ಪಾವಗಡ: ಸಂಚಾರ ದಟ್ಟಣೆ ನಿಯಂತ್ರಿಸಲು ಮನವಿ…!
ಪಾವಗಡ ಪಟ್ಟಣದ ಪ್ರಮುಖ ರಸ್ತೆಗಳ ಸಂಚಾರ ದಟ್ಟಣೆ ನಿಯಂತ್ರಿಸುವ ಕುರಿತು ಹೆಲ್ಪ್ ಸೋಸೈಟಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಮಾನ್ಯರೆ : ಪಾವಗಡ ಪಟ್ಟಣದಲ್ಲಿ ಬೈಪಾಸ್ ರಸ್ತೆ ಇಲ್ಲದ ಕಾರಣ ಅತೀ ಹೆಚ್ಚು ಸಾರುಕು ಸಾಗಣೆ ಸಾರಿಗೆ ವಾಹನಗಳು ,ಸೋಲಾರ್ ಕಂಪನಿಗೆ ಸಂಬಂದಿಸಿದ ದೊಡ್ಡ ಗಾತ್ರದ ವಾಹನಗಳು ಸಂಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೆ- ಶಿಪ್ ರವರ ಅವೈಜ್ಞಾನಿಕ ರಸ್ತೆ ಯಿಂದ ಪಾದಚಾರಿಗಳ ಮಾರ್ಗವಿಲ್ಲದೆ ನಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಪ್ರಮುಖ ರಸ್ತೆಗಳ ಎರಡು […]
Continue Reading