IMG 20211020 WA0023

ಪಾವಗಡ:ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು ಸಮಪಾಲು…!

*ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು ಸಮಪಾಲು*: *ಹೆಲ್ಪ್ ಸೊಸೈಟಿ ಸಹಯೋಗದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಲೋಕೇಶ ಪಾಳೇಗಾರ ಅಭಿಮತ* : ಪಾವಗಡ ಅ 20. ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು, ಸಮಪಾಲು,ಸಮಾನತೆ ಹಾಗೂ ರಾಮರಾಜ್ಯದ ಕನುಸು ಕಂಡಿದ್ದ ಗಾಂಧೀಜಿ ಯವರ ಪರಿಕಲ್ಪನೆಯ ಅಶೋತ್ತರವನ್ನು ನನಸು ಮಾಡಲು ಹೊರಟಿರುವ ಮಾನಂ ಶಶಿಕಿರಣ್ ರವರ ಅದ್ಯಕ್ಷತೆಯ ಹೆಲ್ಪ್ ಸೊಸೈಟಿ ತಂಡ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮೂಲಕ ಸಮಾನತೆಯ ಸಂದೇಶವನ್ನು ಸಾರುತ್ತಿರುವುದು ಶುಭ ಸಂಕೇತ ಎಂದು ಪಟ್ಟಣದ ಪ್ರವಾಸಿ […]

Continue Reading
IMG 20210321 170643 scaled

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ : ತೊಘಲಕ್ ದರ್ಬಾರ್ ….!

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ತೊಘಲಕ್‌ ದರ್ಬಾರ್‌ ….! ಇತಿಹಾಸ ಒಮ್ಮೆ ಅವಲೋಕಿಸಿದರೆ ನಮಗೆ ಒಂದು ಹೆಸರು ನೆನಪಾಗುತ್ತದೆ ಅದು ಮಹಮ್ಮದ್‌ ಬಿನ್‌ ತೊಘಲಕ್‌ ಎಂಬ ರಾಜ ಈತ ನನ್ನು ಹುಚ್ಚು ದೊರೆ ಎಂದು ಸೊಂಬೋದಿಸಿದ್ದಾರೆ. ಈತನ ಆಡಳಿತವನ್ನು ತೊಘಲಕ್‌ ದರ್ಬಾರ್‌ ಎಂದು ಇತಿಹಾಸಜ್ಞರು ಕರೆದಿದ್ದಾರೆ. ತೊಘಲಕ್‌ ದರ್ಬಾರ್‌ ನಂತೆ, ಹುಚ್ಚು ರಾಜ ನ ಆಡಳಿತವನ್ನು ನೆನಪಿಸುವ ವಂತ ಅಡಳಿತವನ್ನು   ವೈ ಎನ್‌ ಹೊಸಕೋಟೆ ಗ್ರಾಮಪಂಚಾಯತಿ ಯಲ್ಲಿ ಕಾಣಬಹುದು.  ಈ ಹಿಂದೆ  ಕಾಂಗ್ರೆಸ್‌ ಬೆಂಬಲಿತ ಸದಸ್ಯರ […]

Continue Reading
IMG 20211019 WA0037

ಭಜರಂಗದಳದ ಸಂಚಾಲಕರ ಮೇಲೆ ಹಲ್ಲೆ….!

ಭಜರಂಗದಳದ ಸಂಚಾಲಕರ ಮೇಲೆ ಹಲ್ಲೆ….! ತುಮಕೂರು:  ಭಜರಂಗದಳದ ಸಂಚಾಲಕರಾದ ಮಂಜು ಭಾರ್ಗವ ಅವರ ಮೇಲೆ ಹಲ್ಲೆ ನಡೆದಿದೆ. ಮಂಜು ಭಾರ್ಗವ್ ಅವರು ಸತತ ಮೂರು ತಿಂಗಳಿಂದ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದುದನ್ನು ತಡೆದಿದ್ದರುಆದ್ದರಿಂದ ಈ ದಿನ ಮಂಜು ಭಾರ್ಗವ್ ಹಾಗೂ ಕಾರ್ಯಕರ್ತನಾದ ಕಿರಣ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ರಾಡ್ ನಿಂದ ಹಲ್ಲೆ ಮಾಡಿ ಪರಾರಿಯಾಗಿರುತ್ತಾರೆ. ನಂತರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ .ವಿಷಯ ತಿಳಿದ ಭಜರಂಗದಳದ ಕಾರ್ಯಕರ್ತರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ […]

Continue Reading
IMG 20211019 WA0030

ಪಾವಗಡ: ಈದ್ ಮಿಲಾದ್ ಆಚರಣೆ….!

ಈದ್ ಮಿಲಾದ್ ಆಚರಿಸಿದ ಹೆಲ್ಪ್ ಸೊಸೈಟಿ. ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹೆಲ್ಪ್ ಸೊಸೈಟಿ ತಂಡದಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಂಧುಗಳಿಗೆ ಬಟ್ಟೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳು, ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವನ್ನು ನಾವು ಆಯ್ದ ಕೆಲವು ಮುಸ್ಲಿಂ ಸಮುದಾಯದ ಬಂಧುಗಳಿಗೆ ಬಟ್ಟೆ ನೀಡಿ ಹಬ್ಬ ಆಚರಿಸಲಾಯಿತು. ವೇಳೆ ನಾಡಿನ ಸಮಸ್ತ ಮುಸ್ಲಿಂ ಸಮುದಾಯದವರಿಗೆ […]

Continue Reading
IMG 20211019 WA0027

ಪಾವಗಡ: ಪೌರಕಾರ್ಮಿಕರಿಗೆ ನವರಾತ್ರಿಯ ವಿಶೇಷ ಉಡುಗೊರೆ ವಿತರಣೆ….!

ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಇವರು ಇನ್ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಕಾರದೊಂದಿಗೆ ಪೌರಕಾರ್ಮಿಕರಿಗೆ ನವರಾತ್ರಿಯ ವಿಶೇಷ ಉಡುಗೊರೆ ನೀಡಿರುವ ಬಗ್ಗೆ.ಪ್ರತಿವರ್ಷದಂತೆ ಈ ವರ್ಷವೂ ಸಹ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ಪುರಸಭೆಯ ನೌಕರರಿಗೆ ಜಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೊಸ ಸೀರೆ, ಪಂಚೆ,ಹಾಗೂ ದಿನಸಿ ಕಿಟ್ಗಳನ್ನುವಿತರಿಸಲಾಯಿತು ಈ ಕಾರ್ಯಕ್ರಮಕ್ಕೆ ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಅರ್ಚನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೌನ್ಸಿಲರ್ ಆದ ಸುದೇಶ್ ಬಾಬು. ಆಶ್ರಮದ ಸಂಯೋಜಕರಾದ ಲೋಕೇಶ್ ದೇವರಾಜ್ […]

Continue Reading
IMG 20211018 WA0017

ಪಾವಗಡ: ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಮೃತಿ….!

ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಮೃತಿ….! ಪಾವಗಡ ಪಟ್ಟಣದ ಮಾತೃಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ರಾಜವಂತಿ ಗ್ರಾಮದ ರಾಜೇಂದ್ರ ಎಂಬುವವರ ಧರ್ಮಪತ್ನಿ ಹೇಮಲತ ಎಂಬುವವರು ಮಾತೃಶ್ರೀ ಆಸ್ಪತ್ರೆಯ ಡಾಕ್ಟರ್ ಜಗದೀಶ್ ಅವರ ಬಳಿ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು. ಹೇಮಲತಾ ಎಂಬುವವರು ಎರಡನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ನಾರ್ಮಲ್ ಹೆರಿಗೆಯ ನಂತರ ಮಗುವಿಗೆ ಜನ್ಮ ನೀಡಿದ ತಾಯಿ ಮರಣ ಹೊಂದಿರುತ್ತಾರೆ.ಡಾಕ್ಟರ್ ಜಗದೀಶ್ ರವರ ನಿರ್ಲಕ್ಷದಿಂದಾಗಿ ಮಹಿಳೆಯು ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಚೇರ್ ,ಟೇಬಲ್ ಧ್ವಂಸ […]

Continue Reading
15 ynh 01 scaled

ಪಾವಗಡ: ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ….!

ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ ವೈ.ಎನ್.ಹೊಸಕೋಟೆ : ವೈ.ಎನ್.ಹೊಸಕೋಟೆ ಸಂಸ್ಥಾನದ ನಿರ್ಮಾತೃವಾದ ಪಾಳೇಗಾರ ಯಲ್ಲಪ್ಪನಾಯಕನ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಶುಕ್ರವಾರದ ವಿಜಯದಶಮಿಯಂದು ಎಂದಿನAತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು. ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊAಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ  ವಿಜಯದಶಮಿಯಂದು ಸಂಜೆ ೩ ಗಂಟೆ ಸಮಯದಲ್ಲಿ ಅಶ್ವಾರೂಡರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿAದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು. ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು ಜನತೆ ಸಂಮೃದ್ದಿಯಿAದ ಇರಲಿ ಹಾಗೂ ಕೊರೋನಾ ಮಾರಿ ಬಹುಬೇಗ ನಾಶವಾಗಲಿ ಎಂದು ಎಂದಿನAತೆ ಪ್ರಾರ್ಥನೆ ಮಾಡಿದರು. ಅಲ್ಲಿಂದ ಮುಂದೆ ರಾಜ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿತು. ಜಾತಿಮತ ಬೇದಗಳಿಲ್ಲದೆ ಎಲ್ಲರೊಡಗೂಡಿ ಬರುತ್ತಿದ್ದ ಅಶ್ವಾರೂಡ ರಾಜಾ ಜಯಚಂದ್ರರಾಜು ರವರು ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ ರಾಜರ ಮನೆ ಸೇರುವುದರೊಂದಿಗೆ ಮುಕ್ತಾಯಗೊಂಡಿತು.  ಈ ಬಂಬೂಸವಾರಿ ಸಂಪ್ರದಾಯವು ಸಂಸ್ಥಾನ ಪ್ರಾರಂಭದೊAದಿಗೆ ತಳಕು ಹಾಕಿಕೊಂಡಿದ್ದು, ತಲೆ ತಲಾಂತರದಿAದ ಸಾಗಿಬರುತ್ತಿದ್ದು ಮೈಸೂರಿನ ಜಂಬೂಸವಾರಿಯಷ್ಟೇ ವೈಶಿಷ್ಠ÷್ಯತೆಯನ್ನು ಪಡೆದಿದೆ. ಶಮಿವೃಕ್ಷದ ಪೂಜೆಯ ನಂತರ ಎಲ್ಲಾ ಸಾರ್ವಜನಿಕರು ಶಮೀ ಪತ್ರೆಯನ್ನು ಪಡೆದು ಪರಸ್ಪರ ಹಂಚಿಕೊಳ್ಳುತ್ತಾ, ಬಾಳು ಬಂಗಾರವಾಗಲಿ, ನಮ್ಮ ನಿಮ್ಮ ನಡುವಿನ ವಿಶ್ವಾಸ ಶಾಶ್ವತವಾಗಿರಲಿ ಎಂದು ಶುಭ ಹಾರೈಕೆ ಮಾಡಿಕೊಂಡರು

Continue Reading
15 ynh 01 scaled

ಪಾವಗಡ: ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ….!

ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ ವೈ.ಎನ್.ಹೊಸಕೋಟೆ : ವೈ.ಎನ್.ಹೊಸಕೋಟೆ ಸಂಸ್ಥಾನದ ನಿರ್ಮಾತೃವಾದ ಪಾಳೇಗಾರ ಯಲ್ಲಪ್ಪನಾಯಕನ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಶುಕ್ರವಾರದ ವಿಜಯದಶಮಿಯಂದು ಎಂದಿನAತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು. ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊAಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ  ವಿಜಯದಶಮಿಯಂದು ಸಂಜೆ ೩ ಗಂಟೆ ಸಮಯದಲ್ಲಿ ಅಶ್ವಾರೂಡರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿAದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು. ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು ಜನತೆ ಸಂಮೃದ್ದಿಯಿAದ ಇರಲಿ ಹಾಗೂ ಕೊರೋನಾ ಮಾರಿ ಬಹುಬೇಗ ನಾಶವಾಗಲಿ ಎಂದು ಎಂದಿನAತೆ ಪ್ರಾರ್ಥನೆ ಮಾಡಿದರು. ಅಲ್ಲಿಂದ ಮುಂದೆ ರಾಜ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿತು. ಜಾತಿಮತ ಬೇದಗಳಿಲ್ಲದೆ ಎಲ್ಲರೊಡಗೂಡಿ ಬರುತ್ತಿದ್ದ ಅಶ್ವಾರೂಡ ರಾಜಾ ಜಯಚಂದ್ರರಾಜು ರವರು ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ ರಾಜರ ಮನೆ ಸೇರುವುದರೊಂದಿಗೆ ಮುಕ್ತಾಯಗೊಂಡಿತು.  ಈ ಬಂಬೂಸವಾರಿ ಸಂಪ್ರದಾಯವು ಸಂಸ್ಥಾನ ಪ್ರಾರಂಭದೊAದಿಗೆ ತಳಕು ಹಾಕಿಕೊಂಡಿದ್ದು, ತಲೆ ತಲಾಂತರದಿAದ ಸಾಗಿಬರುತ್ತಿದ್ದು ಮೈಸೂರಿನ ಜಂಬೂಸವಾರಿಯಷ್ಟೇ ವೈಶಿಷ್ಠ÷್ಯತೆಯನ್ನು ಪಡೆದಿದೆ. ಶಮಿವೃಕ್ಷದ ಪೂಜೆಯ ನಂತರ ಎಲ್ಲಾ ಸಾರ್ವಜನಿಕರು ಶಮೀ ಪತ್ರೆಯನ್ನು ಪಡೆದು ಪರಸ್ಪರ ಹಂಚಿಕೊಳ್ಳುತ್ತಾ, ಬಾಳು ಬಂಗಾರವಾಗಲಿ, ನಮ್ಮ ನಿಮ್ಮ ನಡುವಿನ ವಿಶ್ವಾಸ ಶಾಶ್ವತವಾಗಿರಲಿ ಎಂದು ಶುಭ ಹಾರೈಕೆ ಮಾಡಿಕೊಂಡರು

Continue Reading
IMG 20211014 WA0012

ಪಾವಗಡ:ಹೆಲ್ಪ್ ಸೊಸೈಟಿ ವತಿಯಿಂದ ಆಟೋ ಚಾಲಕರಿಗೆ ದಸರಾ ಕೊಡುಗೆ…!

ಹೆಲ್ಪ್ ಸೊಸೈಟಿ ವತಿಯಿಂದ ಆಟೋ ಚಾಲಕರಿಗೆ ದಸರಾ ಕೊಡುಗೆ.ಜ ಪಾವಗಡ ಸೆ 13. ಪ್ರಯಾಣಿಕರನ್ನು ಸುರಕ್ಷಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಒಂದು ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಶ್ಲಾಘನೀಯ ಎಂದು ಪುರಸಭೆ ಸದಸ್ಯಗೊರ್ತಿ ನಾಗರಾಜ ಅಭಿಪ್ರಾಯಪಟ್ಟರು ಪಟ್ಟಣದ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ದಸರಾ ಕೊಡುಗೆಯಾಗಿ ಆಟೋ ಚಾಲಕರಿಗೆ ರೆಡಿಮೇಡ್ ಶರ್ಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ನಂತರ ಸಮಾಜ ಸೇವಕ ರಾಮಾಂಜಿನಪ್ಪ ಮಾತನಾಡುತ್ತ ಹೆಲ್ಪ್ ಸೊಸೈಟಿ […]

Continue Reading
IMG 20211012 WA0021

ಪಾವಗಡ: ಇತಿಹಾಸವನ್ನು ಅರಿವಿನಿಂದ ಉತ್ತಮ ಭವಿಷ್ಯ….!

ಒಇತಿಹಾಸವನ್ನು ಅರಿವಿನಿಂದ ಉತ್ತಮ ಭವಿಷ್ಯ. ಪಾವಗಡ: ಇತಿಹಾಸವನ್ನು ಅರಿತು ನಡೆದರೆ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ದೇವರ ಕೊಂಡಾರೆಡ್ಡಿ ತಿಳಿಸಿದರು. ಭಾನುವಾರದಂದು ಐತಿಹಾಸಿಕ ನಿಡುಗಲ್ಲಿನಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಆಶ್ರಮ ವತಿಯಿಂದ ಹಮ್ಮಿಕೊಂಡಿದ್ದ ನಿಡುಗಲ್ಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಎಂಬ ರಾಜ್ಯಮಟ್ಟದ ವಿಚಾರ  ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ಇತಿಹಾಸದಲ್ಲಿ ಅನೇಕರ ತ್ಯಾಗ ಬಲಿದಾನ ಕಥೆಗಳಿವೆ. ಪ್ರತಿಯೊಂದು ಊರಿನ ಹಿನ್ನೆಲೆ, ಪ್ರತಿಯೊಂದು ಕೋಟೆ-ಕೊತ್ತಲು, ದೇವಾಲಯ. ಕೆರೆ, ಕಲ್ಲುಗಳಿಗೆ ಒಂದೊಂದು ಕಥೆ ಇರುತ್ತದೆ. ಇವೆಲ್ಲವೂ […]

Continue Reading