಳಿಯಲು ಪ್ರೋತ್ಸಾಹ ಅಗತ್ಯ…

ಕಲೆ ಉಳಿಯಲು ಪ್ರೋತ್ಸಾಹ ಅಗತ್ಯ ವೈ.ಎನ್.ಹೊಸಕೋಟೆ : ಗ್ರಾಮೀಣ ಸೊಗಡಿನ ಜೀವಾಳವಾದ ಕಲೆಗಳು ಉಳಿಯಲು ಸಹಕಾರ ಮತ್ತು ಪ್ರೋತ್ಸಾಹ ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು. ದೊಮ್ಮತಮರಿಯ ಶ್ರೀ ಮಲ್ಲಿಕಾರ್ಜುನ ಕಲಾ ಸಂಘವು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗ್ರಾಮದ ಸರ್ಕಾರಿ ಬಾಲಕರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗಡಿ ಜಾನಪದ ಕಲೋತ್ಸವ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಹಳ್ಳಿಯಲ್ಲೂ ಕಾಲಾವಿಧರಿದ್ದಾರೆ. ಅವರಲ್ಲಿರುವ ಕಲೆ ಈ […]

Continue Reading
IMG 20220316 WA0010

ಪಾವಗಡ:ರಸ್ತೆ ಅಪಘಾತ ವ್ಯಕ್ತಿ ಸಾವು….!

ರಸ್ತೆ ಅಪಘಾತ ವ್ಯಕ್ತಿ ಸಾವು………..                       ಪಾವಗಡ.. ಇಂದು ಬೆಳಗ್ಗೆ ಸುಮಾರು 11.40 ರಲ್ಲಿ ಬಸ್ ಮತ್ತು ದ್ವಿಚಕ್ರವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಕುಳಿತ ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಬುಡ್ಡಾರೆಡ್ಡಿ  ಹಳ್ಳಿಯ ಬಳಿಯಿರುವ ಟೋಲ್ ಸಮೀಪ ನಡೆದಿದೆ..                      […]

Continue Reading
IMG 20220313 111919 scaled

ವೈ.ಎನ್ ಹೊಸಕೋಟೆ: ಗುರವಂದನಾ ಕಾರ್ಯಕ್ರಮ…!

ಕೃತಜ್ಞತೆ ಸಲ್ಲಿಸುವುದು ದೊಡ್ಡಗುಣ ವೈ.ಎನ್.ಹೊಸಕೋಟೆ : ತಾನು ಪಡೆದುದಕ್ಕೆ ಕೃತಜ್ಞತೆ ಸಲ್ಲಿಸುವುದು ದೊಡ್ಡಗುಣ ಎಂದು ನಿವೃತ್ತ ಶಿಕ್ಷಕ ಘ.ರಾಮಚಂದ್ರ ತಿಳಿಸಿದರು. ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ 1990 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತಾನು ಪಡೆದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸಿದರೆ ಅದು ಅವನಲ್ಲಿರುವ ದೊಡ್ಡಗುಣವಾಗುತ್ತದೆ. ನಾವುಗಳು ಕೇವಲ ಮೂರು ವರ್ಷ ಪಾಠ ಹೇಳಿದ್ದೇವೆ. ಅದನ್ನು ಮರೆಯದೆ 32 ವರ್ಷಗಳ ಬಳಿಕ ನಮಗೆ ಗುರುವಂದನೆ ಸಲ್ಲಿಸುವ ಮೂಲಕ 1990 […]

Continue Reading
IMG 20220311 WA0056

ಪಾವಗಡ:10ನೇ ತರಗತಿ ಮಕ್ಕಳಿಗಾಗಿ ಕಾರ್ಯಗಾರ…!

ಎಸ್. ಎಸ್. ಎಲ್. ಸಿ  ಫಲಿತಾಂಶದಲ್ಲಿ ರಾಜ್ಯಕ್ಕೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಮೊದಲನೇ ಸ್ಥಾನದಲ್ಲಿರಬೇಕು. ಬಿ.ಇ.ಓ. ಅಶ್ವತನಾರಾಯಣ.      ಪಾವಗಡ: – ಇಂದು ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಪಾವಗಡ ಹೆಲ್ಪ್ ಸೊಸೈಟಿ ಹಾಗೂ ಮಧುಗಿರಿ ಪ್ರೇರಣಾ ಫೌಂಡೇಶನ್ ವತಿಯಿಂದ 10ನೇ ತರಗತಿ ಮಕ್ಕಳಿಗಾಗಿ ಕಾರ್ಯಗಾರ ಏರ್ಪಡಿಸಲಾಗಿತ್ತು.        ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಮಾತನಾಡುತ್ತಾ,  ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು, […]

Continue Reading
IMG 20220311 181629 scaled

ಗುರುವಂದನಾ ಕಾರ್ಯಕ್ರಮ…!

ಪಾವಗಡ : ಗುರುವಂದನಾ ಕಾರ್ಯಕ್ರಮ….!ವೈ ಎನ್ ಹೊಸಕೋಟೆ ಗ್ರಾಮದ ಆರ್ ವಿ ಎಚ್ ಎಸ್ ಶಾಲೆಯ 1989- 1990 ಬ್ಯಾಚ್ ನಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳೆಲ್ಲಾ ಸೇರಿ ಅಂದು ವಿದ್ಯೆಭೋದಿಸಿದ ಗುರುಗಳಿಗೆ ಅಭಿನಂಧನೆ ಸಲ್ಲಿಸುವ ಉದ್ದೇಶ ದಿಂದ ಗುರುವಂದನಾ ಕಾರ್ಯಕ್ರಮ ಮತ್ತು ಪೂರ್ವ ವಿಧ್ಯಾರ್ಥಿಗಳ ಅಪೂರ್ವ ಸಂಗಮ ಕಾರ್ಯಕ್ರಮ ಇದೇ ಮಾರ್ಚ 12 ಮತ್ತು 13 ರಂದು ಆರ್ ವಿ ಪಿ ಎಚ್ ಎಸ್ ಆವರಣದಲ್ಲಿ ನಡೆಯಲಿದೆ. 12,ರಂದು ಸಂಜೆ 4 ಗಂಟೆಗೆ ಹೊಸಕೋಟೆಯ ರಾಜ ಬೀದಿಗಳಲ್ಲಿ ವಿವಿಧ […]

Continue Reading
IMG 20220310 WA0011

ಪಾವಗಡ: ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ….!

ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮ ವೈ.ಎನ್. ಹೊಸಕೋಟೆ: ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿ ಬಿಜೆಪಿ ಬಹುಮತ ಗಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಳ್ಳವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ವೈ.ಎನ್.ಹೊಸಕೋಟೆ ಬಿಜೆಪಿ ಕಾರ್ಯಕರ್ತರು ಗ್ರಾಮದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ […]

Continue Reading
IMG 20220308 WA0022

ಪಾವಗಡ:ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ…!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ…. ಪಾವಗಡ… ಇಂದು ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 47ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಓ ಮಾರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗೆ ಶಿಕ್ಷಣ ನೀಡಲು ಹೆಚ್ಚಿನ ಅವಕಾಶಗಳನ್ನು ಒದಗಿಸಿದೆ ಎಂದರು. ಪ್ರತಿಯೊಬ್ಬರೂ ಕೂಡ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಬೇಕು ಎಂದರು . ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ರಾಣಿಸ ಬೇಕಿದೆ, ಉಕ್ಕಿನ […]

Continue Reading
images

ಪಾವಗಡ: ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಮೇಲೆ  ಎ.ಸಿ.ಬಿ ದಾಳಿ…!

ಪಾವಗಡದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಮೇಲೆ  ಎ.ಸಿ.ಬಿ ದಾಳಿ .     ಪಾವಗಡ: ಸರ್ಕಾರವು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತಂದಿದ್ದು,  ಫಲಾನುಭವಿಗಳಿಗೆ ಯೋಜನೆ ಹಣ ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್  ಬೇಡಿಕೆ ಇಟ್ಟಿದ್ದು ಇಂದು ಹಣ ನೀಡುವಾಗ ಎಸಿಬಿ ಬಲೆಗೆ    ಬಿದ್ದ ಘಟನೆ ಪಾವಗಡ ಟೌನ್ ನ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ. ತಾಲೂಕಿನ ಕಡಪಲಕೆರೆ ಗ್ರಾಮದ ಪಿ. ಹರೀಶ್ ಎಂಬುವವರು […]

Continue Reading